KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ನಿಮ್ಮ ʼಪಾನ್​ ಕಾರ್ಡ್ʼ​ ದುರ್ಬಳಕೆ ಆಗದಂತೆ ತಡೆಯುವುದು ಹೇಗೆ..? ಇಲ್ಲಿದೆ ಉಪಯುಕ್ತ ಮಾಹಿತಿ

Published July 17, 2023 at 8:57 am
Share
SHARE

ಪಾನ್​ ಕಾರ್ಡ್ ಬಳಕೆ ಮಾಡಿ ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ವರದಿ ಆಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಸೈಬರ್ ವಂಚಕರು ಹಲವಾರು ಸೆಲೆಬ್ರಿಟಿಗಳ ಪಾನ್​ ಕಾರ್ಡ್​ ವಿವರಗಳನ್ನು ದುರುಪಯೋಗಪಡಿಸಿಕೊಂಡು ಕ್ರೆಡಿಟ್​ ಕಾರ್ಡ್​ಗಳನ್ನು ಪಡೆದಿದ್ದಾರೆ. ಪಾನ್​ ಕಾರ್ಡ್​ ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡುವ ಅತ್ಯಮೂಲ್ಯ ಗುರುತಿನ ದಾಖಲೆಯಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್​ ಕಾರ್ಡ್ ಲಿಂಕ್​ ಮಾಡಲಾದ ಪಾನ್​ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.

ಪಾನ್​ ಸಂಖ್ಯೆ ಎಂದರೇನು ?

ಪಾನ್​ ಕಾರ್ಡ್ ಎಂಬದು 10 ಅಂಕಿಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯಿಂಗ್​ ಸಂಖ್ಯೆಯಾಗಿದ್ದು ಇದನ್ನು ಭಾರತೀಯ ತೆರಿಗೆ ಇಲಾಖೆ ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಭಾರತದಲ್ಲಿನ ವ್ಯಕ್ತಿಗಳು ಈ ಕಾರ್ಡ್​ನ್ನು ಬಳಕೆ ಮಾಡಬಹುದಾಗಿದೆ.

ಪಾನ್​ ಕಾರ್ಡ್​ ದುರ್ಬಳಕೆ ತಡೆಯುವುದು ಹೇಗೆ‌ ?

ನಿಮ್ಮ ಪಾನ್​ ಕಾರ್ಡ್​ನ ಸಂಭಾವ್ಯ ದುರುಪಯೋಗ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಿಮ್ಮ ಪಾನ್​ ಕಾರ್ಡ್ ದುರುಪಯೋಗವಾಗ್ತಿದೆ ಎಂಬ ಸಣ್ಣ ಅನುಮಾನ ಮೂಡಿದರೂ ಸಹ ನೀವು ಕೆಳಗಿನ ಈ ಹಂತಗಳನ್ನು ಪಾಲಿಸಬೇಕು.

ನಿಮ್ಮ ಬ್ಯಾಂಕ್​ ಸ್ಟೇಟ್​ಮೆಂಟ್​ಗಳು, ಕ್ರೆಡಿಟ್​ ಕಾರ್ಡ್ ಬಿಲ್​ಗಳು ಇವುಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡಬೇಕು. ಯಾವುದೇ ಅನುಮಾನಾಸ್ಪದ ಹಣಕಾಸಿನ ಚಟುವಟಿಕೆಗಳು ಗಮನಕ್ಕೆ ಬಂದರೂ ಕೂಡಲೇ ಬ್ಯಾಂಕ್​ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಪಡೆಯಬೇಕು.

ಕ್ರೆಡಿಟ್​ ಬ್ಯೂರೋದಿಂದ ನಿಮ್ಮ ಕ್ರೆಡಿಟ್​ ವರದಿಯ ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು. ಇಲ್ಲಿ ನಿಮ್ಮ ಪಾನ್​ ಕಾರ್ಡ್​ ಬಳಸಿ ಯಾವುದೇ ಅನಧಿಕೃತ ಕ್ರೆಡಿಟ್​ ಕಾರ್ಡ್ ವ್ಯವಹಾರ ನಡೆದಿದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಅನಧಿಕೃತ ವ್ಯವಹಾರದ ಅನುಮಾನ ಬಂದಲ್ಲಿ ಕೂಡಲೇ ಕ್ರೆಡಿಟ್​ ಬ್ಯುರೋಗೆ ವರದಿ ಮಾಡಿ.

ನಿಮ್ಮ ಆದಾಯ ತೆರಿಗೆ ಇಲಾಖೆಯ ಖಾತೆಯನ್ನು ಪರಿಶೀಲಿಸಿ:

ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮ ತೆರಿಗೆ ಫೈಲಿಂಗ್‌ಗಳನ್ನು ಪರಿಶೀಲಿಸಿ ಮತ್ತು ಯಾವುದೇ ವ್ಯತ್ಯಾಸಗಳು ಅಥವಾ ಅನಧಿಕೃತ ಬದಲಾವಣೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.

You Might Also Like

ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು

ನಾಳೆ ನಟಿ ರನ್ಯಾ ರಾವ್ ಜಾಮೀನು ಆದೇಶ ಪ್ರಕಟ

‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮ

BREAKING: ಪಾಕಿಸ್ತಾನದ 40 ಸೈನಿಕರು, ಯೂಸುಫ್ ಅಜರ್ ಸೇರಿ 100ಕ್ಕೂ ಹೆಚ್ಚು ಉಗ್ರರು ಸಾವು,: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾಹಿತಿ

ತಾಯಂದಿರ ದಿನದ ಹೊತ್ತಲ್ಲೇ BSNL ಭರ್ಜರಿ ಕೊಡುಗೆ: ರೀಚಾರ್ಜ್ ಇಲ್ಲದೆ ಮಾನ್ಯತೆ ಅವಧಿ 380 ದಿನಕ್ಕೆ ವಿಸ್ತರಣೆ

TAGGED:income tax departmentcompaniesPermanent Account NumberPAN Card MisuseReport Fraudincome tax in India
Share This Article
Facebook Copy Link Print

Latest News

ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು
ನಾಳೆ ನಟಿ ರನ್ಯಾ ರಾವ್ ಜಾಮೀನು ಆದೇಶ ಪ್ರಕಟ
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮ
BREAKING: ಪಾಕಿಸ್ತಾನದ 40 ಸೈನಿಕರು, ಯೂಸುಫ್ ಅಜರ್ ಸೇರಿ 100ಕ್ಕೂ ಹೆಚ್ಚು ಉಗ್ರರು ಸಾವು,: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾಹಿತಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಈ ಯೋಜನೆ ಮೂಲಕ ಕೇವಲ 13,000 ರೂ. ಗೆ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ !
ಈ ʼರಸ್ತೆ ಚಿಹ್ನೆʼ ಅರ್ಥ ನಿಮಗೆ ಗೊತ್ತಾ ? ಟ್ರಾಫಿಕ್‌ SI ವಿವರಿಸಿರುವ ವಿಡಿಯೋ ವೈರಲ್‌ | Watch
BIG NEWS: ದೆಹಲಿ-ಗುರುಗ್ರಾಮ್ ಪ್ರಯಾಣಿಕರಿಗೆ ಸಿಹಿ ಸುದ್ದಿ ; ಮೇ ಅಂತ್ಯಕ್ಕೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ !

Entertainment

BREAKING : ಪ್ರೀತಿಯ ಸೆಲೆಬ್ರಿಟಿಗಳೇ… : ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ನಟ ದರ್ಶನ್.!
ಮಗಳ ನಿಶ್ಚಿತಾರ್ಥದಲ್ಲಿ ಪುಷ್ಪ-2 ಹಾಡಿಗೆ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ’ಅರವಿಂದ್ ಕೇಜ್ರಿವಾಲ್’ ದಂಪತಿ |WATCH VIDEO
ಹೇಮಂತ್ ರಾವ್ ನಿರ್ಮಾಣದ “ಅಜ್ಞಾತವಾಸಿ”: ಮಲೆನಾಡಿನ ಮರ್ಡರ್ ಮಿಸ್ಟರಿ !

Sports

BIG UPDATE : ಭಾರತ-ಪಾಕ್ ನಡುವೆ ಉದ್ವಿಗ್ನತೆ : ‘IPL’ ಟೂರ್ನಿ 1 ವಾರ ಮಾತ್ರ ಮುಂದೂಡಿಕೆ
ರದ್ದಾದ ಧರ್ಮಶಾಲಾ IPL ಪಂದ್ಯ: ವಿಮಾನ ನಿಲ್ದಾಣ ಮುಚ್ಚಿದ ಕಾರಣ ಬಿಗಿಭದ್ರತೆಯೊಂದಿಗೆ ವಿಶೇಷ ರೈಲಿನಲ್ಲಿ ಪಂಜಾಬ್, ದೆಹಲಿ ತಂಡಗಳು ಶಿಫ್ಟ್
ಭಾರತದ ಡ್ರೋನ್ ದಾಳಿಯಿಂದ ಹಾನಿಯಾದ ರಾವಲ್ಪಿಂಡಿ ಸ್ಟೇಡಿಯಂ: PSL ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದ ಪಾಕಿಸ್ತಾನ

Special

ಮನೆಯಲ್ಲಿರೊ ʼಅಕ್ವೇರಿಯಂʼ ನಿರ್ವಹಣೆ ಹೀಗಿರಲಿ
ಅಡುಗೆ ಮನೆ ಕಪಾಟು ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್
ಚಾಕು ಹರಿತ ಮಾಡೋಕೆ ಶಾರ್ಪ್ನರ್ ಯಾಕೆ ಬೇಕು ? ಇಲ್ಲಿದೆ ಸಿಂಪಲ್ ಟ್ರಿಕ್ಸ್‌ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?