BIG NEWS: ಆರ್.ಅಶೋಕ್ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಸ್ಪೀಕರ್

ಬೆಂಗಳೂರು: ತಕ್ಕಡಿ ಮಾತ್ರವಲ್ಲ ಸ್ಪೀಕರ್ ಪೀಠವೇ ಅಲುಗಾಡುತ್ತಿದೆ ಎಂಬ ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯದ ಮಾತಿಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಪ್ರಸ್ತಾವನೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯ, ನಿನ್ನೆ ಸ್ಪೀಕರ್ ಪೀಠವೇ ಅಲುಗಾಡಿದೆ. ಕಾಂಗ್ರೆಸ್ ಅಧಿವೇಶನ ಎಂಬ ರೀತಿ ಒನ್ ಸೈಡ್ ಸ್ಪೀಕರ್ ಆಗಿದ್ದರು. ತಕ್ಕಡಿ ಮಾತ್ರವಲ್ಲ, ಸ್ಪೀಕರ್ ಪೀಠವೇ ನಿನ್ನೆ ಅಲುಗಾಡಿದೆ ಎಂದು ಕಾಲೆಳೆದಿದ್ದಾರೆ.

ಆರ್.ಅಶೋಕ್ ಮಾತಿಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ತಕ್ಕಡಿಯೂ ಸರಿ ಇದೆ, ಪೀಠವೂ ಸರಿ ಇದೆ. ನೋಡುವವರ ಕಣ್ಣುಗಳು ಸರಿ ಇರಬೇಕು ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read