KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆ ಮುಚ್ಚುವಂತೆ ಆದೇಶಿಸಿದ ಬೆನ್ನಲ್ಲೇ ಸರ್ಕಾರಕ್ಕೆ 22 ಕೋಟಿ ರೂ. ಪಾವತಿಸಿದ SBI, PNB

Published September 4, 2024 at 6:25 am
Share
SHARE

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಸರ್ಕಾರಿ ಇಲಾಖೆಗಳ ಖಾತೆಗಳನ್ನು ಕ್ಲೋಸ್ ಮಾಡುವಂತೆ ಸರ್ಕಾರ ಆದೇಶಿಸಿದ ಬೆನ್ನಲ್ಲೇ 22.76 ಕೋಟಿ ರೂ.ಗಳನ್ನು ಈ ಬ್ಯಾಂಕುಗಳು ಸರ್ಕಾರಕ್ಕೆ ಪಾವತಿಸಿವೆ.

ಎಸ್‌ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳಿಂದ. ಸಮರ್ಪಕವಾಗಿ ವ್ಯವಹಾರವಾಗದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳು, ನಿಗಮ – ಮಂಡಳಿಗಳ ಖಾತೆಯನ್ನು ಮುಚ್ಚಬೇಕು. ಆಯಾ ಬ್ಯಾಂಕುಗಳ ಮೂಲಕ ಯಾವುದೇ ವ್ಯವಹಾರ ನಡೆಸಿದಂತೆ ಆರ್ಥಿಕ ಇಲಾಖೆ ಆದೇಶ ನೀಡಿದ್ದು, ಇದರಿಂದ ಎಚ್ಚೆತ್ತುಕೊಂಡ ಬ್ಯಾಂಕುಗಳು ತಮ್ಮಲ್ಲಿದ್ದ ಹಣದ ಜೊತೆಗೆ ಬಡ್ಡಿ ಸೇರಿಸಿ 22.76 ಕೋಟಿ ರೂ.ಗಳನ್ನು ಚೆಕ್ ಮೂಲಕ ಸರ್ಕಾರಕ್ಕೆ ಪಾವತಿಸಿವೆ.

ಎಸ್‌ಬಿಐನಿಂದ 9.67 ಕೋಟಿ ರೂ. ಪಾವತಿಯಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 13.09 ಕೋಟಿ ರೂ. ಪಾವತಿಸಲಾಗಿದೆ.

You Might Also Like

GOOD NEWS: ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅದ್ಬುತ ಸಾಧನೆ: ಯಾವುದೇ ಅಡ್ಡ ಪರಿಣಾಮವಿಲ್ಲದೇ ಶೇ. 100 ದಕ್ಷತೆ ತೋರಿಸಿದ ‘ಎಂಟರೊಮಿಕ್ಸ್ ಕ್ಯಾನ್ಸರ್ ಲಸಿಕೆ’

BREAKING: ಶಿವಮೊಗ್ಗ ಜೈಲಲ್ಲಿ ಧರ್ಮಸ್ಥಳ ಮಾಸ್ಕ್ ಮ್ಯಾನ್ ಚಿನ್ನಯ್ಯ ಕೈದಿ ನಂಬರ್ 1104/25

BREAKING: ಕೆಂಪು ಸಮುದ್ರದೊಳಗಿನ ಕೇಬಲ್ ಕಡಿತ: ಭಾರತ ಸೇರಿ ಏಷ್ಯಾದಾದ್ಯಂತ ಇಂಟರ್ನೆಟ್ ಸೇವೆ ವ್ಯತ್ಯಯ

ಭತ್ತದ ಗದ್ದೆಯಲ್ಲಿ ಕೀಟನಾಶಕ ಸಿಂಪಡಿಸುವಾಗ ಆರೋಗ್ಯ ಹದಗೆಟ್ಟು ರೈತ ಸಾವು

BREAKING: ಸಮುದ್ರದ ನೀರಿನಲ್ಲಿ ಆಟವಾಡ್ತಿದ್ದ ಮೂವರು ನೀರು ಪಾಲು

TAGGED:Govtಹಣಎಸ್.ಬಿ.ಐ.accountPNBಖಾತೆಸರ್ಕಾರಕ್ಕೆSB
Share This Article
Facebook Copy Link Print

Latest News

GOOD NEWS: ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅದ್ಬುತ ಸಾಧನೆ: ಯಾವುದೇ ಅಡ್ಡ ಪರಿಣಾಮವಿಲ್ಲದೇ ಶೇ. 100 ದಕ್ಷತೆ ತೋರಿಸಿದ ‘ಎಂಟರೊಮಿಕ್ಸ್ ಕ್ಯಾನ್ಸರ್ ಲಸಿಕೆ’
BREAKING: ಶಿವಮೊಗ್ಗ ಜೈಲಲ್ಲಿ ಧರ್ಮಸ್ಥಳ ಮಾಸ್ಕ್ ಮ್ಯಾನ್ ಚಿನ್ನಯ್ಯ ಕೈದಿ ನಂಬರ್ 1104/25
BREAKING: ಕೆಂಪು ಸಮುದ್ರದೊಳಗಿನ ಕೇಬಲ್ ಕಡಿತ: ಭಾರತ ಸೇರಿ ಏಷ್ಯಾದಾದ್ಯಂತ ಇಂಟರ್ನೆಟ್ ಸೇವೆ ವ್ಯತ್ಯಯ
ಭತ್ತದ ಗದ್ದೆಯಲ್ಲಿ ಕೀಟನಾಶಕ ಸಿಂಪಡಿಸುವಾಗ ಆರೋಗ್ಯ ಹದಗೆಟ್ಟು ರೈತ ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
BIG NEWS: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ತಿಮರೋಡಿ, ಸಮೀರ್, ಸುಜಾತಾ ಭಟ್ ಸೇರಿ ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲು
BREAKING: ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

Automotive

ALERT : ನೀವು ಕರೆ ಮಾಡುವಾಗ ‘ಇಂಟರ್ ನೆಟ್’ ಆನ್ ಮಾಡಿಡುತ್ತೀರಾ..? ಮಿಸ್ ಮಾಡದೇ ಈ ಸುದ್ದಿ ಓದಿ
ಕಾರಿನಲ್ಲಿ ತೇವಾಂಶದ ವಾಸನೆ ಕಾಡುತ್ತಿದೆಯೇ ? ಇದನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌ !
ಎಂಜಿ M9 ಎಲೆಕ್ಟ್ರಿಕ್ MPV: ಹಿಂದಿನ ಸೀಟ್‌ನಲ್ಲೇ ಸಿಗಲಿದೆ ಫುಲ್ ಲಾಂಜ್ ಅನುಭವ!

Entertainment

BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
BREAKING : ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನನ
BREAKING : ಒಕ್ಕಲಿಗ ಸಂಪ್ರದಾಯದಂತೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಬಿ.ಸರೋಜಾದೇವಿ ಅಂತ್ರಕ್ರಿಯೆ.!

Sports

ಮಹಿಳಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸಿಂಗರ್ ಶ್ರೇಯಾ ಘೋಷಾಲ್ ಗಾಯನ
BREAKING: 17 ವರ್ಷದ ನಂತರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ ಶಿಪ್‌ ಆಯೋಜಿಸಲಿದೆ ಭಾರತ
ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ನಾಮ ನಿರ್ದೇಶನ

Special

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ಮದ್ದು
ತಂಪು ಕನ್ನಡಕ ಕೇವಲ ‘ಫ್ಯಾಷನ್’ ಗಷ್ಟೇ ಅಲ್ಲ: ಸೂಕ್ತ ಸನ್ ಗ್ಲಾಸ್ ಆಯ್ಕೆಯಲ್ಲಿ ಮಾಡದಿರಿ ಈ ತಪ್ಪು…!
ಮಳೆಗಾಲದಲ್ಲಿ ಫ್ರಿಜ್‌ನಲ್ಲಿ ʼಉಪ್ಪುʼ ಇಡುವುದೇಕೆ ? ಇದರ ಹಿಂದಿದೆ ಈ ಕಾರಣ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?