KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ ಇ-ಖಾತೆ ಲಭ್ಯ

Published October 5, 2024 at 7:04 am
Share
SHARE

ಬೆಂಗಳೂರು: ಬೆಂಗಳೂರಿನಲ್ಲಿ ಇ- ಖಾತೆ ಪಡೆಯಲು ಬಿಬಿಎಂಪಿಯ ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಆನ್ಲೈನ್ ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಇ- ಖಾತೆ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಬಿಬಿಎಂಪಿ ಬಳಿ ಲಭ್ಯ ಇರುವ ಸುಮಾರು 21 ಲಕ್ಷ ಎ, ಬಿ ಖಾತೆಗಳ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಸಾರ್ವಜನಿಕರು http://bbmpeaasthi.Karnataka.gov.in ಲಿಂಕ್ ಮೂಲಕ ಕರಡು ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಂತಿಮ ಇ -ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆ ಮತ್ತು ಸಂಪರ್ಕ ರಹಿತವಾಗಿದೆ. ಇ- ಖಾತೆ ಪಡೆಯಲು ಕಾವೇರಿ ತಂತ್ರಾಂಶ ಮೂಲಕ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ, 2004ರ ಏಪ್ರಿಲ್ 1ರಿಂದ ಈವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣ ಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ನಮೂದಿಸಬೇಕು.

ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುವುದು. ಮಾಲೀಕರ ಆಧಾರ್ ಇ-ಕೆವೈಸಿ, ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುತ್ತದೆ.

ಆಸ್ತಿಯ ಜಿಪಿಎಸ್ ಫೋಟೋ ಎ ಖಾತಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ತಿಳಿಸಿದ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ ತಂತ್ರಾಂಶ ಸ್ವತಃ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸ್ವಯಂ ಚಾಲಿತವಾಗಿ ಅಂತಿಮ ಇ- ಖಾತೆ ನೀಡುತ್ತದೆ ಎಂದು ಹೇಳಲಾಗಿದೆ.

You Might Also Like

ಪ್ರವಾಸಿಗರೇ ಗಮನಿಸಿ: ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಬೇಲೂರು ಚನ್ನಕೇಶವ ದೇವಾಲಯದ ಮುಂಭಾಗ ವಾಹನಗಳ ನಿಲುಗಡೆ ನಿಷೇಧ

SHOCKING: ವೈದ್ಯೆ ಪ್ರಜ್ಞೆ ತಪ್ಪಿಸಿದ ನೇಪಾಳ ದಂಪತಿ, ಚಿನ್ನಾಭರಣ ದೋಚಿ ಪರಾರಿ

BREAKING: ಹೈಕಮಾಂಡ್ ಗೆ 500 ಕೋಟಿ ರೂ. ಕೊಟ್ರೆ ಸಿಎಂ ಪಟ್ಟ ಎಂದು ಹೇಳಿಕೆ ನೀಡಿದ್ದ ನವಜೋತ್ ಕೌರ್ ಕಾಂಗ್ರೆಸ್ ನಿಂದ ಅಮಾನತು

ರಕ್ತ ಬರುವಂತೆ ತಾಯಿಗೆ ತೀವ್ರವಾಗಿ ಥಳಿಸಿ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಕ್ರೂರಿಗೆ ಜೀವಾವಧಿ ಶಿಕ್ಷೆ

ರಾಜ್ಯ ಸರ್ಕಾರ ನಡೆಯುತ್ತಿರುವುದೇ ಮದ್ಯದ ಹಣದಿಂದ: ಅಬಕಾರಿ ಆದಾಯದಲ್ಲಿ ಮದ್ಯಪ್ರಿಯರ ಚಿಕಿತ್ಸೆಗೆ ಶೇ. 20ರಷ್ಟು ಮೀಸಲಿಡಿ: ರವಿಕುಮಾರ್ ಆಗ್ರಹ

TAGGED:PropertyAvailable OnlineBBMPಆನ್ ಲೈನ್ಬಿಬಿಎಂಪಿಲಭ್ಯಇ-ಖಾತಾownerse-account
Share This Article
Facebook Copy Link Print

Latest News

ಪ್ರವಾಸಿಗರೇ ಗಮನಿಸಿ: ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಬೇಲೂರು ಚನ್ನಕೇಶವ ದೇವಾಲಯದ ಮುಂಭಾಗ ವಾಹನಗಳ ನಿಲುಗಡೆ ನಿಷೇಧ
SHOCKING: ವೈದ್ಯೆ ಪ್ರಜ್ಞೆ ತಪ್ಪಿಸಿದ ನೇಪಾಳ ದಂಪತಿ, ಚಿನ್ನಾಭರಣ ದೋಚಿ ಪರಾರಿ
BREAKING: ಹೈಕಮಾಂಡ್ ಗೆ 500 ಕೋಟಿ ರೂ. ಕೊಟ್ರೆ ಸಿಎಂ ಪಟ್ಟ ಎಂದು ಹೇಳಿಕೆ ನೀಡಿದ್ದ ನವಜೋತ್ ಕೌರ್ ಕಾಂಗ್ರೆಸ್ ನಿಂದ ಅಮಾನತು
ರಕ್ತ ಬರುವಂತೆ ತಾಯಿಗೆ ತೀವ್ರವಾಗಿ ಥಳಿಸಿ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಕ್ರೂರಿಗೆ ಜೀವಾವಧಿ ಶಿಕ್ಷೆ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ
ಗಮನಿಸಿ : ಕಳೆದುಹೋದ/ಕಳ್ಳತನವಾದ ‘ಮೊಬೈಲ್ ‘ಬ್ಲಾಕ್ ಮಾಡಿಸಲು ಜಸ್ಟ್ ಹೀಗೆ ಮಾಡಿ
ALERT : ಹುಷಾರ್..! ನಿಮ್ಮ ‘ಮೊಬೈಲ್’ ನಲ್ಲಿ ಈ ಲಕ್ಷಣಗಳು ಕಂಡು ಬಂದರೆ ‘ಮೊಬೈಲ್’ ಹ್ಯಾಕ್ ಆಗಿದೆ ಎಂದರ್ಥ.!

Entertainment

BREAKING: ಹಿಂದೂಗಳ ಭಾವನೆಗೆ ಧಕ್ಕೆ ಆರೋಪದಡಿ ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ದೂರು
BREAKING: ಕಾರ್ –ಕ್ಯಾಂಟರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವು
ಶಿವನ ದೈವಿಕ ಶಕ್ತಿ ಪ್ರತಿಬಿಂಬಿಸುವ ‘ಕಾಂತಾರ ಚಾಪ್ಟರ್ 1’ ಮೊದಲ ಹಾಡು ಬಿಡುಗಡೆ

Sports

BREAKING: KSCA ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಏಕದಿನ ಸರಣಿ ಗೆದ್ದ ಬೆನ್ನಲ್ಲೇ ವಿಶಾಖಪಟ್ಟಣದ ಸಿಂಹಾಚಲಂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್
BREAKING: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: 2026ರ IPL ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ನಡೆಯಲಿದೆ: ಡಿಸಿಎಂ ಮಾಹಿತಿ

Special

ಅಡುಗೆಗೆ ಯಾವಾಗಲೂ ನೈಸರ್ಗಿಕ ಬಣ್ಣ ಬಳಸಿ
Post Office Scheme  : ನಿಮ್ಮ ಹಣವನ್ನು ಡಬಲ್ ಮಾಡುವ ಅಂಚೆ ಕಚೇರಿಯ 5 ಟಾಪ್ ಯೋಜನೆಗಳು ಇವು..!
ಗಮನಿಸಿ : ರೈಲ್ವೇ  ಟಿಕೆಟ್ ಬುಕ್ ಮಾಡುವಾಗ ನೀವು 500 ರೂ.ವರೆಗೆ ಉಳಿಸಬಹುದು ! ಜಸ್ಟ್ ಹೀಗೆ ಮಾಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?