KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮನೆ ಇಲ್ಲದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ವಾರದೊಳಗೆ ಫಲಾನುಭವಿಗಳ ಪಟ್ಟಿ ನೀಡಲು ಸಚಿವರ ಸೂಚನೆ

Published July 6, 2023 at 6:07 am
Share
SHARE

ಬೆಂಗಳೂರು: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಜುಲೈ 20 ರೊಳಗೆ ನೀಡಬೇಕು. ಫಲಾನುಭವಿಗಳ ಪಟ್ಟಿ ಸಲ್ಲಿಸದಿದ್ದರೆ ಯೋಜನೆಯ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಲಿದೆ. ಹೀಗಾಗಿ ಎಲ್ಲಾ ಶಾಸಕರು ಗ್ರಾಮಸಭೆಗಳ ಮೂಲಕ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಒಂದು ವಾರದೊಳಗೆ ನೀಡಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ನೀಡಲಿದ್ದು, ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಸಲ್ಲಿಸಲು ಕೇಂದ್ರ ಸರ್ಕಾರ ಎರಡು ಬಾರಿ ಗಡುವು ನೀಡಿದೆ. ಹೀಗಿದ್ದರೂ ಪಟ್ಟಿ ಅಂತಿಮಗೊಂಡಿಲ್ಲ. ಜುಲೈ 20ರೊಳಗೆ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ವಸತಿರಹಿತರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಕೋರಿದ್ದಾರೆ.

ರಾಜ್ಯಕ್ಕೆ 1.41 ಲಕ್ಷ ಮನೆ ಹಂಚಿಕೆಯಾಗಿದ್ದು, 63,000 ಮನೆಗಳ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಉಳಿದ 78,000 ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಯೋಜನೆಯಡಿ ಸಾಮಾನ್ಯ ವರ್ಗಕ್ಕೆ 1.03 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 1.20 ಲಕ್ಷ ರೂ. ಸಬ್ಸಿಡಿ ನೀಡಲಾಗುವುದು.

You Might Also Like

ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಎಚ್ಚರ.!

BIG NEWS: ಜೂ. 12ರಂದು ‘ಜಾತಿ ಗಣತಿ’ ಜಾರಿ ಬಗ್ಗೆ ವಿಶೇಷ ಸಂಪುಟ ಸಭೆ: ಭಾರಿ ಕೂತುಹಲ ಮೂಡಿಸಿದ ಸರ್ಕಾರದ ನಡೆ

ನೀವು ಆಹಾರ ಸೇವಿಸಲು ಚಮಚ ಉಪಯೋಗಿಸುತ್ತಿರಾ ? ಹಾಗಾದ್ರೆ ಈ ಸುದ್ದಿ ಓದಿ

ಗಮನಿಸಿ…! ರಾಜ್ಯದಲ್ಲಿ ಜೂ. 11 ರಿಂದ ಭಾರೀ ಮಳೆ ಸಾಧ್ಯತೆ: ‘ಯೆಲ್ಲೋ ಅಲರ್ಟ್’

ನಿಮ್ಮ ʼಹ್ಯಾಂಡ್ ಬ್ಯಾಗ್ʼ ನಲ್ಲಿ ಮುಖ್ಯವಾಗಿ ಇರಲೇಬೇಕು ಈ ವಸ್ತು

TAGGED:BeneficiariesListSubmittedPradhan Mantri Gramin Awas YojanaHousing Minister Jameer Ahmed Khanಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಫಲಾನುಭವಿಗಳ ಪಟ್ಟಿಅನುದಾನ ವಾಪಸ್ವಸತಿ ಸಚಿವ ಜಮೀರ್ ಅಹ್ಮದ್ ಖಾನ್
Share This Article
Facebook Copy Link Print

Latest News

ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಎಚ್ಚರ.!
BIG NEWS: ಜೂ. 12ರಂದು ‘ಜಾತಿ ಗಣತಿ’ ಜಾರಿ ಬಗ್ಗೆ ವಿಶೇಷ ಸಂಪುಟ ಸಭೆ: ಭಾರಿ ಕೂತುಹಲ ಮೂಡಿಸಿದ ಸರ್ಕಾರದ ನಡೆ
ನೀವು ಆಹಾರ ಸೇವಿಸಲು ಚಮಚ ಉಪಯೋಗಿಸುತ್ತಿರಾ ? ಹಾಗಾದ್ರೆ ಈ ಸುದ್ದಿ ಓದಿ
ಗಮನಿಸಿ…! ರಾಜ್ಯದಲ್ಲಿ ಜೂ. 11 ರಿಂದ ಭಾರೀ ಮಳೆ ಸಾಧ್ಯತೆ: ‘ಯೆಲ್ಲೋ ಅಲರ್ಟ್’

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ನೋಯ್ಡಾದಲ್ಲಿ ‘ಥಾರ್’ ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video
ಹಾಸಿಗೆಯ ಮೇಲೆ ಹಾಯಾಗಿ ಸವಾರಿ ; ಪಶ್ಚಿಮ ಬಂಗಾಳದ ʼವಿಚಿತ್ರ ‘ಕಾರು’ | Watch Video
ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಟಾಟಾ ಮೋಟಾರ್ಸ್ ಸಹಿ

Entertainment

49ರ ಹರೆಯದಲ್ಲೂ ಹಾಟ್‌ನೆಸ್ ಕಾಯ್ದುಕೊಂಡ ಅಮೀಷಾ ; ದುಬೈನಲ್ಲಿ ಬಿಕಿನಿ ಅವತಾರ | Photo
ಕುಡಿತದ ಚಟದಿಂದ ನರಳಿದ ನಟ ಹೃತಿಕ್ ಸಹೋದರಿ : ಮದ್ಯ ವ್ಯಸನ ಜಯಿಸಿದ ಕಥೆ ಬಿಚ್ಚಿಟ್ಟ ಸುನೈನಾ !
ʼಹೊಕ್ಕುಳುʼ ತೋರಿಸಲು ಒತ್ತಡ ? ನಿರ್ಮಾಪಕರ ವಿರುದ್ಧ ಗಾಯಕಿ ಸ್ಫೋಟಕ ಆರೋಪ | Watch

Sports

IPL 2025: RCB ಗೆಲುವಿನ ಬೆನ್ನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಯುವಕ | Watch
BREAKING NEWS: ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು ಘೋಷಿಸಿದ RCB
BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

Special

ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್
ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ
ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲಿದೆ ಸುಲಭ ದಾರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?