KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ‘ಮೋದಿ ಗ್ಯಾರಂಟಿ’ ಯೋಜನೆಯಡಿ 3 ಸಾವಿರ ರೂ. ಜಮಾ: ವದಂತಿ ನಂಬಿ ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು

Published March 20, 2024 at 6:00 am
Share
SHARE

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 3000 ರೂ. ಜಮಾ ಮಾಡಲಾಗುತ್ತದೆ ಎನ್ನುವ ವದಂತಿ ಹರಡಿದ್ದು, ಹುಬ್ಬಳ್ಳಿಯಲ್ಲಿ ಪೋಸ್ಟ್ ಆಫೀಸ್ ಗಳಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.

ಹುಬ್ಬಳ್ಳಿಯ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನಗಳಿಂದ ಜನರಿಂದ ತುಂಬಿ ತುಳುಕುತ್ತಿವೆ. ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ಮೂರು ಸಾವಿರ ರೂಪಾಯಿ ಜಮಾ ಮಾಡಲಾಗುತ್ತದೆ ಎಂದು ವದಂತಿ ಹರಡಿದೆ. ಮೋದಿ ಕಾರ್ಡ್ ಮತ್ತು ಮೋದಿ ಗ್ಯಾರಂಟಿ ಯೋಜನೆಗಳು ಅಂಚೆ ಕಚೇರಿಯಲ್ಲಿ ಇಲ್ಲ ಎಂದು ಅಂಚೆ ಇಲಾಖೆಯ ಸಿಬ್ಬಂದಿ ತಿಳಿ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲ.

ಉಳಿತಾಯ ಖಾತೆ ತೆರೆಯಲೇಬೇಕು ಎಂದು ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ. ಮೋದಿ ಕಾರ್ಡ್ ಮಾಡಿಸಿದವರಿಗೆ ಮಾತ್ರ 3000 ರೂ. ಹಾಕುತ್ತಾರೆ. ಅಕ್ಕಪಕ್ಕದ ನಿವಾಸಿಗಳು ಕೂಡ ಈ ಕಾರ್ಡ್ ಮಾಡಿಸಿಕೊಂಡಿದ್ದು, ಶನಿವಾರದೊಳಗೆ ಕಾರ್ಡ್ ಮಾಡಿಸಿದವರಿಗೆ ಮಾತ್ರ ಹಣ ಹಾಕುತ್ತಾರೆ ಎಂದು ಮಹಿಳೆಯರು ಬೆಳಿಗ್ಗೆಯಿಂದಲೇ ಅಂಚೆ ಕಚೇರಿಗೆ ಬಂದು ಕಾಯುತ್ತಾರೆ.

ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ, ಹಳೆ ಹುಬ್ಬಳ್ಳಿ, ಉಪ ಅಂಚೆ ಕಚೇರಿ ಸೇರಿ ವಿವಿಧ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. ಕಿಡಿಗೇಡಿಗಳು ಈ ರೀತಿ ವದಂತಿ ಹಬ್ಬಿಸಿದ್ದರಿಂದ ಅಂಚೆ ಕಚೇರಿ ಸಿಬ್ಬಂದಿ ಹೈರಾಣಾಗಿದ್ದಾರೆ. ಸುಳ್ಳು ಸುದ್ದಿ ನಂಬಬೇಡಿ ಎಂದರೂ ಮಹಿಳೆಯರು ಕೇಳುತ್ತಿಲ್ಲ ಎಂದು ಹೇಳಲಾಗಿದೆ.

You Might Also Like

ಶೂಟಿಂಗ್ ಬ್ರೇಕ್‌ನಲ್ಲಿ ರಶ್ಮಿಕಾ ಮಂದಣ್ಣ: ಬಿಳಿ ಉಡುಪಿನಲ್ಲಿ ‘ಸೆರೆನಿಟಿ’ ಸೂಸಿದ ನಟಿ; ಅಭಿಮಾನಿಗಳಿಗೆ ‘ಪ್ರಪಂಚ ಸುತ್ತಿ’ ಎಂದು ಕರೆ!

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಭಾರತದಲ್ಲಿ ‘ಅಮೆಜಾನ್’ ನಿಂದ 10 ಲಕ್ಷ ಉದ್ಯೋಗ ಸೃಷ್ಟಿ.!

ALEET : ಚಳಿಗಾಲದಲ್ಲಿ ಹುಷಾರ್ : ಬೆಳಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಸೋಂಕು ತಗುಲಬಹುದು ಎಚ್ಚರ.!

ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO

GOOD NEWS : ರಾಜ್ಯದಲ್ಲಿ ಶೀಘ್ರವೇ ಅರ್ಹರಿಗೆ ಹೊಸ ‘BPL ಕಾರ್ಡ್’ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಘೋಷಣೆ.!

TAGGED:womanModi Cardaccountಖಾತೆಹುಬ್ಬಳ್ಳಿPost Officeಅಂಚೆ ಕಚೇರಿಮುಗಿಬಿದ್ದ ಮಹಿಳೆಯರುಮೋದಿ ಗ್ಯಾರಂಟಿ
Share This Article
Facebook Copy Link Print

Latest News

ಶೂಟಿಂಗ್ ಬ್ರೇಕ್‌ನಲ್ಲಿ ರಶ್ಮಿಕಾ ಮಂದಣ್ಣ: ಬಿಳಿ ಉಡುಪಿನಲ್ಲಿ ‘ಸೆರೆನಿಟಿ’ ಸೂಸಿದ ನಟಿ; ಅಭಿಮಾನಿಗಳಿಗೆ ‘ಪ್ರಪಂಚ ಸುತ್ತಿ’ ಎಂದು ಕರೆ!
GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಭಾರತದಲ್ಲಿ ‘ಅಮೆಜಾನ್’ ನಿಂದ 10 ಲಕ್ಷ ಉದ್ಯೋಗ ಸೃಷ್ಟಿ.!
ALEET : ಚಳಿಗಾಲದಲ್ಲಿ ಹುಷಾರ್ : ಬೆಳಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಸೋಂಕು ತಗುಲಬಹುದು ಎಚ್ಚರ.!
ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ALERT : ಸಡನ್ ಆಗಿ ಕಾರಿನ ಬ್ರೇಕ್ ಫೇಲ್ ಆದರೆ ಭಯಪಡ್ಬೇಡಿ, ಜಸ್ಟ್ ಹೀಗೆ ಮಾಡಿ
BIG NEWS : ಎಲ್ಲಾ ‘ಮೊಬೈಲ್’ ನಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯ : ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ.!
ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಸುದ್ದಿ: 1.90 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್

Entertainment

BIG NEWS : ‘ಬಿಗ್ ಬಾಸ್’ ಮನೆಯಿಂದ ಎಲ್ಲಾ ಸ್ಪರ್ಧಿಗಳು ಔಟ್ : ನಿಜವಾಯ್ತು ಸ್ಪರ್ಧಿ ರಕ್ಷಿತಾ ಹೊಡೆದಿದ್ದ ಡೈಲಾಗ್.!
BREAKING: ‘ಬಿಗ್ ಬಾಸ್’ ಚಿತ್ರೀಕರಣ ಬಂದ್: ಮನೆಯಿಂದ ಹೊರಬಂದ ಎಲ್ಲಾ ಸ್ಪರ್ಧಿಗಳು ಅಜ್ಞಾತ ಸ್ಥಳಕ್ಕೆ ಶಿಫ್ಟ್
ಮಾಸ್ ಲುಕ್ ನಲ್ಲಿ ಕಿಚ್ಚ ಸುದೀಪ್ ಅಬ್ಬರ, ಹಲ್ ಚಲ್ ಸೃಷ್ಟಿಸಿದ ‘ಮಾರ್ಕ್’ ಟೀಸರ್

Sports

ಟಿ20 ಪಂದ್ಯದಲ್ಲಿ ದಾಖಲೆ ಬರೆದ ಮೊದಲ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಾಣ
BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ

Special

ಬಾತ್ ರೂಂ ಟೈಲ್ಸ್ ಸುಲಭವಾಗಿ ಕ್ಲೀನ್ ಮಾಡಲು ಅನುಸರಿಸಿ ಈ ವಿಧಾನ
ಪೋಷಕರೇ ಗಮನಿಸಿ : ಮಕ್ಕಳಿಗೆ ಗುಡ್ ಟಚ್ , ಬ್ಯಾಡ್ ಟಚ್ ಯಾವುದು ಎಂದು ಜಸ್ಟ್ ಹೀಗೆ ತಿಳಿಸಿ |WATCH VIDEO
BIG NEWS : ಅತ್ಯಾಚಾರಿಗಳಿಗೆ ಯಾವ ದೇಶದಲ್ಲಿ ಏನು ಶಿಕ್ಷೆ ಇದೆ ಗೊತ್ತೇ..? ತಿಳಿಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?