KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ನರೇಗಾ ಕಾರ್ಮಿಕರಿಗೆ ಗುಡ್ ನ್ಯೂಸ್: ಕೇಂದ್ರದಿಂದ ಅನುದಾನ ಮಂಜೂರು, ಖಾತೆಗೆ ಕೂಲಿ ಹಣ ಜಮಾ

Published February 22, 2024 at 7:04 am
Share
SHARE

ಬೆಂಗಳೂರು: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ 742.09ಕೋಟಿ ರೂ. ಮಂಜೂರು ಮಾಡಿದೆ. ಇನ್ನೊಂದು ವಾರದೊಳಗೆ ನರೇಗಾ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಹಣ ನೇರವಾಗಿ ಪಾವತಿಸಲಾಗುವುದು.

ರಾಜ್ಯದಾದ್ಯಂತ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಎರಡು ತಿಂಗಳಿನಿಂದ ಕೂಲಿ ಹಣ ಸರಿಯಾಗಿ ಪಾವತಿಸಿರಲಿಲ್ಲ. ಫೆಬ್ರವರಿ 14ರ ವೇಳೆಗೆ ಕೂಲಿ ಮೊತ್ತ 605.97 ಕೋಟಿ ರೂ. ಬಾಕಿ ಉಳಿದಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ ಫೆಬ್ರವರಿ 12ರಂದು 742.09 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರು ಮಾಹಿತಿ ನೀಡಿದ್ದಾರೆ.

ವಾರದೊಳಗೆ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಹಣ ನೇರವಾಗಿ ಪಾವತಿಸಲಾಗುತ್ತದೆ ಎಂದು ಹೇಳಲಾಗಿದೆ.

You Might Also Like

ನಕಲಿ ಆಧಾರ್, ಪಡಿತರ ಚೀಟಿ ಸೇರಿ ಇತರೆ ದಾಖಲೆ ಹೊಂದಿದ್ದ ಬಾಂಗ್ಲಾದೇಶದ ನಟಿ, ಮಾಡೆಲ್ ಅರೆಸ್ಟ್

ಭವಿಷ್ಯನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಶೇ. 7.1ರಷ್ಟು ಬಡ್ಡಿದರ ನಿಗದಿ

BREAKING: ಬಯಲಾಯ್ತು ಧರ್ಮಸ್ಥಳ ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ

BREAKING: ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಅಮಾನತು ರದ್ದುಗೊಂಡಿದ್ದ ಬಿ. ದಯಾನಂದ್ ಸೇರಿ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ

TAGGED:GovtNREGAಕೇಂದ್ರ ಸರ್ಕಾರಕೂಲಿ ಹಣಬಿಡುಗಡೆಕಾರ್ಮಿಕರುaccountWorkersಖಾತೆಗೆ ಜಮಾನರೇಗಾ ಯೋಜನೆ
Share This Article
Facebook Copy Link Print

Latest News

ನಕಲಿ ಆಧಾರ್, ಪಡಿತರ ಚೀಟಿ ಸೇರಿ ಇತರೆ ದಾಖಲೆ ಹೊಂದಿದ್ದ ಬಾಂಗ್ಲಾದೇಶದ ನಟಿ, ಮಾಡೆಲ್ ಅರೆಸ್ಟ್
ಭವಿಷ್ಯನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಶೇ. 7.1ರಷ್ಟು ಬಡ್ಡಿದರ ನಿಗದಿ
BREAKING: ಬಯಲಾಯ್ತು ಧರ್ಮಸ್ಥಳ ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ
BREAKING: ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!

Automotive

ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ALERT : 16 ಬಿಲಿಯನ್ ಜನರ ಆ್ಯಪಲ್, ಫೇಸ್’ಬುಕ್, ಗೂಗಲ್, ಪಾಸ್’ವರ್ಡ್ ಸೋರಿಕೆ : ತಜ್ಞರಿಂದ ಎಚ್ಚರಿಕೆ
‘ವಾಟ್ಸಾಪ್’ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ..? ಇಲ್ಲಿದೆ ಟ್ರಿಕ್ಸ್

Entertainment

ಪತ್ನಿಗೆ ಸರ್ಪ್ರೈಸ್ ನೀಡಲು ಹೋದ ಪತಿಗೆ ಶಾಕ್ | Watch Video
ಚೈತ್ರಾ ಕುಂದಾಪುರ ವಿರುದ್ಧ ಸಾಲು ಸಾಲು ಆರೋಪ ಮಾಡಿದ ತಂದೆ: ಮದುವೆಗೂ ಸರಿಯಾಗಿ ಕರೆದಿಲ್ಲ ಎಂದು ಅಸಮಾಧಾನ!
ಸತ್ಯಜಿತ್ ರೇ ಪೂರ್ವಜರ ಮನೆ ಧ್ವಂಸಕ್ಕೆ ತಡೆ; ಭಾರತದ ಆಕ್ಷೇಪಕ್ಕೆ ಮಣಿದ ಬಾಂಗ್ಲಾ ದೇಶ !

Sports

BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!
ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !

Special

ತುಂಬೆ ಗಿಡದ ‘ಉಪಯೋಗʼಗಳ ಬಗ್ಗೆ ನಿಮಗೆ ಗೊತ್ತಾ…..?
ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್
ಮಕ್ಕಳ ಸ್ನೇಹಿತರ ಬಗ್ಗೆ ಅರಿತುಕೊಳ್ಳಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?