KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮುಂದಿನ ವಾರದಿಂದ ನೀಟ್ ಕೌನ್ಸೆಲಿಂಗ್ ಆರಂಭ

Published July 12, 2024 at 6:56 am
Share
SHARE

ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಜುಲೈ 3ನೇ ವಾರದಿಂದ ಕೌನ್ಸೆಲಿಂಗ್ ನಡೆಸುವುದಾಗಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ನಾಲ್ಕು ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗುವುದು. ಪರೀಕ್ಷೆ ಅಕ್ರಮದ ಲಾಭ ಪಡೆದ ಫಲಾನುಭವಿಗಳನ್ನು ಕೌನ್ಸೆಲಿಂಗ್ ನ ಯಾವುದೇ ಹಂತದಲ್ಲಿ ಕೈ ಬಿಡಲು ಅಥವಾ ಪ್ರವೇಶ ಪಡೆದ ನಂತರ ಪಟ್ಟಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗಿದೆ.

ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿಲ್ಲ. ಅಂಕ ವಿತರಣೆಯಲ್ಲಿಯೂ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಮದ್ರಾಸ್ ಐಐಟಿ ತಜ್ಞರು ಸಲ್ಲಿಸಿದ ದತ್ತಾಂಶ ವಿಶ್ಲೇಷಣೆ ವರದಿಯ ಅಂಶಗಳನ್ನು ಉಲ್ಲೇಖಿಸಿದ ಕೇಂದ್ರ ಶಿಕ್ಷಣ ಸಚಿವಾಲಯ 44 ಪುಟಗಳ ಅಫಿಡವಿಟ್ ಸಲ್ಲಿಸಿದೆ.

You Might Also Like

ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ರೆಡ್ಡಿ ವಿಧಿವಶ

ವೋಟ್ ಚೋರಿ ತಡೆಗೆ ಕೈ ಕಾರ್ಯಪಡೆ ರಚನೆ: ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಪಡೆ ಸಿದ್ಧ: ಸಚಿವ ಬೈರತಿ ಸುರೇಶ್ ಘೋಷಣೆ

BREAKING: ಶಿವಮೊಗ್ಗದಲ್ಲಿ ಕಟ್ಟಡ ಕುಸಿದು ವ್ಯಕ್ತಿ ಸಾವು ಬಗ್ಗೆ ಕಾರ್ಮಿಕ ಇಲಾಖೆ ಸ್ಪಷ್ಟೀಕರಣ

BIG NEWS: ‘ಹೈಕಮಾಂಡ್ ಒಪ್ಪಿದರೆ ನಾನೇ 5 ವರ್ಷ ಮುಖ್ಯಮಂತ್ರಿ’ ಎಂದ ಸಿದ್ದರಾಮಯ್ಯ: ‘ಸಿಎಂ ಹೇಳಿದ ಮೇಲೆ ಇನ್ನೇನಿದೆ’? ಎಂದ ಡಿ.ಕೆ.ಶಿವಕುಮಾರ್

BIG NEWS: 7 ಸಾವಿರ ಕೋಟಿ ರೂ. ಬೆಗ್ಗರ್ಸ್ ಸೆಸ್ ಸಂಗ್ರಹ: 3 ಸಾವಿರ ಕೋಟಿ ಖರ್ಚಾದರೂ ನಿಲ್ಲದ ಮಕ್ಕಳ ಭಿಕ್ಷಾಟನೆ: ಏನೋ ಸರಿ ಇಲ್ಲ ಎಂದು ಹೈಕೋರ್ಟ್ ಕಳವಳ

TAGGED:ಕೇಂದ್ರ ಸರ್ಕಾರNEET CounselingSupreme CourtAffidavit submittedಸುಪ್ರೀಂ ಕೋರ್ಟ್Central Governmentಅಫಿಡವಿಟ್Next Weekಮುಂದಿನವಾರನೀಟ್ ಕೌನ್ಸೆಲಿಂಗ್
Share This Article
Facebook Copy Link Print

Latest News

ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ರೆಡ್ಡಿ ವಿಧಿವಶ
ವೋಟ್ ಚೋರಿ ತಡೆಗೆ ಕೈ ಕಾರ್ಯಪಡೆ ರಚನೆ: ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಪಡೆ ಸಿದ್ಧ: ಸಚಿವ ಬೈರತಿ ಸುರೇಶ್ ಘೋಷಣೆ
BREAKING: ಶಿವಮೊಗ್ಗದಲ್ಲಿ ಕಟ್ಟಡ ಕುಸಿದು ವ್ಯಕ್ತಿ ಸಾವು ಬಗ್ಗೆ ಕಾರ್ಮಿಕ ಇಲಾಖೆ ಸ್ಪಷ್ಟೀಕರಣ
BIG NEWS: ‘ಹೈಕಮಾಂಡ್ ಒಪ್ಪಿದರೆ ನಾನೇ 5 ವರ್ಷ ಮುಖ್ಯಮಂತ್ರಿ’ ಎಂದ ಸಿದ್ದರಾಮಯ್ಯ: ‘ಸಿಎಂ ಹೇಳಿದ ಮೇಲೆ ಇನ್ನೇನಿದೆ’? ಎಂದ ಡಿ.ಕೆ.ಶಿವಕುಮಾರ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ

Automotive

BREAKING : ‘IRCTC’ ಸರ್ವರ್ ಡೌನ್ : ‘ರೈಲ್ವೇ ಟಿಕೆಟ್’ ಬುಕ್ ಮಾಡಲು ಪ್ರಯಾಣಿಕರ ಪರದಾಟ |IRCTC Server down
SMS ALERT : ನಿಮಗೆ ಬರುವ ‘SMS’ ನ ಕೊನೆಯಲ್ಲಿ S, P, G, ಮತ್ತು T ಅಕ್ಷರಗಳ ಅರ್ಥವೇನು ಗೊತ್ತಾ..? ತಿಳಿಯಿರಿ
ವಾಹನ ಸವಾರರೇ ಗಮನಿಸಿ: ಇನ್ನು ಎನ್ಒಸಿ ಪಡೆಯಲು ಹಾರ್ಸ್ ಪವರ್, ವೀಲ್ ಬೇಸ್, ಮೊತ್ತ ಸೇರಿ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ

Entertainment

BREAKING : ಹಿಟ್ & ರನ್ ಗೆ ಯುವಕ ಸಾವು ಕೇಸ್ : ನಟಿ ‘ನಂದಿನಿ ಕಶ್ಯಪ್’ ಅರೆಸ್ಟ್.!
BREAKING : ‘ಉಪ್ಪಿ-2’ ಚಿತ್ರದಲ್ಲಿ ನಟ ಉಪೇಂದ್ರ ಜೊತೆ ನಟಿಸಿದ್ದ ‘ಬಾಡಿ ಬಿಲ್ಡರ್’ ಅಮೆರಿಕದಲ್ಲಿ ದುರ್ಮರಣ.!
OMG : ಬೆಂಗಳೂರಿನಲ್ಲಿ ‘ರಸ್ತೆ ಗುಂಡಿ’ ಮುಚ್ಚಿದ ಕಾಂತಾರ ಚಿತ್ರದ ಬ್ಯೂಟಿ ರುಕ್ಮಿಣಿ : ‘AI’ ಫೋಟೋ ವೈರಲ್.!

Sports

ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಹೆಚ್ಚಳ: ಒಲಿಂಪಿಕ್ ಪದಕ ವಿಜೇತರಿಗೆ 5 ಕೋಟಿ ರೂ.: ಸಿಎಂ ಸಿದ್ಧರಾಮಯ್ಯ  
BREAKING : T-20 ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ ಶಾಕ್ ! ಸ್ಟಾರ್ ಕ್ರಿಕೆಟಿಗ ‘ಶ್ರೇಯಸ್ ಅಯ್ಯರ್’ ಆಸ್ಪತ್ರೆಗೆ ದಾಖಲು.!
ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ: 50ನೇ ಶತಕ ಸಿಡಿಸಿದ ರೋಹಿತ್ ಶರ್ಮಾ: ವೈಟ್ ವಾಷ್ ತಪ್ಪಿಸಿಕೊಂಡ ಭಾರತ

Special

ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ ಭಾರತದ ಈ ರೈಲು ನಿಲ್ದಾಣ ; ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ !
ಎಡಗೈ ಅಭ್ಯಾಸ ಇರುವವರು ಬಲಗೈಯವರಿಗಿಂತ ಹೆಚ್ಚು ಸೃಜನಶೀಲರೇ ? ಅಧ್ಯಯನದಲ್ಲಿ ಅಚ್ಚರಿ ಫಲಿತಾಂಶ !
ಹಲವು ದಿನಗಳು ʼಅಲೋವೆರಾʼ ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?