BREAKING : ಮುಡಾ ಕೇಸ್ : ದಾಖಲೆ ಸಮೇತ ‘ED’ ಕಚೇರಿಗೆ ‘RTI ಕಾರ್ಯಕರ್ತ ಗಂಗರಾಜು’ ಹಾಜರು.!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ,ಕೆಲವೊಂದು ಮಾಹಿತಿ ನೀಡಲು ಆರ್ ಟಿ ಐ (RTI) ಕಾರ್ಯಕರ್ತ ಗಂಗರಾಜು ಬೆಂಗಳೂರಿನ ಇಡಿ ಕಚೇರಿಗೆ ಆಗಮಿಸಿದ್ದಾರೆ.

ಬೆಂಗಳೂರಿನ ಕಚೇರಿಗೆ ಬಂದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಆರ್ ಟಿ ಐ ಕಾರ್ಯಕರ್ತ ಗಂಗರಾಜುಗೆ ದೂರವಾಣಿ ಕರೆ ಮೂಲಕ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದರು.

ಅಂತೆಯೇ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳ ಸಮೇತ ಗಂಗರಾಜು ಬಂದಿದ್ದಾರೆ. ಈ ಹಿಂದೆ ಬಂದಾಗ ಕೆಲವು ದಾಖಲೆಗಳನ್ನು ನೀಡಿದ್ದೆ, ಅಂದು ಹೇಳಿಕೆ ದಾಖಲಿಸಿರಲಿಲ್ಲ, ಇಂದು ಹೇಳಿಕೆ ದಾಖಲಿಸಬಹುದು ಎಂದು ಹೇಳಿದ್ದಾರೆ. ಹಾಗೂ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು  ಇಡಿ ಅಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದು ಗಂಗರಾಜು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read