KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪ್ಲಾಸ್ಟಿಕ್ ಮುಕ್ತಗೊಳಿಸಲು ವಿಶೇಷ ಪ್ರಯೋಗ: ಬಟ್ಟೆ ಚೀಲಗಳಿಗೆ ಎಟಿಎಂ ಮಾದರಿ ಯಂತ್ರ

Published January 7, 2023 at 8:15 pm
Share
SHARE

ಇಂದೋರ್(ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್(IMC) ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಂದು ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.

ನಾಗರಿಕ ಸಂಸ್ಥೆಯು ನಗರದ ಐದು ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್‌ ಗಳಿಗಾಗಿ ಎಟಿಎಂ ತರಹದ ಯಂತ್ರಗಳನ್ನು ಸ್ಥಾಪಿಸಿದೆ. ಇದರಲ್ಲಿ ಒಬ್ಬರು ಬ್ಯಾಗ್ ಪಡೆಯಲು 10 ರೂಪಾಯಿ ನಾಣ್ಯ ಅಥವಾ 10 ರೂಪಾಯಿ ನೋಟನ್ನು ಠೇವಣಿ ಮಾಡಬಹುದು.

ಐಎಂಸಿ ಆಯುಕ್ತೆ ಪ್ರತಿಭಾ ಪಾಲ್ ಮಾತನಾಡಿ, ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಬಟ್ಟೆ ಚೀಲದ ಯಂತ್ರಗಳನ್ನು ಅಳವಡಿಸಲಾಗಿದೆ. ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಜನರು ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ತಡೆಯಲು ನಗರದ ಮಾರುಕಟ್ಟೆಗಳಲ್ಲಿ ಐದು ಯಂತ್ರಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇಂತಹ ಹೆಚ್ಚಿನ ಯಂತ್ರಗಳನ್ನು ಅಳವಡಿಸಲಾಗುವುದು. ಇಂದೋರ್ ಮಧ್ಯಪ್ರದೇಶದಲ್ಲಿ ಇಂತಹ ಯಂತ್ರವನ್ನು ಸ್ಥಾಪಿಸಿದ ಮೊದಲ ನಗರವಾಗಿದೆ ಎಂದರು.

ನಗರದ ಪ್ರಸಿದ್ಧ ಫುಡ್ ಸ್ಟ್ರೀಟ್ 56 ಶಾಪ್ ಅಸೋಸಿಯೇಷನ್ ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ಈ ಪ್ರಯೋಗ ಬಹಳ ಉಪಯುಕ್ತವಾಗಿದ್ದು, ಶಾಪ್ ಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಿದ್ದೇವೆ, ಬೇರೆಡೆಯಿಂದ ಬರುವವರಿಗೆ ಇಂತಹ ಯಂತ್ರಗಳ ಬಗ್ಗೆ ಅರಿವಿರಲಿಲ್ಲ. ಇಂತಹ ಯಂತ್ರಗಳನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅಳವಡಿಸಬೇಕು ಎಂದು ಹೇಳಿದ್ದಾರೆ.

ಅಳವಡಿಸಿರುವ ಯಂತ್ರವೊಂದರಿಂದ ಬಟ್ಟೆ ಚೀಲ ಖರೀದಿಸಲು ಬಂದಿದ್ದ ಸಂಜಯ್ ಕರೋಯ್ಯಾ ಮಾತನಾಡಿ, ನಗರವನ್ನು ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಲು ಇಂತಹ ಇನ್ನಷ್ಟು ವಿನೂತನ ಸಾಧನಗಳನ್ನು ಅಳವಡಿಸಬೇಕು ಎಂದರು.

You Might Also Like

SHOCKING : ಹುಟ್ಟುಹಬ್ಬದಂದೇ ಶಾಲೆಯಲ್ಲಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 4 ವರ್ಷದ ಬಾಲಕ ಸಾವು !

GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ :   24,300 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮೋದನೆ.!

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲೆ, ಕಾಲೇಜುಗಳಲ್ಲೇ ‘ಆಧಾರ್ ಅಪ್ಡೇಟ್’ ಸೌಲಭ್ಯ

BREAKING : ನಾಳೆ ‘ಡೆವಿಲ್’ ಚಿತ್ರ ರಿಲೀಸ್ : ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ರವಾನಿಸಿದ ನಟ ದರ್ಶನ್.!

BIG NEWS: ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉಡುಪಿಗೆ ಬಂದಿದ್ದ 10 ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ

TAGGED:Madhya pradeshಎಟಿಎಂ ಮಾದರಿ ಯಂತ್ರಮಧ್ಯಪ್ರದೇಶIndoreಇಂದೋರ್‌ಪ್ಲಾಸ್ಟಿಕ್ ಮುಕ್ತplastic freeಬಟ್ಟೆ ಬ್ಯಾಗ್ATM-Like MachinesCloth Bags
Share This Article
Facebook Copy Link Print

Latest News

SHOCKING : ಹುಟ್ಟುಹಬ್ಬದಂದೇ ಶಾಲೆಯಲ್ಲಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 4 ವರ್ಷದ ಬಾಲಕ ಸಾವು !
GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ :   24,300 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮೋದನೆ.!
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲೆ, ಕಾಲೇಜುಗಳಲ್ಲೇ ‘ಆಧಾರ್ ಅಪ್ಡೇಟ್’ ಸೌಲಭ್ಯ
BREAKING : ನಾಳೆ ‘ಡೆವಿಲ್’ ಚಿತ್ರ ರಿಲೀಸ್ : ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ರವಾನಿಸಿದ ನಟ ದರ್ಶನ್.!

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ALERT : ‘ಇನ್ವರ್ಟರ್’ ನಲ್ಲಿ ಯಾವಾಗ್ಲೂ ಇದನ್ನ ಚೆಕ್ ಮಾಡಿ, ಮರೆತರೆ  ‘ಬಾಂಬ್’ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!
ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್.!
ALERT : ಬಟ್ಟೆ ಒಗೆಯುವಾಗ ‘ವಾಷಿಂಗ್ ಮೆಷಿನ್’ ಸ್ಫೋಟ : ಎಂದಿಗೂ ಈ ತಪ್ಪು ಮಾಡಬೇಡಿ ಎಚ್ಚರ.!

Entertainment

ಸ್ಟಾರ್‌ಡಮ್ ಇಲ್ಲದಿದ್ದಾಗಲೂ ‘ಹೀ-ಮ್ಯಾನ್’ ಆಗಿದ್ದ ಧರ್ಮೇಂದ್ರ! ಶಾಲಾ ದಿನಗಳ ಅಪರೂಪದ ಫೋಟೋ ವೈರಲ್!
BREAKING : ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ‘ರೋಬೋ ಶಂಕರ್’ ನಿಧನ |Robo Shankar Passes Away
ಬೆಂಗಳೂರಲ್ಲಿ 25 ಅಡಿ ಎತ್ತರದ ‘ಡಾ.ವಿಷ್ಣುವರ್ಧನ್ ಪ್ರತಿಮೆ’ ನಿರ್ಮಾಣ : ನೀಲಿನಕ್ಷೆ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ |WATCH VIDEO

Sports

ಟಿ20 ಪಂದ್ಯದಲ್ಲಿ ದಾಖಲೆ ಬರೆದ ಮೊದಲ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಾಣ
BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ

Special

ಮೊಟ್ಟೆ ತಾಜಾತನ ಕಳೆದುಕೊಳ್ಳದ ಹಾಗೆ ಸಂರಕ್ಷಿಸುವುದು ಹೇಗೆ….?
OMG : ಕೇರಳದಲ್ಲಿ ವಿಚಿತ್ರ ಘಟನೆ : ಹಲಸು ತಿಂದ ಬಸ್ ಚಾಲಕರು ‘ಡ್ರಿಂಕ್ & ಡ್ರೈವ್’ ಟೆಸ್ಟ್ ನಲ್ಲಿ ಫೇಲ್.!
ಈ ಬಿಳಿ ಆಹಾರಗಳನ್ನು ದೂರವಿಟ್ಟರೆ ತಂತಾನೇ ಕಡಿಮೆಯಾಗುತ್ತೆ ತೂಕ ಮತ್ತು ಬೊಜ್ಜು…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?