KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪ್ಲಾಸ್ಟಿಕ್ ಮುಕ್ತಗೊಳಿಸಲು ವಿಶೇಷ ಪ್ರಯೋಗ: ಬಟ್ಟೆ ಚೀಲಗಳಿಗೆ ಎಟಿಎಂ ಮಾದರಿ ಯಂತ್ರ

Published January 7, 2023 at 8:15 pm
Share
SHARE

ಇಂದೋರ್(ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್(IMC) ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಂದು ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.

ನಾಗರಿಕ ಸಂಸ್ಥೆಯು ನಗರದ ಐದು ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್‌ ಗಳಿಗಾಗಿ ಎಟಿಎಂ ತರಹದ ಯಂತ್ರಗಳನ್ನು ಸ್ಥಾಪಿಸಿದೆ. ಇದರಲ್ಲಿ ಒಬ್ಬರು ಬ್ಯಾಗ್ ಪಡೆಯಲು 10 ರೂಪಾಯಿ ನಾಣ್ಯ ಅಥವಾ 10 ರೂಪಾಯಿ ನೋಟನ್ನು ಠೇವಣಿ ಮಾಡಬಹುದು.

ಐಎಂಸಿ ಆಯುಕ್ತೆ ಪ್ರತಿಭಾ ಪಾಲ್ ಮಾತನಾಡಿ, ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಬಟ್ಟೆ ಚೀಲದ ಯಂತ್ರಗಳನ್ನು ಅಳವಡಿಸಲಾಗಿದೆ. ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಜನರು ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ತಡೆಯಲು ನಗರದ ಮಾರುಕಟ್ಟೆಗಳಲ್ಲಿ ಐದು ಯಂತ್ರಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇಂತಹ ಹೆಚ್ಚಿನ ಯಂತ್ರಗಳನ್ನು ಅಳವಡಿಸಲಾಗುವುದು. ಇಂದೋರ್ ಮಧ್ಯಪ್ರದೇಶದಲ್ಲಿ ಇಂತಹ ಯಂತ್ರವನ್ನು ಸ್ಥಾಪಿಸಿದ ಮೊದಲ ನಗರವಾಗಿದೆ ಎಂದರು.

ನಗರದ ಪ್ರಸಿದ್ಧ ಫುಡ್ ಸ್ಟ್ರೀಟ್ 56 ಶಾಪ್ ಅಸೋಸಿಯೇಷನ್ ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ಈ ಪ್ರಯೋಗ ಬಹಳ ಉಪಯುಕ್ತವಾಗಿದ್ದು, ಶಾಪ್ ಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಿದ್ದೇವೆ, ಬೇರೆಡೆಯಿಂದ ಬರುವವರಿಗೆ ಇಂತಹ ಯಂತ್ರಗಳ ಬಗ್ಗೆ ಅರಿವಿರಲಿಲ್ಲ. ಇಂತಹ ಯಂತ್ರಗಳನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅಳವಡಿಸಬೇಕು ಎಂದು ಹೇಳಿದ್ದಾರೆ.

ಅಳವಡಿಸಿರುವ ಯಂತ್ರವೊಂದರಿಂದ ಬಟ್ಟೆ ಚೀಲ ಖರೀದಿಸಲು ಬಂದಿದ್ದ ಸಂಜಯ್ ಕರೋಯ್ಯಾ ಮಾತನಾಡಿ, ನಗರವನ್ನು ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಲು ಇಂತಹ ಇನ್ನಷ್ಟು ವಿನೂತನ ಸಾಧನಗಳನ್ನು ಅಳವಡಿಸಬೇಕು ಎಂದರು.

You Might Also Like

GOOD NEWS : ರಾಜ್ಯದ  ಮಹಿಳೆಯರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

BREAKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಅನೈತಿಕ ಸಂಬಂಧ ಶಂಕಿಸಿ ಮಹಿಳೆ ಕೊಚ್ಚಿ ಕೊಲೆ

ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ: 167 ಜನರ ವಿರುದ್ಧ ಎಫ್ಐಆರ್: 10 ರೈತರು ವಶಕ್ಕೆ

ಯುನಿಸೆಫ್ ಇಂಡಿಯಾ ಪ್ರಚಾರ ರಾಯಭಾರಿಯಾಗಿ ನಟಿ ಕೀರ್ತಿ ಸುರೇಶ್ ನೇಮಕ

SHOCKING: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಮಹಿಳೆಗೆ ಮದ್ಯ ಕುಡಿಸಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

TAGGED:Madhya pradeshಎಟಿಎಂ ಮಾದರಿ ಯಂತ್ರಮಧ್ಯಪ್ರದೇಶIndoreಇಂದೋರ್‌ಪ್ಲಾಸ್ಟಿಕ್ ಮುಕ್ತplastic freeಬಟ್ಟೆ ಬ್ಯಾಗ್ATM-Like MachinesCloth Bags
Share This Article
Facebook Copy Link Print

Latest News

GOOD NEWS : ರಾಜ್ಯದ  ಮಹಿಳೆಯರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
BREAKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಅನೈತಿಕ ಸಂಬಂಧ ಶಂಕಿಸಿ ಮಹಿಳೆ ಕೊಚ್ಚಿ ಕೊಲೆ
ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ: 167 ಜನರ ವಿರುದ್ಧ ಎಫ್ಐಆರ್: 10 ರೈತರು ವಶಕ್ಕೆ
ಯುನಿಸೆಫ್ ಇಂಡಿಯಾ ಪ್ರಚಾರ ರಾಯಭಾರಿಯಾಗಿ ನಟಿ ಕೀರ್ತಿ ಸುರೇಶ್ ನೇಮಕ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

ಬೈಕ್’ ನ ಟೈರ್’ಗೆ ಗಾಳಿ ತುಂಬಲು ‘ಮಸ್ತ್ ಐಡಿಯಾ’ ಮಾಡಿದ ಯುವಕ : ವಿಡಿಯೋ ಭಾರಿ ವೈರಲ್ |WATCH VIDEO
ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ಕರೆ ಸ್ವೀಕರಿಸಬೇಡಿ.!
ಗಮನಿಸಿ : ಕಳೆದುಹೋದ/ಕಳ್ಳತನವಾದ ‘ಮೊಬೈಲ್ ‘ಬ್ಲಾಕ್ ಮಾಡಿಸಲು ಜಸ್ಟ್ ಹೀಗೆ ಮಾಡಿ

Entertainment

BREAKING : ‘ಮುಸ್ಲಿಂ’ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದ CM ಸಿದ್ದರಾಮಯ್ಯ
ದಾಖಲೆ ಸೃಷ್ಟಿಸಿದ ‘ಕಾಂತಾರ ಚಾಪ್ಟರ್-1’ ಟ್ರೇಲರ್ : ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2.30 ಕೋಟಿ ವೀವ್ಸ್.!
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಜನಿಕಾಂತ್, ಕಮಲ್ ಹಾಸನ್: ಒಂದೇ ಚಿತ್ರದಲ್ಲಿ ಸೂಪರ್ ಸ್ಟಾರ್ಸ್

Sports

ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ, ಸರಣಿಯಲ್ಲಿ 1-0 ಮುನ್ನಡೆ
BREAKING: ಐಪಿಎಲ್ ಹರಾಜು ದಿನಾಂಕ ಮತ್ತು ಸ್ಥಳ ಫಿಕ್ಸ್: ಇಲ್ಲಿದೆ ಮಾಹಿತಿ
ಟೆಸ್ಟ್ ಪಂದ್ಯದ ಹೊತ್ತಲ್ಲೇ ಟೀಂ ಇಂಡಿಯಾಗೆ ಶಾಕ್: ನಾಯಕ ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ

Special

ಪೋಷಕರೇ ಗಮನಿಸಿ : 5 ವರ್ಷ ದಾಟಿದ ಮಕ್ಕಳ ‘ಆಧಾರ್’ ಅಪ್ ಡೇಟ್ ಮಾಡೋದು ಕಡ್ಡಾಯ, ಇಲ್ಲಿದೆ ಮಾಹಿತಿ.!
ʼವ್ಯಸನʼ ಮುಕ್ತರಾಗಲು ಶಾಶ್ವತ ಪರಿಹಾರ ; ಇಲ್ಲಿದೆ ಆಚಾರ್ಯ ಬಾಲಕೃಷ್ಣರ ಸರಳ ಮನೆಮದ್ದು !
Optical-illusion : ಈ ಬೀದಿಬದಿಯ ಮನೆಯಲ್ಲಿ ಅಡಗಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲಿರಾ ?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?