alex Certify BREAKING: ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಾಗಲೇ ದುರಂತ: ಕಾಲು ಮುರಿದುಕೊಂಡ ಟೆಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಾಗಲೇ ದುರಂತ: ಕಾಲು ಮುರಿದುಕೊಂಡ ಟೆಕ್ಕಿ

ಚಿಕ್ಕಬಳ್ಳಾಪುರ: ಫಾಲ್ಸ್ ನೋಡಲು ಬಂದ ಟೆಕ್ಕಿ ಕಾಲು ಮುರಿದುಕೊಂಡ ಘಟನೆ ಕೇತನಹಳ್ಳಿ ಜಲಪಾತದ ಬಳಿ ನಡೆದಿದೆ.

ಮುಂಬೈ ಮೂಲದ ಟೆಕ್ಕಿ ಅರ್ಪಿತಾ ಕಾಲು ಮುರಿದುಕೊಂಡವರು. ಚಿಕ್ಕಬಳ್ಳಾಪುರ ತಾಲೂಕಿನ ಕೇತನಹಳ್ಳಿ ಜಲಪಾತದ ಬಳಿ ಅವರು ಜಾರಿ ಬಿದ್ದಿದ್ದು, ಅವರ ಕಾಲು ಮುರಿದಿದೆ. ಸ್ನೇಹಿತರೊಂದಿಗೆ ಫಾಲ್ಸ್ ನೋಡಲು ಬಂದಿದ್ದಾಗ ಘಟನೆ ನಡೆದಿದೆ. ಕಾಡಿನ ಹಾದಿಯಲ್ಲಿ ಬರುವಾಗ ಅವರು ಜಾರಿ ಬಿದ್ದಿದ್ದಾರೆ.

ಕಾಡಿನ ಹಾದಿಯಲ್ಲಿ ಬರುವಾಗ ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದ ಅರ್ಪಿತಾ ಅವರನ್ನು ಸ್ನೇಹಿತರು ಸ್ಟ್ರೆಚರ್ ನಲ್ಲಿ 2 ಕಿಮೀ ಹೊತ್ತು ಕರೆತಂದಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Odkryj sekrety doskonałego pieczenia kurczaka w piekarniku Wyjątkowe przepisy Krok po kroku: Jak stworzyć Zimowa uczta: Portoń Koktajl Detox: Twoja droga do oczyszczenia Zimowy przepis na bakłażany z Sztuka przygotowania Gotowe Domowe lody na Zimowy