ಆಸ್ಪತ್ರೆ ಟಾಯ್ಲೆಟ್ ನಲ್ಲಿ ‘ಭ್ರೂಣ’ ಪತ್ತೆಯಾಗಿದೆ ಅಂದ್ರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ..? : ‘DHO’ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಗರಂ

ಕೊಪ್ಪಳ : ಆಸ್ಪತ್ರೆ ಶೌಚಾಲಯದಲ್ಲಿ ‘ಭ್ರೂಣ’ ಪತ್ತೆ ಅಂದ್ರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ..? ಎಂದು ಕೊಪ್ಪಳ ಡಿಹೆಚ್ ಒ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಗರಂ ಆಗಿದ್ದಾರೆ.

ಕೊಪ್ಪಳದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಡಿಹೆಚ್ ಒ ಹಾಗೂ ಕಿಮ್ಸ್ ನಿರ್ದೇಶಕರನ್ನ ತರಾಟೆಗೆ ತೆಗೆದುಕೊಂಡಿದ್ದರು.
ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆಯಾಗಿದೆ ಅಂದರೆ ಯಾವ ಸ್ಥಿತಿಗೆ ಬಂದಿದ್ದೇವೆ, ಸರಿಯಾಗಿ ಕೆಲಸ ಮಾಡೋದಕ್ಕೆ ಆಗಲ್ಲ, ಸುಮ್ಮನೆ ಯಾಕೆ ನಮ್ಮ ಜಿಲ್ಲೆ ಮರ್ಯಾದೆ ಹಾಳು ಮಾಡ್ತೀರಾ..? ಆಸ್ಪತ್ರೆಯ ಬೆಡ್ ಕಥೆ ಏನಾಗಿದೆ ನೋಡಿದ್ದೀರಾ..ಟಿವಿಯಲ್ಲಿ ಎಲ್ಲಾ ಬರ್ತಿದೆ. ಒಂದು ಆಸ್ಪತ್ರೆಯನ್ನು ನಡೆಸೋದಕ್ಕೆ ಆಗಲ್ವಾ..? ಎಂದು ಅಧಿಕಾರಿಗಳನ್ನು ಕ್ಲಾಸ್ ತೆಗೆದುಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read