ಬಿಹಾರದಲ್ಲಿ ಲಿಕ್ಕರ್ ಮಾಫಿಯಾ ಬೇಧಿಸಲು ತೆರಳಿದ್ದ ಪೊಲೀಸ್ ಹತ್ಯೆ

ಬಿಹಾರದಲ್ಲಿ ಮದ್ಯ ನಿಷೇಧವಿದ್ರೂ ರಾಜ್ಯದಲ್ಲಿ ಲಿಕ್ಕರ್ ಮಾಫಿಯಾ ಜೋರಾಗಿದೆ. ಮುಜಾಫರ್‌ಪುರದಲ್ಲಿ ಬುರ್ಹಿ ಗಂಡಕ್ ನದಿಯ ದಡದಲ್ಲಿ ನಡೆಯುತ್ತಿದ್ದ ಲಿಕ್ಕರ್ ಮಾಫಿಯಾ ಬೇಧಿಯಲು ತೆರಳಿದ್ದ ಕಾನ್ಸ್ ಟೇಬಲ್ ನ ದಂಧೆಕೋರರು ಹತ್ಯೆ ಮಾಡಿದ್ದಾರೆ.

ಇಬ್ಬರು ಶಂಕಿತರನ್ನು ಹಿಂಬಾಲಿಸುವಾಗ ಕಾನ್ಸ್ ಟೇಬಲ್ ದೀಪಕ್ ಕುಮಾರ್ (23) ಅವರನ್ನು ಎಳೆದುಕೊಂಡು ಹೋಗಿ ನಂತರ ನದಿಗೆ ಎಸೆದು ಮುಳುಗಿಸಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಪಾಟ್ನಾದಲ್ಲಿ, ಲೋದಿಪುರ ಪಿಡಬ್ಲ್ಯೂಡಿ ಕ್ವಾರ್ಟರ್ಸ್‌ನಲ್ಲಿ ನಡೆದ ಪಾರ್ಟಿಯಲ್ಲಿ ಮದ್ಯ ಸೇವಿಸಿದ 25 ರಿಂದ 30 ಜನರ ಗುಂಪು ನಡೆಸಿದ ಹಲ್ಲೆಯಲ್ಲಿ ಪೊಲೀಸ್ ತಂಡದ ನಾಲ್ವರು ಗಾಯಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read