KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಖಾತೆಗೆ ವಿದ್ಯಾರ್ಥಿ ವೇತನ ನೇರ ವರ್ಗಾವಣೆ

Published February 28, 2024 at 6:17 am
Share
SHARE

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬ್ರಾಹ್ಮಣ ಮತ್ತು ಆರ್ಯವೈಶ್ಯ ಸಮಾಜದ 4067 ವಿದ್ಯಾರ್ಥಿಗಳ ಖಾತೆಗೆ 5.53 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ನೇರ ವರ್ಗಾವಣೆ ಮಾಡಿದ್ದಾರೆ.

ನಂತರ ಮಾತನಾಡಿದ ಸಚಿವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬ್ರಾಹ್ಮಣ ಮತ್ತು ಆರ್ಯವೈಶ್ಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿ ವೇತನ ನೀಡಲಾಗಿದೆ. ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ. ದೀಪಶ್ರೀ ಇದ್ದರು.

You Might Also Like

SHOCKING: ವಿಫಲವಾಯ್ತು ಕೂದಲು ಕಸಿ ಚಿಕಿತ್ಸೆ: ಸೈಡ್ ಎಫೆಕ್ಟ್ ನಿಂದ ಇಬ್ಬರು ಸಾವು

ರಜೆ ಕೇಳಿದ ಚಾಲಕನಿಗೆ ಕಪಾಳಮೋಕ್ಷ : ಆಘಾತಕಾರಿ ಘಟನೆ ವಿಡಿಯೋ ವೈರಲ್‌ | Watch

43 ವರ್ಷಗಳ ನಂತರ ನ್ಯಾಯ: ಅತ್ಯಾಚಾರಕ್ಕೊಳಗಾಗಿ 50 ಬಾರಿ ಇರಿದು ಕೊಲ್ಲಲ್ಪಟ್ಟ ಬಾಲಕಿಯ ಹಂತಕ ಕೊನೆಗೂ ಸೆರೆ !

‘ವಾಯುಸೇನೆ ಶ್ರೇಷ್ಠ’ ಎಂದು ಹೇಳಲು ನಕಲಿ ಚಿತ್ರ ಬಳಕೆ ; ಪಾಕ್ ವಿದೇಶಾಂಗ ಸಚಿವ ಟ್ರೋಲ್ | Watch

BIG NEWS: ಜೊಮಾಟೊ, ಸ್ವಿಗ್ಗಿ ಡೆಲಿವರಿ ಬಾಯ್ಸ್, ಓಲಾ, ಉಬರ್ ಚಾಲಕರಿಗೆ ಮೋದಿ ಸರ್ಕಾರದ ಭರ್ಜರಿ ಕೊಡುಗೆ !

TAGGED:Studentsಕೃಷ್ಣ ಬೈರೇಗೌಡaccountKrishna Byre Gowdaವಿದ್ಯಾರ್ಥಿ ವೇತನdbtನೇರ ವರ್ಗಾವಣೆಖಾತೆಗೆ
Share This Article
Facebook Copy Link Print

Latest News

SHOCKING: ವಿಫಲವಾಯ್ತು ಕೂದಲು ಕಸಿ ಚಿಕಿತ್ಸೆ: ಸೈಡ್ ಎಫೆಕ್ಟ್ ನಿಂದ ಇಬ್ಬರು ಸಾವು
ರಜೆ ಕೇಳಿದ ಚಾಲಕನಿಗೆ ಕಪಾಳಮೋಕ್ಷ : ಆಘಾತಕಾರಿ ಘಟನೆ ವಿಡಿಯೋ ವೈರಲ್‌ | Watch
43 ವರ್ಷಗಳ ನಂತರ ನ್ಯಾಯ: ಅತ್ಯಾಚಾರಕ್ಕೊಳಗಾಗಿ 50 ಬಾರಿ ಇರಿದು ಕೊಲ್ಲಲ್ಪಟ್ಟ ಬಾಲಕಿಯ ಹಂತಕ ಕೊನೆಗೂ ಸೆರೆ !
‘ವಾಯುಸೇನೆ ಶ್ರೇಷ್ಠ’ ಎಂದು ಹೇಳಲು ನಕಲಿ ಚಿತ್ರ ಬಳಕೆ ; ಪಾಕ್ ವಿದೇಶಾಂಗ ಸಚಿವ ಟ್ರೋಲ್ | Watch

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ವಕೀಲ ವೃತ್ತಿಯಿಂದ ಉದ್ಯಮ ಸಾಮ್ರಾಜ್ಯದವರೆಗೆ: ಟಿವಿಎಸ್ ಸುಂದರಂ ಅಯ್ಯಂಗಾರ್ ಯಶೋಗಾಥೆ !
ರಸ್ತೆಯಲ್ಲಿ ನಿಂತಿದ್ದ ಶಿಕ್ಷಕನಿಗೆ ಕಾರು ಡಿಕ್ಕಿ ; ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ | Watch
ನೋಯ್ಡಾದಲ್ಲಿ ‘ಥಾರ್’ ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video

Entertainment

ಕುಂಭಮೇಳದಲ್ಲಿ ತಮನ್ನಾ ಭಾಟಿಯಾ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ | Watch
ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದ ‘ಚಿ.ಸೌಜನ್ಯ’ ಪೋಸ್ಟರ್: ನೈಜ ಘಟನೆಯಾಧಾರಿತ ಚಿತ್ರಕ್ಕೆ ಹರ್ಷಿಕಾ ಪೂಣಚ್ಚ ನಿರ್ದೇಶನ
ಅತಿ ʼಸಿರಿವಂತʼ ಈ ಖ್ಯಾತ ಹಾಸ್ಯ ನಟ ; ಇವರ ಬಳಿಯಿದೆ 500 ಕೋಟಿ ರೂ. ಮೌಲ್ಯದ ಆಸ್ತಿ !

Sports

ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?
ವಿಕೆಟ್‌ ಕೀಪರ್ ಎಡವಟ್ಟು ; ಬಾಂಗ್ಲಾ ತಂಡಕ್ಕೆ ಭಾರೀ ದಂಡ | Watch Video
‘IPL’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಲೀಗ್ ಪುನಾರಂಭದ ದಿನಾಂಕ ಬಿಡುಗಡೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ |IPL 2025

Special

ನಿಮ್ಮ ತ್ವಚೆಯನ್ನು ಹಾನಿಗೊಳಿಸುತ್ತೆ ಮೇಕಪ್ ಉತ್ಪನ್ನದಲ್ಲಿರುವ ಈ ವಿಷಕಾರಿ ಅಂಶ
ಅಡುಗೆ ಸೋಡಾದಿಂದ ಇವೆ ʼಅದ್ಭುತʼ ಪ್ರಯೋಜನಗಳು
ಪ್ರತಿ ಸಮಸ್ಯೆಗೂ ಮಹಿಳೆಯ ಬಳಿ ಇದೆ ‌ʼಪರಿಹಾರʼ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?