KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಗುಡ್ ನ್ಯೂಸ್: ವಯಸ್ಸಿನ ಮಿತಿ ಇಲ್ಲದೇ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ

Published January 10, 2023 at 7:06 am
Share
SHARE

ಮೈಸೂರು: ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಸಲು ಇನ್ನು ಮುಂದೆ ಟೆಂಡರ್ ಕರೆಯುವುದಿಲ್ಲ. ಹೊಸದಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಾನಸಗಂಗೋತ್ರಿ ಯ ಸೆನೆಟ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆಯೋಜಿಸಿದ್ದ ವಿಭಾಗಿಯ ಮಟ್ಟದ ಫಲಾನುಭವಿಗಳಿಗೆ ಅರಿವು ಕಾರ್ಯಾಗಾರ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಳವೆಬಾವಿ ಕೊರೆಸಲು, ವಿದ್ಯುತ್ ಸಂಪರ್ಕ, ಪಂಪ್ಸೆಟ್ ಮೊದಲಾದ ಸೌಲಭ್ಯ ಕಲ್ಪಿಸಲು ಟೆಂಡರ್ ನೀಡಲಾಗುತ್ತಿತ್ತು. ಇದರ ಬಗ್ಗೆ ಅನೇಕ ದೂರುಗಳು ಬಂದಿದ್ದು, ಟೆಂಡರ್ ಪದ್ಧತಿ ಕೈ ಬಿಟ್ಟು ಫಲಾನುಭವಿಗಳಿಗೆ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಈ ಹಣದಲ್ಲಿ ಬೋರ್ವೆಲ್ ಕೊರೆಸುವುದು, ಪಂಪ್ ಸೆಟ್ ಖರೀದಿ ಸೇರಿದಂತೆ ಎಲ್ಲಾ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಅಲ್ಲದೇ ಯೋಜನೆಯಡಿ ಅರ್ಜಿದಾರರ ವಯಸ್ಸು 60 ವರ್ಷದ ಮೇಲಿರಬೇಕು ಎನ್ನುವ ನಿರ್ಬಂಧವನ್ನು ಕೈ ಬಿಡಲಾಗಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಸಕ್ತ ವರ್ಷದಲ್ಲಿ 1,700 ಕೊಳವೆ ಬಾವಿ ಕೊರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

You Might Also Like

ಒಂದೇ ದೃಶ್ಯಕ್ಕೆ ಮೂರು ಲಕ್ಷ ಜನ ; ಗಿನ್ನಿಸ್‌ ದಾಖಲೆಗೆ ಸೇರಿತ್ತು ಈ ಚಿತ್ರ !

BREAKING: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ; ಕಾರು ನದಿಗೆ ಉರುಳಿ 5 ಮಂದಿ ಸಾವು

BIG NEWS : ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ..! ಈ ವಾರ ಕರ್ನಾಟಕ ‘CET’ ಫಲಿತಾಂಶ ಪ್ರಕಟ ಸಾಧ್ಯತೆ |KCET Result 2025

ʼವ್ಯಸನʼ ಮುಕ್ತರಾಗಲು ಶಾಶ್ವತ ಪರಿಹಾರ ; ಇಲ್ಲಿದೆ ಆಚಾರ್ಯ ಬಾಲಕೃಷ್ಣರ ಸರಳ ಮನೆಮದ್ದು !

BIG NEWS : ಒಳಮೀಸಲಾತಿ ಸಮೀಕ್ಷೆಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ : ರಾಜ್ಯ ಸರ್ಕಾರದಿಂದ ಖಡಕ್ ಎಚ್ಚರಿಕೆ.!

TAGGED:accountBote WellಫಲಾನುಭವಿಗಳುMinisterಖಾತೆಗೆ ಹಣಕೋಟ ಶ್ರೀನಿವಾಸ ಪೂಜಾರಿಕೊಳವೆ ಬಾವಿಗಂಗಾ ಕಲ್ಯಾಣ ಯೋಜನೆKota Srinivas PoojaryGanga Kalyana Yojane
Share This Article
Facebook Copy Link Print

Latest News

ಒಂದೇ ದೃಶ್ಯಕ್ಕೆ ಮೂರು ಲಕ್ಷ ಜನ ; ಗಿನ್ನಿಸ್‌ ದಾಖಲೆಗೆ ಸೇರಿತ್ತು ಈ ಚಿತ್ರ !
BREAKING: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ; ಕಾರು ನದಿಗೆ ಉರುಳಿ 5 ಮಂದಿ ಸಾವು
BIG NEWS : ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ..! ಈ ವಾರ ಕರ್ನಾಟಕ ‘CET’ ಫಲಿತಾಂಶ ಪ್ರಕಟ ಸಾಧ್ಯತೆ |KCET Result 2025
ʼವ್ಯಸನʼ ಮುಕ್ತರಾಗಲು ಶಾಶ್ವತ ಪರಿಹಾರ ; ಇಲ್ಲಿದೆ ಆಚಾರ್ಯ ಬಾಲಕೃಷ್ಣರ ಸರಳ ಮನೆಮದ್ದು !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ವಾಹನ ಸವಾರರೇ ಎಚ್ಚರ ! ಟ್ರಾಫಿಕ್ ದಂಡ 10 ಪಟ್ಟು ಹೆಚ್ಚಳ, ಜೇಬಿಗೆ ಕತ್ತರಿ ಖಚಿತ
BIG NEWS: ʼಜಲಜನಕʼ ಇಂಧನ ಬಳಕೆಯ ಟ್ರಕ್‌ ಸಂಚಾರಕ್ಕೆ ಚಾಲನೆ
ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್‌ !

Entertainment

ಖ್ಯಾತ ನಟನಿಗೆ ಸಂಕಷ್ಟ: ಕೋಟ್ಯಾಂತರ ರೂ. ವಂಚನೆ, ಗ್ರಾಮಸ್ಥರಿಗೆ ಮಕ್ಮಲ್ ಟೋಪಿ | Watch
ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಜೊತೆ ‘IPL’ ವೀಕ್ಷಿಸಿದ ನಟಿ ಮಲೈಕಾ ಅರೋರಾ : ಡೇಟಿಂಗಾ..? ಎಂದು ಕೇಳಿದ ನೆಟ್ಟಿಗರು
BIG NEWS: ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಕಿಚ್ಚ ಸುದೀಪ್

Sports

ವಾಂಖೆಡೆಯಲ್ಲಿ ʼರೋಹಿತ್ ಶರ್ಮಾʼ ಹೆಸರಿನ ʼಮೈದಾನ’ ! ಹೆತ್ತವರ ಕೈಯಿಂದ ಅನಾವರಣ, ಭಾವುಕರಾದ ಹಿಟ್‌ಮ್ಯಾನ್
ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ: ಹಾಲಿ ಚಾಂಪಿಯನ್ ಕೆಕೆಆರ್ ಔಟ್, RCB ಪ್ಲೇಆಫ್ ಪ್ರವೇಶ ಬಹುತೇಕ ಖಚಿತ
ವಾಂಖೆಡೆಯಲ್ಲಿ ಸಂಭ್ರಮದ ನಡುವೆ ಅಣ್ಣನ ಸಿಟ್ಟು ; ಕಾರ್ ಡೆಂಟ್‌ಗಾಗಿ ತಮ್ಮನಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ | Watch Video

Special

ನಾಯಿ ಸಾಕುವವರು ಕ್ರಿಯಾಶೀಲರೂ ದೀರ್ಘಾಯುಷಿಗಳೂ ಆಗ್ತಾರೆ
ಬಿರು ಬೇಸಿಗೆಯಲ್ಲೂ ʼವಿದ್ಯುತ್‌ʼ ಬಿಲ್‌ ಉಳಿಸಲು ಇಲ್ಲಿದೆ ಟಿಪ್ಸ್‌
ಥೈರಾಯ್ಡ್‌ಗೆ ಗುಡ್‌ಬೈ: ನೈಸರ್ಗಿಕ ವಿಧಾನಗಳಿಂದ ಆರೋಗ್ಯ ವೃದ್ಧಿ…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?