SHOCKING: ಕತ್ತು ಸೀಳಿ ಮೂರು ವರ್ಷ ಮಗು ಕೊಲೆಗೈದ ಚಿಕ್ಕಪ್ಪ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿಯಲ್ಲಿ ಮೂರು ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಶಿರೀಶಾ- ಮಂಜುನಾಥ್ ದಂಪತಿಯ ಪುತ್ರ ಗೌತಮ್(3) ಕೊಲೆಯಾದ ಬಾಲಕ ಎಂದು ಹೇಳಲಾಗಿದೆ. ಚಿಕ್ಕಪ್ಪ ರಂಜಿತ್(30) ನಿಂದಲೇ ಬಾಲಕ ಗೌತಮ್ ಕೊಲೆಯಾಗಿದ್ದಾನೆ. ಮಗನನ್ನು ಪಾಳು ಬಿದ್ದ ಮನೆಗೆ ಕರೆದೊಯ್ದ ಪಾಪಿ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಟ್ಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read