VIDEO : ‘ದೇವರ’ ಸಿನಿಮಾ ನೋಡುವವರೆಗೂ ನನ್ನನ್ನು ಬದುಕಿಸಿ : ಇದು ಕ್ಯಾನ್ಸರ್ ರೋಗಿಯ ಕೊನೆಯ ಆಸೆ..!

‘ದೇವರ’ ಚಿತ್ರ ನೋಡಿದ ಬಳಿಕ ನಾನು ಸಾಯುತ್ತಾನೆ..ಅಲ್ಲಿಯವರೆಗೂ ನನ್ನನ್ನು ಬದುಕಿಸಿ.. ಕ್ಯಾನ್ಸರ್ ರೋಗಿಯೊಬ್ಬರು ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ‘ದೇವರ’ ಚಿತ್ರ ಬಿಡುಗಡೆಯಾಗುವವರೆಗೂ ನನ್ನನ್ನು ಉಳಿಸಿ ಎಂದು ಬೇಡಿಕೊಂಡ ಮನಕಲಕುವ ಘಟನೆ ವರದಿಯಾಗಿದೆ.

ಟಿಟಿಡಿ ಗುತ್ತಿಗೆ ಚಾಲಕ ಕೌಶಿಕ್ (19) ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕೌಶಿಕ್ ಜೂನಿಯರ್ ಎನ್ಟಿಆರ್ ಅವರ ದೊಡ್ಡ ಅಭಿಮಾನಿ.ಚಿತ್ರ ಬಿಡುಗಡೆಯಾಗುವವರೆಗೂ ನನ್ನನ್ನು ಜೀವಂತವಾಗಿಡಲು ಕೇಳಿಕೊಂಡಿದ್ದಾರೆ. ಮಗನ ಚಿಕಿತ್ಸೆಗೆ 60 ಲಕ್ಷ ರೂಪಾಯಿ ಖರ್ಚಾಗುವುದರಿಂದ ಸಹಾಯ ಮಾಡುವಂತೆ ಕುಟುಂಬ ಸದಸ್ಯರು ದಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read