‘ದೇವರ’ ಚಿತ್ರ ನೋಡಿದ ಬಳಿಕ ನಾನು ಸಾಯುತ್ತಾನೆ..ಅಲ್ಲಿಯವರೆಗೂ ನನ್ನನ್ನು ಬದುಕಿಸಿ.. ಕ್ಯಾನ್ಸರ್ ರೋಗಿಯೊಬ್ಬರು ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ‘ದೇವರ’ ಚಿತ್ರ ಬಿಡುಗಡೆಯಾಗುವವರೆಗೂ ನನ್ನನ್ನು ಉಳಿಸಿ ಎಂದು ಬೇಡಿಕೊಂಡ ಮನಕಲಕುವ ಘಟನೆ ವರದಿಯಾಗಿದೆ.
ಟಿಟಿಡಿ ಗುತ್ತಿಗೆ ಚಾಲಕ ಕೌಶಿಕ್ (19) ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕೌಶಿಕ್ ಜೂನಿಯರ್ ಎನ್ಟಿಆರ್ ಅವರ ದೊಡ್ಡ ಅಭಿಮಾನಿ.ಚಿತ್ರ ಬಿಡುಗಡೆಯಾಗುವವರೆಗೂ ನನ್ನನ್ನು ಜೀವಂತವಾಗಿಡಲು ಕೇಳಿಕೊಂಡಿದ್ದಾರೆ. ಮಗನ ಚಿಕಿತ್ಸೆಗೆ 60 ಲಕ್ಷ ರೂಪಾಯಿ ಖರ್ಚಾಗುವುದರಿಂದ ಸಹಾಯ ಮಾಡುವಂತೆ ಕುಟುಂಬ ಸದಸ್ಯರು ದಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ.
దేవర సినిమా చూసి చనిపోతా..
సినిమా విడుదలయ్యే వరకు నన్ను బతికించండి..
క్యాన్సర్ పేషెంట్ చివరి కోరిక.టీటీడీ కాంట్రాక్ట్ డ్రైవర్ కౌశిక్(19)కు బోన్ క్యాన్సర్. తన కుమారుడు జూనియర్ ఎన్టీఆర్కు వీరాభిమాని అని అతనిని దేవర సినిమా విడుదలయ్యే వరకు బతికించమని కోరిన తల్లి. ట్రీట్మెంట్కు… pic.twitter.com/IP83DeQPnO
— BIG TV Breaking News (@bigtvtelugu) September 12, 2024