BREAKING: ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವು

ಕಲಬುರಗಿ: ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಜೈಲಿನಲ್ಲಿ ನಡೆದಿದೆ.

ರಿಯಾಜ್ ಅಹಮದ್(27) ಮೃತಪಟ್ಟ ಕೈದಿ ಎಂದು ಹೇಳಲಾಗಿದೆ. ಡಕಾಯಿತಿ ಪ್ರಕರಣದಲ್ಲಿ ರಿಯಾಜ್ ಅಹಮದ್ ನನ್ನು ಮಿರಿಯಾಣ ಠಾಣೆ ಪೊಲೀಸರು ಬಂಧಿಸಿದ್ದರು.

2022ರ ಆಗಸ್ಟ್ ನಿಂದಲೂ ಜೈಲಿನಲ್ಲಿದ್ದ ರಿಯಾಜ್ ಅಹಮದ್ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸೇಡಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read