KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ನೋಡೋದಕ್ಕೆ ಜುರಾಸಿಕ್ ಪಾರ್ಕ್ ಸ್ಟಿಕರ್, ಆದರೆ ಇದು ಅದಲ್ಲ: ಉದ್ಯಮಿ ಆನಂದ್ ಮಹೀಂದ್ರ ಪೋಸ್ಟ್ ಮಾಡಿದ್ದ ಫೋಟೋದಲ್ಲಿದೆ ಟ್ವಿಸ್ಟ್

Published March 13, 2023 at 11:29 am
Share
SHARE

ಹಾಲಿವುಡ್‌ ಸ್ಟಾರ್ ನಿರ್ದೆಶಕ ಸ್ಟಿವನ್ ಸ್ಟಿಲ್‌‌ಬರ್ಗ್ ಕನಸಿನ ಕೂಸಾಗಿದ್ದ ’ ಜುರಾಸಿಕ್ ಪಾರ್ಕ್’ ಈ ಸಿನೆಮಾ ನೋಡಿದ್ಮೇಲೆಯೇ ಈ ಭೂಮಿ ಮೇಲೆ ಇಂತಹದ್ದೊಂದು ದೈತ್ಯ ಜೀವಿಗಳು ಇತ್ತು ಅಂತ ಗೊತ್ತಾಗಿದ್ದು.

ಈ ಸಿನೆಮಾ ಹಿಟ್ ಆದ್ಮೇಲೆ ಜನರು ಜುರಾಸಿಕ್ ಪಾರ್ಕ್ ಅಂತ ಬರೆದಿರುವ ಟೀ ಶರ್ಟ್, ಬ್ಯಾಗ್, ಕ್ಯಾಪ್‌ಗಳು ಫ್ಯಾಶನ್‌ ಆಗ್ಹೋಗಿದ್ದವು. ಕೆಲವರಂತೂ ತಮ್ಮ ತಮ್ಮ ವಾಹನದ ಮೇಲೂ ಜುರಾಸಿಕ್ ಪಾರ್ಕ್ ಅನ್ನೊ ಸ್ಟಿಕರ್‌ನ್ನ ಅಂಟಿಸಿಕೊಳ್ಳೊರು. ಈಗ ಇದೇ ಸ್ಟಿಕರ್ ಮತ್ತೆ ವೈರಲ್ ಆಗಿದೆ. ಆದರೆ ಇಲ್ಲಿ ಒಂದು ಚಿಕ್ಕ ಬದಲಾವಣೆಯನ್ನ ನೋಡಬಹುದು ಅದೇನೆಂದ್ರೆ, ಈ ಸ್ಟಿಕರ್ ಈಗ ಭಾರತೀಯರಿಗೆ ತಕ್ಕಂತೆ ಬದಲಾಗಿದೆ.

ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಅವರು, ಟ್ವಿಟ್ಟರ್ ಅಕೌಂಟ್‌ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಅದು ಜೀಪ್ ಒಂದಕ್ಕೆ ಹಚ್ಚಿರುವ ಜುರಾಸಿಕ್ ಪಾರ್ಕ್‌ ನ ಸ್ಟಿಕರ್ ಆಗಿದೆ. ಈ ರೀತಿಯ ಸ್ಟಿಕರ್‌ಗಳನ್ನ ಸಿನೆಮಾಗಳಲ್ಲೂ ನೋಡಿರ್ತಿರಾ. ಆದರೆ ಇಲ್ಲಿ ಇದೇ ಸ್ಟಿಕರ್‌ಗೆ ದೇಸಿ ಟಚ್ ಕೊಡಲಾಗಿದೆ. ಅದೇನಂದರೆ, ಇಲ್ಲಿ ಡೈನೋಸಾರ್ ಚಿತ್ರವೇನೋ ಇದೆ. ಆಧರೆ ಹೆಸರು ಮಾತ್ರ ಬದಲಾಗಿದೆ. ಆ ಹೆಸರೇ ’ಶಿವಾಜಿ ಪಾರ್ಕ್’ ಇದು ಒಂದು ರೀತಿಯಲ್ಲಿ ಭಾರತೀಯತೆಗೆ ತಕ್ಕಂತೆ ಬದಲಾಗೋದು. ಅರ್ಥಾತ್ ಭಾರತೀಕರಣ.

ಇದು ಪಾರ್ಕ್ ಒಂದರ ಹೆಸರಾಗಿದ್ದು, ಪ್ರವಾಸಿಗರನ್ನ ಆಕರ್ಷಿಸಲು ಈ ರೀತಿ ಹೆಸರಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ ’ಇದನ್ನ ಭಾರತೀಕರಣ ಅನ್ನಬಹುದು.ಕೇವಲ ಮುಂಬೈನಲ್ಲಿ ಮಾತ್ರ ಅಲ್ಲ ದೇಶದ ಮೂಲೆ-ಮೂಲೆಯಲ್ಲೂ ಈ ಕ್ರಿಯೆಟಿವಿಟಿ ಅನ್ನಹುದು.’ ಎಂದು ಬರೆದಿದ್ಧಾರೆ.

ನೆಟ್ಟಿಗರು ಸಹ ವೈರಲ್ ಆಗಿರುವ ಈ ಫೋಟೋ ನೋಡಿ, ಬೆರಗಾಗಿ ಹೋಗಿದ್ದಾರೆ. ಅಷ್ಟೆ ಅಲ್ಲ ಇದಕ್ಕೆ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಬ್ಬರು ’ಇದು ಆಲೂ ಟಿಕ್ಕಿಯನ್ನ ಕೊಟ್ಟು ಬರ್ಗರ್ ತಿನ್ನಿ ಅಂತ ಹೇಳ್ತಿರೋ ಹಾಗಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ವಿದೇಶಿಯರಿಂದ ನಕಲು ಮಾಡಿ ಅದರ ಮೇಲೆ ಭಾರತದ ಹೆಸರು ಅಂಟಿಸುವುದು, ಭಾರತೀಯರು ಹಳೆ ಅಭ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗನಿಸಿದ್ದನ್ನ ಕಾಮೆಂಟ್ ಮಾಡಿದ್ದಾರೆ.

It’s called Indianization. (Not just a Mumbai phenomenon) Nothing escapes our cultural bear hug! pic.twitter.com/eD5syjbMVp

— anand mahindra (@anandmahindra) March 10, 2023

You Might Also Like

BREAKING: ಬಿಜೆಪಿ ಹಿರಿಯ ನಾಯಕ L.K. ಅಡ್ವಾಣಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಿಹಾರ ಮೊದಲ ಹಂತದ ಚುನಾವಣೆಯ ವಿವಿ ಪ್ಯಾಟ್ ಸ್ಲಿಪ್‌ ರಾಶಿ ರಸ್ತೆಯಲ್ಲಿ ಪತ್ತೆ: ಅಧಿಕಾರಿ ಅಮಾನತು

ನಿಷೇಧಿತ ಪಿಎಫ್‌ಐ, ಎಸ್‌.ಡಿ.ಪಿ.ಐ.ಗೆ ಸಂಬಂಧಿಸಿದ 67 ಕೋಟಿ ರೂ. ಮೌಲ್ಯ ಆಸ್ತಿ ಜಪ್ತಿ

ಚಿನ್ನದಂಗಡಿ ಮಾಲೀಕನ ಮುಖಕ್ಕೆ ಖಾರದಪುಡಿ ಎರಚಿ ಮಹಿಳೆಯಿಂದ ಕಳ್ಳತನಕ್ಕೆ ಯತ್ನ: ತಕ್ಷಣ ಕಳ್ಳಿಯನ್ನು ಹಿಡಿದು 19 ಬಾರಿ ಕಪಾಳಮೋಕ್ಷ ಮಾಡಿದ ಮಾಲೀಕ

14 ವರ್ಷದ ಅಪ್ರಾಪ್ತನಿಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಬರ್ಬರ ಹತ್ಯೆ

TAGGED:ಪೋಸ್ಟ್LogoJurassic Parkಜುರಾಸಿಕ್ ಪಾರ್ಕ್ಉದ್ಯಮಿ ಆನಂದ್ ಮಹೀಂದ್ರ
Share This Article
Facebook Copy Link Print

Latest News

BREAKING: ಬಿಜೆಪಿ ಹಿರಿಯ ನಾಯಕ L.K. ಅಡ್ವಾಣಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಯುವತಿ ಜೊತೆ ಅಸಭ್ಯ ವರ್ತನೆ: ಆರೋಪಿ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್
ಬಿಹಾರ ಮೊದಲ ಹಂತದ ಚುನಾವಣೆಯ ವಿವಿ ಪ್ಯಾಟ್ ಸ್ಲಿಪ್‌ ರಾಶಿ ರಸ್ತೆಯಲ್ಲಿ ಪತ್ತೆ: ಅಧಿಕಾರಿ ಅಮಾನತು
ಕಜ್ಜಾಯ ಕೊಡ್ತೀನಿ ಬಾ ಎಂದು ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಮಹಿಳೆ ಅರೆಸ್ಟ್: 2 ದಿನ ಮನೆಯಲ್ಲೇ ಇತ್ತು ಶವ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO
BREAKING : ಬೆಂಗಳೂರಲ್ಲಿ ಭೀಕರ ಅಪಘಾತ, ಕೆಟ್ಟು ನಿಂತ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ‘ಡ್ಯಾನ್ಸರ್ ಸುಧೀಂದ್ರ’ ಸ್ಥಳದಲ್ಲೇ ಸಾವು.!

Automotive

ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಈ 10 ನಂಬರ್ ಗಳಿಂದ ಕಾಲ್ ಬಂದ್ರೆ  ಅಪ್ಪಿ ತಪ್ಪಿಯೂ ರಿಸೀವ್ ಮಾಡ್ಬೇಡಿ.!
BIG NEWS : ಕಾರು ಖರೀದಿಸಲು ಮುಗಿಬಿದ್ದ ಗ್ರಾಹಕರು : ಒಂದೇ ದಿನದಲ್ಲಿ ಬರೋಬ್ಬರಿ 30,000 ‘ಮಾರುತಿ ಕಾರು’ ಮಾರಾಟ.!
ಖಾಸಗಿ ವಾಹನಗಳಲ್ಲಿ ಎಲ್ಇಡಿ ಹೆಡ್ ಲೈಟ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Entertainment

BREAKING: ಸಾಹಸ ಸಿಂಹ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ
BIG NEWS: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ: ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ
ಶಾಲೆಗಳಲ್ಲಿ ಪ್ರಧಾನಿ ಮೋದಿ ಕುರಿತಾದ ಸಿನಿಮಾ ‘ಚಲೋ ಜೀತೇ ಹೈ’ ಪ್ರದರ್ಶನಕ್ಕೆ ಶಿಕ್ಷಣ ಸಚಿವಾಲಯ ನಿರ್ದೇಶನ.!

Sports

KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ
4ನೇ ಟಿ20 ಪಂದ್ಯದಲ್ಲಿ 48 ರನ್‌ ಗಳಿಂದ ಆಸ್ಟ್ರೇಲಿಯಾ ಸೋಲಿಸಿ 2-1 ಮುನ್ನಡೆ ಸಾಧಿಸಿದ ಭಾರತ
‘ವಿಶ್ವಕಪ್ ವಿಜೇತ’ ವೀರರಾಣಿಯರ ಭೇಟಿಯಾದ ಪ್ರಧಾನಿ ಮೋದಿ, ಟ್ರೋಫಿಯೊಂದಿಗೆ ಫೋಟೋಗೆ ಪೋಸ್

Special

40 ವಯಸ್ಸಿನ ನಂತರವೂ ಫಿಟ್ ಆಗಿರಬೇಕೆಂದರೆ ಈ ಟಿಪ್ಸ್‌ ಫಾಲೋ ಮಾಡಿ
ಮನೆಯಲ್ಲಿಯೇ ಹೀಗೆ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’
ಸೀದು ಕರಕಲಾದ ಪಾತ್ರೆ ಸ್ವಚ್ಛಗೊಳಿಸಲು ಇಲ್ಲಿದೆ ಉಪಾಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?