KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ನೋಡೋದಕ್ಕೆ ಜುರಾಸಿಕ್ ಪಾರ್ಕ್ ಸ್ಟಿಕರ್, ಆದರೆ ಇದು ಅದಲ್ಲ: ಉದ್ಯಮಿ ಆನಂದ್ ಮಹೀಂದ್ರ ಪೋಸ್ಟ್ ಮಾಡಿದ್ದ ಫೋಟೋದಲ್ಲಿದೆ ಟ್ವಿಸ್ಟ್

Published March 13, 2023 at 11:29 am
Share
SHARE

ಹಾಲಿವುಡ್‌ ಸ್ಟಾರ್ ನಿರ್ದೆಶಕ ಸ್ಟಿವನ್ ಸ್ಟಿಲ್‌‌ಬರ್ಗ್ ಕನಸಿನ ಕೂಸಾಗಿದ್ದ ’ ಜುರಾಸಿಕ್ ಪಾರ್ಕ್’ ಈ ಸಿನೆಮಾ ನೋಡಿದ್ಮೇಲೆಯೇ ಈ ಭೂಮಿ ಮೇಲೆ ಇಂತಹದ್ದೊಂದು ದೈತ್ಯ ಜೀವಿಗಳು ಇತ್ತು ಅಂತ ಗೊತ್ತಾಗಿದ್ದು.

ಈ ಸಿನೆಮಾ ಹಿಟ್ ಆದ್ಮೇಲೆ ಜನರು ಜುರಾಸಿಕ್ ಪಾರ್ಕ್ ಅಂತ ಬರೆದಿರುವ ಟೀ ಶರ್ಟ್, ಬ್ಯಾಗ್, ಕ್ಯಾಪ್‌ಗಳು ಫ್ಯಾಶನ್‌ ಆಗ್ಹೋಗಿದ್ದವು. ಕೆಲವರಂತೂ ತಮ್ಮ ತಮ್ಮ ವಾಹನದ ಮೇಲೂ ಜುರಾಸಿಕ್ ಪಾರ್ಕ್ ಅನ್ನೊ ಸ್ಟಿಕರ್‌ನ್ನ ಅಂಟಿಸಿಕೊಳ್ಳೊರು. ಈಗ ಇದೇ ಸ್ಟಿಕರ್ ಮತ್ತೆ ವೈರಲ್ ಆಗಿದೆ. ಆದರೆ ಇಲ್ಲಿ ಒಂದು ಚಿಕ್ಕ ಬದಲಾವಣೆಯನ್ನ ನೋಡಬಹುದು ಅದೇನೆಂದ್ರೆ, ಈ ಸ್ಟಿಕರ್ ಈಗ ಭಾರತೀಯರಿಗೆ ತಕ್ಕಂತೆ ಬದಲಾಗಿದೆ.

ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಅವರು, ಟ್ವಿಟ್ಟರ್ ಅಕೌಂಟ್‌ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಅದು ಜೀಪ್ ಒಂದಕ್ಕೆ ಹಚ್ಚಿರುವ ಜುರಾಸಿಕ್ ಪಾರ್ಕ್‌ ನ ಸ್ಟಿಕರ್ ಆಗಿದೆ. ಈ ರೀತಿಯ ಸ್ಟಿಕರ್‌ಗಳನ್ನ ಸಿನೆಮಾಗಳಲ್ಲೂ ನೋಡಿರ್ತಿರಾ. ಆದರೆ ಇಲ್ಲಿ ಇದೇ ಸ್ಟಿಕರ್‌ಗೆ ದೇಸಿ ಟಚ್ ಕೊಡಲಾಗಿದೆ. ಅದೇನಂದರೆ, ಇಲ್ಲಿ ಡೈನೋಸಾರ್ ಚಿತ್ರವೇನೋ ಇದೆ. ಆಧರೆ ಹೆಸರು ಮಾತ್ರ ಬದಲಾಗಿದೆ. ಆ ಹೆಸರೇ ’ಶಿವಾಜಿ ಪಾರ್ಕ್’ ಇದು ಒಂದು ರೀತಿಯಲ್ಲಿ ಭಾರತೀಯತೆಗೆ ತಕ್ಕಂತೆ ಬದಲಾಗೋದು. ಅರ್ಥಾತ್ ಭಾರತೀಕರಣ.

ಇದು ಪಾರ್ಕ್ ಒಂದರ ಹೆಸರಾಗಿದ್ದು, ಪ್ರವಾಸಿಗರನ್ನ ಆಕರ್ಷಿಸಲು ಈ ರೀತಿ ಹೆಸರಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ ’ಇದನ್ನ ಭಾರತೀಕರಣ ಅನ್ನಬಹುದು.ಕೇವಲ ಮುಂಬೈನಲ್ಲಿ ಮಾತ್ರ ಅಲ್ಲ ದೇಶದ ಮೂಲೆ-ಮೂಲೆಯಲ್ಲೂ ಈ ಕ್ರಿಯೆಟಿವಿಟಿ ಅನ್ನಹುದು.’ ಎಂದು ಬರೆದಿದ್ಧಾರೆ.

ನೆಟ್ಟಿಗರು ಸಹ ವೈರಲ್ ಆಗಿರುವ ಈ ಫೋಟೋ ನೋಡಿ, ಬೆರಗಾಗಿ ಹೋಗಿದ್ದಾರೆ. ಅಷ್ಟೆ ಅಲ್ಲ ಇದಕ್ಕೆ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಬ್ಬರು ’ಇದು ಆಲೂ ಟಿಕ್ಕಿಯನ್ನ ಕೊಟ್ಟು ಬರ್ಗರ್ ತಿನ್ನಿ ಅಂತ ಹೇಳ್ತಿರೋ ಹಾಗಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ವಿದೇಶಿಯರಿಂದ ನಕಲು ಮಾಡಿ ಅದರ ಮೇಲೆ ಭಾರತದ ಹೆಸರು ಅಂಟಿಸುವುದು, ಭಾರತೀಯರು ಹಳೆ ಅಭ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗನಿಸಿದ್ದನ್ನ ಕಾಮೆಂಟ್ ಮಾಡಿದ್ದಾರೆ.

It’s called Indianization. (Not just a Mumbai phenomenon) Nothing escapes our cultural bear hug! pic.twitter.com/eD5syjbMVp

— anand mahindra (@anandmahindra) March 10, 2023

You Might Also Like

BIG NEWS: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಶುಭಾಂಶು ಶುಕ್ಲಾ ನಾಳೆ ಸ್ವದೇಶಕ್ಕೆ

‘ಸೌದಿ ಅರೇಬಿಯಾ’ದಲ್ಲಿ ಕೊಲೆ ಮಾಡಿ 26 ವರ್ಷಗಳಿಂದ ಭಾರತದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಅರೆಸ್ಟ್.!

BIG NEWS : ಹಿಟ್ & ರನ್ ಗೆ ವ್ಯಕ್ತಿ ಬಲಿ ; ಕಾರಿನೊಳಗೆ ಮದ್ಯದ ಬಾಟಲ್ ಪತ್ತೆ.!

BIG NEWS: ಉಪರಾಷ್ಟ್ರಪತಿ ಚುನಾವಣೆ: ನಾಳೆ ಬಿಜೆಪಿ ಸಂಸದೀಯ ಮಂಡಳಿ ಸಭೆ

ಮಾಜಿ ಈಜುಪಟು ಬುಲಾ ಚೌಧರಿ ಪದ್ಮಶ್ರೀ ಪ್ರಶಸ್ತಿ ಕಳುವು: ಗಳಿಸಿದ್ದೆಲ್ಲವನ್ನೂ ಕಳೆದುಕೊಂಡೆ ಎಂದು ಕಣ್ಣೀರು

TAGGED:ಪೋಸ್ಟ್LogoJurassic Parkಜುರಾಸಿಕ್ ಪಾರ್ಕ್ಉದ್ಯಮಿ ಆನಂದ್ ಮಹೀಂದ್ರ
Share This Article
Facebook Copy Link Print

Latest News

ಅಗ್ನಿ ಅವಘಡದಲ್ಲಿ 5 ಮಂದಿ ಸಜೀವದಹನ ಕೇಸ್: ಕಟ್ಟಡ ಮಾಲೀಕರ ವಿರುದ್ಧ ಎಫ್ಐಆರ್ ದಾಖಲು
BREAKING: ಹಸುಗಳ ಕತ್ತು ಕೊಯ್ದು ನಡುರಸ್ತೆಯಲ್ಲೇ ಎಸೆದಿದ್ದ ಮೂವರು ಅರೆಸ್ಟ್
ಪರಿಶಿಷ್ಟ ಜಾತಿ/ಪಂಗಡದವರಿಗೆ ಗುಡ್ ನ್ಯೂಸ್: ಎಲ್ಲಾ ಅರ್ಹರಿಗೂ ವಸತಿ ಸೌಲಭ್ಯ ಕಲ್ಪಿಸಲು ಸಿಎಂ ಸೂಚನೆ
BREAKING: ಮನೆಯಲ್ಲಿ ಸಿಲಿಂಡರ್ ಜೋಡಿಸುವಾಗಲೇ ಸ್ಪೋಟ: ಮೂವರಿಗೆ ಗಾಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಬೆಂಗಳೂರಿಗೆ ಬಂಪರ್ ಕೊಡುಗೆ : 40 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ BMRCL ʼಗ್ರೀನ್ ಸಿಗ್ನಲ್ʼ
ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video
Viral Video: ಕಳಪೆ ರಸ್ತೆ ಕಾರಣಕ್ಕೆ ಟೋಲ್ ಕಟ್ಟಲು ನಿರಾಕರಣೆ ; ಮುಂದೇನಾಯ್ತು ಗೊತ್ತಾ ?

Entertainment

ರಾಖಿ ಸಾವಂತ್ ವಿಡಿಯೋ ವೈರಲ್: ವೃದ್ಧನ ಗೋಡಂಬಿ ತಟ್ಟೆಯಲ್ಲಿ ಕೂದಲು..! ನಂತರ ಸಿಕ್ತು ಅಸಲಿ ಸತ್ಯ | Viral Video
ಕಂಗನಾ ರಣಾವತ್ ಟ್ವೀಟ್ ಡಿಲೀಟ್: ಬಿಜೆಪಿಗೂ ಅರ್ಥವಾಯ್ತು ಎಂದು ಹಾಸ್ಯ ಕಲಾವಿದನ ಟಾಂಗ್‌ !
BREAKING NEWS: ಹೃದಯಾಘಾತದಿಂದ ಖ್ಯಾತ ಛಾಯಾಗ್ರಾಹಕ, ನಟ ರಾಧಾಕೃಷ್ಣನ್ ಚಕ್ಯಾತ್ ವಿಧಿವಶ | Radhakrishnan Chakyat passes away

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ಮಧ್ಯಾಹ್ನದ ವೇಳೆ ಈ ಆಹಾರ ಸೇವಿಸಿದ್ರೆ ಹೆಚ್ಚಾಗುತ್ತೆ ತೂಕ
ಅಂಟುವಾಳದ ಮ್ಯಾಜಿಕ್: ಸೌಂದರ್ಯದಿಂದ ಹಿಡಿದು ಔಷಧದವರೆಗೆ….!
ಇಲ್ಲಿದೆ ಕಣ್ಣಿನಿಂದ ನೀರು ಸುರಿಯಲು ಕಾರಣ ಹಾಗೂ ಪರಿಹಾರ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?