ನವದೆಹಲಿ: ಉತ್ತರ ಪ್ರದೇಶದ ಡಬಲ್ ಇಂಜಿನ್ ಸರ್ಕಾರದ ಸತ್ಯವೆಂದರೆ ಅದು “ಜಂಗಲ್ ರಾಜ್ ಗ್ಯಾರಂಟಿ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮತ್ತು ಮೋದಿ ಮಾಧ್ಯಮಗಳು ಒಟ್ಟಾಗಿ ಹೇಗೆ ಸುಳ್ಳುಗಳ ವ್ಯವಹಾರದಲ್ಲಿ ತೊಡಗಿವೆ ಎಂಬುದಕ್ಕೆ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ದೊಡ್ಡ ಉದಾಹರಣೆಯಾಗಿದೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧಗಳ ಇತ್ತೀಚಿನ ಹಲವಾರು ಪ್ರಕರಣಗಳನ್ನು ಎತ್ತಿ ತೋರಿಸಿದ ಅವರು, ಕೆಲವು ಸ್ಥಳಗಳಲ್ಲಿ ಅಪ್ರಾಪ್ತ ಸಹೋದರಿಯರ ಶವಗಳು ಮರಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ಹೇಳಿದರು.
भाजपा और मोदी मीडिया मिल कर कैसे ‘झूठ का कारोबार’ कर रहे हैं, उत्तर प्रदेश की कानून व्यवस्था उसका सबसे बड़ा उदाहरण है।
कहीं पेड़ से लटके नाबालिग बहनों के शव, तो कहीं इंटों से कुचल कर हत्या की वारदात।
कहीं भाजपाइयों द्वारा IIT-BHU कैंपस में गैंग रेप का दुस्साहस, तो कहीं न्याय न…
— Rahul Gandhi (@RahulGandhi) March 1, 2024