ನಾಳೆ ತೆರೆ ಕಾಣಲಿದೆ ‘ಜಲಪಾತ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ರಮೇಶ್ ಬೇಗಾರ್ ನಿರ್ದೇಶನದ ʼಜಲಪಾತʼ ಸಿನಿಮಾ ನಾಳೆ ರಾಜ್ಯದಲ್ಲಿ ತೆರೆ ಕಾಣಲಿದೆ. ಸಂಸ್ಕೃತಿ ಹಾಗೂ ಪರಿಸರದ ಕುರಿತ ಈ ಚಿತ್ರದ ಟ್ರೈಲರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರಮೋದ್ ಶೆಟ್ಟಿ ಸೇರಿದಂತೆ ರಜನೀಶ್, ಶಂಕರಮೂರ್ತಿ, ನಾಗಶ್ರೀ ಬೇಗಾರ್ ತೆರೆ ಹಂಚಿಕೊಂಡಿದ್ದಾರೆ.

ಶ್ರೀ ಎಂಟರ್ಪ್ರೈಸಸ್ ಬ್ಯಾನರ್ ನಡಿ ರವೀಂದ್ರ ತುಂಬರಮನೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಾಧ್ವಿನಿ ಕೊಪ್ಪ ಸಂಗೀತ ಸಂಯೋಜನೆ ನೀಡಿದ್ದಾರೆ.

ಶಶಿರಾ ಶೃಂಗೇರಿ ಛಾಯಾಗ್ರಹಣವಿದ್ದು, ಅವಿನಾಶ್ ಶೃಂಗೇರಿ ಸಂಕಲನವಿದೆ.ಈ ಚಿತ್ರದ ಹಾಡು  ಈಗಾಗಲೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read