ಬೆಂಗಳೂರು : ರಾಜ್ಯ ಸರ್ಕಾರವು ನಿರ್ಗತಿಕರು ಮತ್ತು ಭಿಕ್ಷುಕರ ಬಗ್ಗೆ ಕಾಳಜಿ ವಹಿಸುತ್ತಿದೆ.ನಿಮಗೆ ಯಾರಾದರೂ ಭಿಕ್ಷೆ ಬೇಡುತ್ತಿರುವುದು ಕಂಡುಬಂದಲ್ಲಿ 9482 300 400 ಗೆ ಕರೆ ಮಾಡಿ. ಭಿಕ್ಷಾಟನೆ ನಿರ್ಮೂಲನೆಗಾಗಿ ನಮ್ಮೊಂದಿಗೆ ಸಹಕರಿಸಿ ಎಂದು ರಾಜ್ಯ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ.
ರಾಜ್ಯ ಸರ್ಕಾರವು ನಿರ್ಗತಿಕರು ಮತ್ತು ಭಿಕ್ಷುಕರ ಬಗ್ಗೆ ಕಾಳಜಿ ವಹಿಸುತ್ತಿದೆ.
— DIPR Karnataka (@KarnatakaVarthe) June 4, 2025
ನಿಮಗೆ ಯಾರಾದರೂ ಭಿಕ್ಷೆ ಬೇಡುತ್ತಿರುವುದು ಕಂಡುಬಂದಲ್ಲಿ 9482 300 400 ಗೆ ಕರೆ ಮಾಡಿ.
ಭಿಕ್ಷಾಟನೆ ನಿರ್ಮೂಲನೆಗಾಗಿ ನಮ್ಮೊಂದಿಗೆ ಸಹಕರಿಸಿ. @CMofKarnataka @siddaramaiah @DKShivakumar @CMahadevappa pic.twitter.com/bI41waqgfl
You Might Also Like
TAGGED:ಮಹತ್ವದ ಪ್ರಕಟಣೆ