BREAKING NEWS: ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ: 6 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: 6 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ವಿಷಯ ಆಯುಕ್ತ(ಕಂದಾಯ) ಮುನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು

ಮುನೀಶ್ ಮೌದ್ಗಿಲ್ –ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ)

ಆರ್. ವಿನೋತ್ ಪ್ರಿಯಾ- ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತೆ

ಆರ್. ಸ್ನೇಹಲ್ – ಬಿಬಿಎಂಪಿ ಪೂರ್ವ ವಲಯ ಆಯುಕ್ತೆ

ಪಿ.ಎಲ್. ಶ್ರೀವಿದ್ಯಾ –ಯೋಜನಾ ನಿರ್ದೇಶಕಿ, NLM

ಆರ್. ರಾಗಪ್ರಿಯಾ –ಆಯುಕ್ತೆ, ಉದ್ಯೋಗ ತರಬೇತಿ ಇಲಾಖೆ

ಕೆ. ಜ್ಯೋತಿ –ಚೇರ್ಮನ್, ಶಾಲಾ ಪರೀಕ್ಷಾ, ಮೌಲ್ಯಮಾಪನ ಮಂಡಳಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read