BREAKING : ಬಳ್ಳಾರಿಯಲ್ಲಿ ಘೋರ ದುರಂತ : ಪಾಲಿಕೆಯ ಕಸದ ವಾಹನ ಹರಿದು 3 ವರ್ಷದ ಮಗು ಸಾವು.!

ಬಳ್ಳಾರಿ : ಬಳ್ಳಾರಿಯಲ್ಲಿ ಘೋರ ದುರಂತ ಸಂಭವಿಸಿದ್ದು,  ಕಸ ಸಂಗ್ರಹಿಸುವ ವಾಹನ ಹರಿದು ಮಗು ಸಾವನ್ನಪ್ಪಿದೆ.  ಬಳ್ಳಾರಿ ಮಹಾನಗರ  ಪಾಲಿಕೆಗೆ ಸೇರಿದ ಕಸದ ವಾಹನ ಹರಿದು ಈ ದುರ್ಘಟನೆ ಸಂಭವಿಸಿದೆ.

ಸಮರ್ ಮತ್ತು ಶೈಲಜಾ ದಂಪತಿಯ 3 ವರ್ಷದ ಮಗು ವಿಕ್ಕಿ ಮೃತಪಟ್ಟಿದೆ. ಬಳ್ಳಾರಿಯ ಬಾಪೂಜಿ ನಗರದಲ್ಲಿ ಈ ಘಟನೆ ನಡೆದಿದೆ. ಕಸ  ಸಂಗ್ರಹಿಸುವ ಬಳ್ಳಾರಿ ಪಾಲಿಕೆ ವಾಹನ ಹರಿದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಸದ ವಾಹನ ಹರಿದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read