ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದ್ದು, ಅನಾನುಕೂಲ ಉಂಟಾಗಿದೆ.
ಮಳೆ ಸಂಬಂಧಿತ ಘಟನೆಗಳಲ್ಲಿ ಈ ಪ್ರದೇಶದಲ್ಲಿ ಕನಿಷ್ಠ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಯಾತ್ರಾ ಮಾರ್ಗದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಸಾವನ್ನಪ್ಪಿದ 32 ಮಾತಾ ವೈಷ್ಣೋದೇವಿ ಯಾತ್ರಿಕರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಜಮ್ಮುವಿನಲ್ಲಿ 380 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಸಂಪರ್ಕ ಸಚಿವಾಲಯವು ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ಐಸಿಆರ್) ಅನ್ನು ಸಕ್ರಿಯಗೊಳಿಸಲು ಟೆಲಿಕಾಂ ಆಪರೇಟರ್ಗಳಿಗೆ ನಿರ್ದೇಶನ ನೀಡಿದೆ. ಮಂಗಳವಾರ, ಜಮ್ಮುವಿನ ಭಗವತಿ ನಗರದಲ್ಲಿರುವ ನಾಲ್ಕನೇ ತಾವಿ ಸೇತುವೆಯ ಒಂದು ಭಾಗ ಕುಸಿದಿದೆ. ಹಲವಾರು ವಾಹನಗಳು ನದಿಗೆ ಬಿದ್ದಿವೆ.
#WATCH | Ramban, J&K | District administration officials review the flood situation in the district. https://t.co/Nl7058GBaR pic.twitter.com/7z6445ukhw
— ANI (@ANI) August 27, 2025
#WATCH | Ramban, J&K | Deputy Commissioner Ramban Mohammad Alyas Khan, Ramban SSP Arun Gupta, SSP Traffic NHW Raja Adil Hamid inspected the Jammu Srinagar National Highway condition near Banihal pic.twitter.com/FFDk4ka4JO
— ANI (@ANI) August 27, 2025