KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗಮನಿಸಿ : ನಿಗದಿತ ಅವಧಿಯಲ್ಲಿ ‘ITR’ ಸಲ್ಲಿಕೆ ಮಾಡಿಲ್ವಾ..? ಈ ವಿಚಾರ ತಿಳಿಯಿರಿ

Published August 4, 2023 at 9:55 am
Share
SHARE

ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಅಂತವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಜುಲೈ 31ನ್ನು ಮಿಸ್ ಮಾಡಿಕೊಂಡವರಿಗೆ ಇದೀಗ ದಂಡ ಮತ್ತು ಬಡ್ಡಿ ಸಮೇತ 2023ರ ಡಿಸೆಂಬರ್ 31ರವರೆಗೆ ಆದಾಯ ತೆರಿಗೆ ರಿಟರ್ನ್ಸ್ (ಬಿಲೇಟೆಡ್ ರಿಟರ್ನ್ಸ್) ಸಲ್ಲಿಕೆಗೆ ಅವಕಾಶವಿದ್ದು, ತೆರಿಗೆ ಪಾವತಿದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

5 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಆದಾಯ ಹೊಂದಿರುವವರು 5,000 ರೂಪಾಯಿ ಹಾಗೂ 5 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಆದಾಯ ಹೊಂದಿರುವವರು 1,000 ರೂಪಾಯಿಗಳವರೆಗೆ ದಂಡ ಹಾಗೂ ಬಡ್ಡಿ ಪಾವತಿಸಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

ಗಡುವನ್ನು ತಪ್ಪಿಸಿಕೊಂಡ ತೆರಿಗೆದಾರರು ತಡವಾಗಿ ಐಟಿಆರ್ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ತಡವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 2022-23ರ ಹಣಕಾಸು ವರ್ಷಕ್ಕೆ (ಎವೈ 2023-24) ಡಿಸೆಂಬರ್ 31 ಆಗಿದೆ. ನಿಗದಿತ ದಿನಾಂಕದ ನಂತರ (ಅಂದರೆ ಜುಲೈ 31) ಮತ್ತು ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಐಟಿಆರ್ ಸಲ್ಲಿಸಿದರೆ, ವಿಳಂಬ ಫೈಲಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನೀವು ಜುಲೈ 31 ರ ನಿಗದಿತ ದಿನಾಂಕದ ನಂತರ ನಿಮ್ಮ ಐಟಿಆರ್ ಅನ್ನು ಸಲ್ಲಿಸಿದರೆ, ಆದರೆ ಡಿಸೆಂಬರ್ 31, 2023 ರ ಮೊದಲು, ನೀವು ಗರಿಷ್ಠ 5,000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಒಟ್ಟು 5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು 1,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

 

You Might Also Like

ಹಾಸನ ಹೇಮಾವತಿ ಜಲಾಶಯದ ಬಳಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ 700 ಎಕರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪರಿಶೀಲನೆ

BREAKING: ದಕ್ಷಿಣ ಆಫ್ರಿಕಾ ಬಾರ್ ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರು ಮಕ್ಕಳು ಸೇರಿ 11 ಜನ ಸಾವು

ಸಿಸಿಟಿವಿ ಲೈವ್‌ನಲ್ಲಿ ಪತ್ನಿಯ ಅತ್ಯಾಚಾರ ಕಂಡ ಪತಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ

ಜೈಪುರದಲ್ಲಿ ಸಿನಿಮಾ ದೃಶ್ಯದಂತೆ ಕಳ್ಳತನ: ರಸ್ತೆಯಲ್ಲಿ ಬಿದ್ದ ₹50 ಸಾವಿರ ನಗದು ಹೊತ್ತೊಯ್ದ ಬೈಕ್ ಸವಾರರು; ಸಿಸಿಟಿವಿ ದೃಶ್ಯ ವೈರಲ್!

ಸಚಿನ್ ತೆಂಡೂಲ್ಕರ್ ಸಾಧಿಸಲಾಗದ ದಾಖಲೆ ಬರೆದ ಮಗ: ಕ್ರಿಕೆಟ್ ಲೋಕದಲ್ಲಿ ಅರ್ಜುನ್ ಹೊಸ ಇತಿಹಾಸ

TAGGED:ITRHas 'ITR' been submitted within the prescribed periiod
Share This Article
Facebook Copy Link Print

Latest News

ಹಾಸನ ಹೇಮಾವತಿ ಜಲಾಶಯದ ಬಳಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ 700 ಎಕರೆಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪರಿಶೀಲನೆ
BREAKING: ದಕ್ಷಿಣ ಆಫ್ರಿಕಾ ಬಾರ್ ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರು ಮಕ್ಕಳು ಸೇರಿ 11 ಜನ ಸಾವು
ಸಿಸಿಟಿವಿ ಲೈವ್‌ನಲ್ಲಿ ಪತ್ನಿಯ ಅತ್ಯಾಚಾರ ಕಂಡ ಪತಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ
ಜೈಪುರದಲ್ಲಿ ಸಿನಿಮಾ ದೃಶ್ಯದಂತೆ ಕಳ್ಳತನ: ರಸ್ತೆಯಲ್ಲಿ ಬಿದ್ದ ₹50 ಸಾವಿರ ನಗದು ಹೊತ್ತೊಯ್ದ ಬೈಕ್ ಸವಾರರು; ಸಿಸಿಟಿವಿ ದೃಶ್ಯ ವೈರಲ್!

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ
ALERT : ಹುಷಾರ್..! ನಿಮ್ಮ ‘ಮೊಬೈಲ್’ ನಲ್ಲಿ ಈ ಲಕ್ಷಣಗಳು ಕಂಡು ಬಂದರೆ ‘ಮೊಬೈಲ್’ ಹ್ಯಾಕ್ ಆಗಿದೆ ಎಂದರ್ಥ.!

Entertainment

BREAKING : ಮಂಗಳೂರಲ್ಲಿ ಕ್ಯಾಬ್ ಚಾಲಕನಿಗೆ ‘ಟೆರರಿಸ್ಟ್’ ಎಂದು ನಿಂದನೆ : ಮಲಯಾಳಂ ನಟ ‘ಜಯಕೃಷ್ಣನ್’ ಅರೆಸ್ಟ್.!
BREAKING: ಮಲಯಾಳಂ ಖ್ಯಾತ ನಟ ಮುಮ್ಮಟ್ಟಿಗೆ ಸೇರಿದ ಮನೆ ಸೇರಿ 17 ಸ್ಥಳಗಳ ಮೇಲೆ ಇಡಿ ದಾಳಿ
ನಟ ಶಾರುಖ್ ಖಾನ್ ಮನೆಯಲ್ಲಿ ದೀಪಾವಳಿ ಲಕ್ಷ್ಮಿ ಪೂಜೆ ಸಂಭ್ರಮ

Sports

ಸಚಿನ್ ತೆಂಡೂಲ್ಕರ್ ಸಾಧಿಸಲಾಗದ ದಾಖಲೆ ಬರೆದ ಮಗ: ಕ್ರಿಕೆಟ್ ಲೋಕದಲ್ಲಿ ಅರ್ಜುನ್ ಹೊಸ ಇತಿಹಾಸ
ವಿಶಾಖಪಟ್ಟಣಂನಲ್ಲಿ ವಿರಾಟ್ ಕೊಹ್ಲಿಯ ವಿಶೇಷ ಭೇಟಿ: ಮಾಜಿ ಆರ್‌ಸಿಬಿ ಸಹ ಆಟಗಾರರಾದ ಡಿಕಾಕ್, ಸ್ಟೇನ್ ಜೊತೆ ವಿಡಿಯೋ ವೈರಲ್‌!
ಕ್ರಿಕೆಟ್ ಹೀರೋಗೆ ಮದ್ಯವ್ಯಸನದ ಶಾಪ: ಸಲೀಲ್ ಅಂಕೋಲಾ ಆಘಾತಕಾರಿ ತಪ್ಪೊಪ್ಪಿಗೆ !

Special

ಪ್ರತಿದಿನ ಕುಡಿಯಲು ಉಪಯೋಗಿಸುವ ನೀರಿನ ಬಾಟಲ್ ಕೆಟ್ಟ ವಾಸನೆ ಬೀರುತ್ತಿದೆಯಾ…..?
SHOCKING : ‘ಅಂಗನವಾಡಿ ಶಿಕ್ಷಕಿ’ ಜೊತೆ ಅಕ್ರಮ ಸಂಬಂಧ, ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹತ್ಯೆಗೈದ ಲವರ್ ಅರೆಸ್ಟ್.!
ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗುವ ಹೈಹೀಲ್ಸ್‌ನಿಂದ ಆಗಬಹುದು ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?