KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವೈದ್ಯನಿಂದ ʼವಾಚ್‌ʼ ಕಳುವಿನ ಹುಸಿ ಆರೋಪ; CISF ನಿಂದ ಅಸಲಿ ಸತ್ಯ ಬಹಿರಂಗ

Published January 28, 2025 at 9:31 am
Share
SHARE

ಗುರುಗ್ರಾಮ್‌ನ ಶಸ್ತ್ರಚಿಕಿತ್ಸಕ ಡಾ. ತುಷಾರ್ ಮೆಹ್ತಾ, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಾವು ಧರಿಸಿದ್ದ ಆಪಲ್‌ ವಾಚ್‌ ಕಳವು ಮಾಡಿರುವುದಾಗಿ ಹೇಳಿದ್ದು, ಆದರೆ, ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ಕೈಗಾರಿಕಾ ಸುರಕ್ಷಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ಆಪಲ್ ವಾಚ್ ಕಳವು ಆರೋಪ ಹುಸಿ ಎಂದು ಬಹಿರಂಗಪಡಿಸಿದೆ. ಇದಾದ ನಂತರ ಡಾ. ತುಷಾರ್ ಮೆಹ್ತಾ ʼಎಕ್ಸ್‌ʼ ನಲ್ಲಿನ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಪ್ರಕರಣದ ವಿವರ: ಕೆಲ ದಿನಗಳ ಹಿಂದೆ ಡಾ. ಮೆಹ್ತಾ ತಮ್ಮ ʼಎಕ್ಸ್ʼ ಹ್ಯಾಂಡಲ್‌ನಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ 3 ರಲ್ಲಿ ಭದ್ರತಾ ತಪಾಸಣೆ ಮಾಡಿಸಿಕೊಳ್ಳುವಾಗ ತಮ್ಮ ಆಪಲ್ ವಾಚ್ ಕಳವು ಆಗಿದೆ ಎಂದು ಪೋಸ್ಟ್ ಮಾಡಿದ್ದರು. ತಮ್ಮ ಪೋಸ್ಟ್‌ನಲ್ಲಿ, ಮೆಹ್ತಾ ಆಪಲ್ ವಾಚ್ ಅನ್ನು ತೆಗೆದು ಸ್ಕ್ಯಾನಿಂಗ್ ಯಂತ್ರದ ಮೂಲಕ ಹಾದುಹೋಗುವ ಟ್ರೇನಲ್ಲಿ ಇಟ್ಟ ನಂತರ ಅದು ಕಾಣೆಯಾಗಿತ್ತು ಎಂದು ಹೇಳಿದ್ದರು.

ಮೆಹ್ತಾ ಈ ಕುರಿತು ಸಿಐಎಸ್‌ಎಫ್ ವ್ಯಕ್ತಿಯೊಂದಿಗೆ ಮಾತನಾಡಿದ್ದು, ನಂತರ ಸಂಶಯಾಸ್ಪದವಾಗಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ನೋಡಿದೆ ಎಂದು ತಮ್ಮ ಪೋಸ್ಟ್‌ ನಲ್ಲಿ ವಿವರಿಸಿದ್ದ ಮೆಹ್ತಾ, ಆ ವ್ಯಕ್ತಿಯನ್ನು ಎದುರಿಸಿ ಅವನ ಜೇಬಿನಿಂದ ಗಡಿಯಾರವನ್ನು ಬಲವಂತವಾಗಿ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಆ ಬಳಿಕ ವಿಮಾನ ನಿಲ್ದಾಣದ ಹೀಲಿಯೋಸ್ ಶೋರೂಮ್‌ನ ಒಬ್ಬ ವ್ಯಕ್ತಿ ಆ ವ್ಯಕ್ತಿಯ ಪರವಾಗಿ ತಮ್ಮ ಜೊತೆ ಜಗಳವಾಡಿದ್ದರು ಎಂದು ಮೆಹ್ತಾ ತಿಳಿಸಿದ್ದರು.

ಡಾ. ಮೆಹ್ತಾ ಅವರ ಹೇಳಿಕೆಗೆ, ಸಿಐಎಸ್‌ಎಫ್ ಮತ್ತು ದೆಹಲಿ ವಿಮಾನ ನಿಲ್ದಾಣವು ತಮ್ಮ ಅಧಿಕೃತ ಹ್ಯಾಂಡಲ್‌ಗಳಿಂದ ಪ್ರತಿಕ್ರಿಯಿಸಿದೆ. ಸಿಐಎಸ್‌ಎಫ್ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೆಹ್ತಾ ಭದ್ರತಾ ತಪಾಸಣೆಯ ನಂತರ ತನ್ನ ವಾಚ್ ಧರಿಸಿಕೊಂಡು ಹೋಗುತ್ತಿರುವುದು ಮತ್ತು ನಂತರ ಯಾವುದೇ ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಸಂವಹನ ನಡೆಸದೆ ಬೋರ್ಡಿಂಗ್ ಗೇಟ್‌ಗೆ ತೆರಳಿದ್ದು ಮತ್ತು ಸುಗಮವಾಗಿ ವಿಮಾನ ಹತ್ತಿದ್ದು ಕಂಡುಬಂದಿದೆ ಎಂದು ಹೇಳಿದೆ. ದೆಹಲಿ ವಿಮಾನ ನಿಲ್ದಾಣವೂ ಸಹ ಸಿಐಎಸ್‌ಎಫ್ ಹೇಳಿಕೆಯನ್ನು ದೃಢಪಡಿಸಿದೆ.

ವಿಮಾನ ನಿಲ್ದಾಣವು ‘ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಿಸಲಾಗಿಲ್ಲ’ ಮತ್ತು ‘ಆರೋಪಗಳು ಸುಳ್ಳು’ ಎಂದು ಹೇಳಿದೆ. ಡಾ. ಮೆಹ್ತಾ ತಮ್ಮ ಆರೋಪಗಳನ್ನು ಅಧಿಕಾರಿಗಳು ಹುಸಿಯೆಂದು ಹೇಳಿದ ಕಾರಣ ಎಕ್ಸ್‌ನಲ್ಲಿ ತಮ್ಮ ಖಾತೆಯನ್ನು ಅಳಿಸಿದ್ದಾರೆಯೇ ಎಂಬುದು ಈಗ ತಿಳಿದಿಲ್ಲ.

Dr Tushar Mehta's original post

CISF's reply to Mehta's post

Delhi Airport's reply to Dr Tushar Mehta's claim

You Might Also Like

GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ: ತೆರಿಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ವಿಶ್ವದ ಅತ್ಯಂತ ಅಪಾಯಕಾರಿ ರೈಲು ಪ್ರಯಾಣ: ಕೂರಲು ಆಸನವಿಲ್ಲ, ಮೇಲ್ಛಾವಣಿಯಂತೂ ಮೊದಲೇ ಇಲ್ಲ !

Good News : ಇನ್ಮುಂದೆ UPI ಮೂಲಕ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾಗಲ್ಲ !

ಕಂಗನಾ ರಣಾವತ್ ಟ್ವೀಟ್ ಡಿಲೀಟ್: ಬಿಜೆಪಿಗೂ ಅರ್ಥವಾಯ್ತು ಎಂದು ಹಾಸ್ಯ ಕಲಾವಿದನ ಟಾಂಗ್‌ !

BIG NEWS: ಐಪಿಎಲ್ ಪಂದ್ಯಾವಳಿ: ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್

TAGGED:Gurugramಆರೋಪಆಪಲ್ ವಾಚ್ ಕಳವುಗುರುಗ್ರಾಮ್ ಸರ್ಜನ್ತುಷಾರ್ ಮೆಹ್ತಾSurgeon Tushar MehtaDeletes X Account
Share This Article
Facebook Copy Link Print

Latest News

GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ: ತೆರಿಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ
ವಿಶ್ವದ ಅತ್ಯಂತ ಅಪಾಯಕಾರಿ ರೈಲು ಪ್ರಯಾಣ: ಕೂರಲು ಆಸನವಿಲ್ಲ, ಮೇಲ್ಛಾವಣಿಯಂತೂ ಮೊದಲೇ ಇಲ್ಲ !
Good News : ಇನ್ಮುಂದೆ UPI ಮೂಲಕ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾಗಲ್ಲ !
ಕಂಗನಾ ರಣಾವತ್ ಟ್ವೀಟ್ ಡಿಲೀಟ್: ಬಿಜೆಪಿಗೂ ಅರ್ಥವಾಯ್ತು ಎಂದು ಹಾಸ್ಯ ಕಲಾವಿದನ ಟಾಂಗ್‌ !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo
ಲಂಚ ಪಡೆಯುವಾಗಲೇ ʼರೆಡ್‌ ಹ್ಯಾಂಡ್‌ʼ ಆಗಿ ಸಿಕ್ಕಿಬಿದ್ದ ಪೊಲೀಸ್‌ ; ವಿಡಿಯೋ ವೈರಲ್‌ | Watch
ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್‌ !

Entertainment

ಹನಿ ಸಿಂಗ್‌ಗೆ ವಿಐಪಿ ದರ್ಶನ: ಮಹಾಕಾಳನ ದೇವಸ್ಥಾನದಲ್ಲಿ ತಾರತಮ್ಯ ಆರೋಪ…..!
ಸ್ಟಾರ್‌ಗಳ ಮನೆಯ ಕಸದ ಬುಟ್ಟಿಯಲ್ಲೂ ಕಂಟೆಂಟ್ ಹುಡುಕಿದ ಸಾರ್ಥಕ್ ಸಚ್‌ದೇವ್‌; ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ | Watch
ನೃತ್ಯ ಗುರುವಿಗೆ ಸಿಕ್ಕ ಗೌರವ ಕಂಡು ಬೆರಗಾದ ಪ್ರಿಯಾಂಕಾ ; ಫೋಟೋಗಾಗಿ ವಿಮಾನವನ್ನೇ ತಡೆದ ಅಭಿಮಾನಿ !

Sports

ಬೆಂಗಳೂರಿನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ: ಪ್ಲೇಆಫ್ ಗೆ ಅಧಿಕೃತ ಎಂಟ್ರಿಗೆ RCB ಸಜ್ಜು
BREAKING: ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಂದು ದಾಖಲೆ: 90.23 ಮೀಟರ್ ಜಾವೆಲಿನ್ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ
ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?

Special

‘ಲೋಹದ ಪಾತ್ರೆ’ಗಳಿಗೆ ಹೊಳಪು ನೀಡಲು ಇಲ್ಲಿದೆ ಸುಲಭದ ಟಿಪ್ಸ್
ನೀವು ಬಲ್ಲಿರಾ ʼನೈಸರ್ಗಿಕ ಕೊಬ್ಬುʼಗಳಿಗೆ ಪೂರಕವಾಗಿ ಬಳಸವ ʼಕೃತಕ ಕೊಬ್ಬುʼಗಳ ಅಪಾಯ…..?
ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಈ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಚ್ಚರ….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?