KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ

Published August 6, 2024 at 4:41 am
Share
SHARE

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ.

ಇನ್ನು ಎರಡು ಮೂರು ದಿನದಲ್ಲಿ ಮೊದಲ ಹಂತದಲ್ಲಿ 26.65 ಲಕ್ಷ ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂಪಾಯಿ ಪಾವತಿಸಲಾಗುವುದು. ಮೊದಲ ಹಂತದಲ್ಲಿ 533 ಕೋಟಿ ರೂಪಾಯಿ ಪಾವತಿಗೆ ಸೋಮವಾರದಿಂದ ಪ್ರಕ್ರಿಯೆ ಶುರುವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಖಾತೆಗೆ ಜಮಾ ಆಗಲಿದೆ.

ಇನ್ನುಳಿದ ಫಲಾನುಭವಿಗಳಿಗೆ ಆಗಸ್ಟ್ 10ರೊಳಗೆ ಜೂನ್ ತಿಂಗಳ ಹಣ ಖಾತೆಗೆ ನೇರವಾಗಿ ಪಾವತಿಸಲಾಗುವುದು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಟ್ಟಿಗೆ ಪಾವತಿಸಲಾಗಿತ್ತು. ಇದೀಗ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಗೆ ಬಾಕಿಯಿದ್ದು, ವಾರಾಂತ್ಯದೊಳಗೆ ಜೂನ್ ತಿಂಗಳ ಹಣ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಲಾಗಿದೆ.

You Might Also Like

BREAKING: ರಾಜ್ಯದಲ್ಲಿ ಭಾರೀ ಮಳೆಯಿಂದ ಘೋರ ದುರಂತ: ಹಳ್ಳದಲ್ಲಿ ಎತ್ತಿನಗಾಡಿ ಬಿದ್ದು ಇಬ್ಬರು ಮಕ್ಕಳು, ಎತ್ತು ಸಾವು

ರಾಜ್ಯದಲ್ಲಿ ಇಂದು 36 ಮಂದಿಗೆ ಕೊರೋನಾ ಸೋಂಕು ದೃಢ, 100 ಸಕ್ರಿಯ ಪ್ರಕರಣ

‘ನಕ್ಸಲ್’ ಹತ್ತಿಕ್ಕಿದ ಮೋದಿ ಸರ್ಕಾರದ ಖಡಕ್ ನಿರ್ಧಾರ: ಸಂಘಟಿತ ಆಪರೇಷನ್ ಪ್ರಹಾರ್, ಆಪರೇಷನ್ ಆಕ್ಟೋಪಸ್‌ ಯಶಸ್ಸಿನಿಂದ ನಕ್ಸಲ್ ಮುಕ್ತ ಭಾರತ

ರೈತರಿಗೆ ಗುಡ್ ನ್ಯೂಸ್: ಕೃಷಿ ಪಂಪ್ಸೆಟ್ ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿ

ಕಾವೇರಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನಾಪತ್ತೆ

TAGGED:ಗೃಹಲಕ್ಷ್ಮಿ ಯೋಜನೆಜೂನ್ ತಿಂಗಳ ಹಣwomanaccountGruhalakshmi YojaneJuneಖಾತೆಗೆ ಪಾವತಿಫಲಾನುಭವಿಗಳು
Share This Article
Facebook Copy Link Print

Latest News

BREAKING: ರಾಜ್ಯದಲ್ಲಿ ಭಾರೀ ಮಳೆಯಿಂದ ಘೋರ ದುರಂತ: ಹಳ್ಳದಲ್ಲಿ ಎತ್ತಿನಗಾಡಿ ಬಿದ್ದು ಇಬ್ಬರು ಮಕ್ಕಳು, ಎತ್ತು ಸಾವು
ರಾಜ್ಯದಲ್ಲಿ ಇಂದು 36 ಮಂದಿಗೆ ಕೊರೋನಾ ಸೋಂಕು ದೃಢ, 100 ಸಕ್ರಿಯ ಪ್ರಕರಣ
‘ನಕ್ಸಲ್’ ಹತ್ತಿಕ್ಕಿದ ಮೋದಿ ಸರ್ಕಾರದ ಖಡಕ್ ನಿರ್ಧಾರ: ಸಂಘಟಿತ ಆಪರೇಷನ್ ಪ್ರಹಾರ್, ಆಪರೇಷನ್ ಆಕ್ಟೋಪಸ್‌ ಯಶಸ್ಸಿನಿಂದ ನಕ್ಸಲ್ ಮುಕ್ತ ಭಾರತ
ರೈತರಿಗೆ ಗುಡ್ ನ್ಯೂಸ್: ಕೃಷಿ ಪಂಪ್ಸೆಟ್ ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಆಕಾಶ್ ಅಂಬಾನಿ ಗ್ಯಾರೇಜ್‌ಗೆ 10 ಕೋಟಿ ಬೆಲೆಯ ಫೆರಾರಿ ಎಂಟ್ರಿ: ಇಲ್ಲಿವೆ ಐಷಾರಾಮಿ ಕಾರಿನ ವೈಶಿಷ್ಟ್ಯಗಳು!
ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಟಾಟಾ ಮೋಟಾರ್ಸ್ ಸಹಿ
ಅನ್ಯ ರಾಜ್ಯದ ವಾಹನ ಹೊಂದಿದ್ದೀರಾ ? ಹಾಗಾದ್ರೆ ಓದಿ ಈ ಸುದ್ದಿ

Entertainment

BREAKING NEWS: ಹೃದಯಾಘಾತದಿಂದ ಖ್ಯಾತ ನಟ, ನಿರ್ದೇಶಕ ಮನೋಜ್ ಭಾರತಿರಾಜ ನಿಧನ
ಮಗನ ಮದುವೆಗೆ ಹಿರಿಯ ನಟನಿಗೇ ಇಲ್ಲ ಆಹ್ವಾನ ; ಮೌನ ಮುರಿದ ಪ್ರಿಯಾ !
ಮೈ ಜುಂ ಎನಿಸುವ ಥ್ರಿಲ್ಲರ್ ! ‘ರಾಟ್ಸಸನ್’ ಕಥೆ ಕೇಳಿದ್ರೆ ನಿದ್ದೆ ಬರಲ್ಲ !

Sports

ಸಾರ್ವಕಾಲಿಕ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್
ಭಾರತದ ಐದನೇ ಕಿರಿಯ ಟೆಸ್ಟ್ ನಾಯಕ ಶುಭಮನ್ ಗಿಲ್: ಇಲ್ಲಿದೆ ಪೂರ್ಣ ಪಟ್ಟಿ
IPL 2025: ಟಾಪ್-2 ಸ್ಥಾನದ ಮೇಲೆ ಪಂಜಾಬ್ ಕಿಂಗ್ಸ್ ಕಣ್ಣು; ಸವಾಲೊಡ್ಡಲು ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್ !

Special

ʼಯೋಗ ಮುದ್ರೆʼ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ
ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ
ನಿಮ್ಮ ಸಹಿ ಹೇಳುತ್ತಂತೆ ʼವ್ಯಕ್ತಿತ್ವʼ ; ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?