KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಎರಡು ತಿಂಗಳ ಹಣ ಬಿಡುಗಡೆ

Published April 2, 2025 at 8:09 am
Share
SHARE

ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಜನವರಿ ತಿಂಗಳ ಹಣ ಈಗಾಗಲೇ ಸಂದಾಯವಾಗಿದೆ. ಫೆಬ್ರವರಿ ತಿಂಗಳ ಹಣ ಕೂಡ ಬಿಡುಗಡೆಯಾಗಿದ್ದು, ಶೀಘ್ರವೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಡುಗೆ ಅನಿಲ, ಟೋಲ್ ಶುಲ್ಕ, ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯವರು ಮೊದಲು ಪ್ರತಿಭಟನೆ ನಡೆಸಲಿ. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

You Might Also Like

ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

BREAKING : ಮಂಗಳೂರಿನಲ್ಲಿ ಮಹಾಮಳೆ ಆರ್ಭಟ  :  ಗುಡ್ಡ ಕುಸಿದು ಒಂದೇ ದಿನ ಇಬ್ಬರು ಬಲಿ.!

BIG NEWS: ಬೇಹುಗಾರಿಕಾ ಚಟುವಟಿಕೆ: ಪಾಕಿಸ್ತಾನಿ ಗೂಢಚಾರ ಅರೆಸ್ಟ್

ALERT : ಎಲ್ಲಾ ‘ಮೋಟಾರ್ ಬೈಕ್’ ಸವಾರರು ಕಡ್ಡಾಯವಾಗಿ ‘ISI ಮಾರ್ಕ್’ ಇರುವ ಹೆಲ್ಮೆಟ್ ಧರಿಸುವಂತೆ ಸೂಚನೆ.!

BREAKING : ಮಂಗಳೂರಿನಲ್ಲಿ ಘೋರ ದುರಂತ : ಭಾರಿ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಸ್ಥಳದಲ್ಲೇ ಮಹಿಳೆ ಸಾವು.!

TAGGED:ಗೃಹಲಕ್ಷ್ಮಿ ಯೋಜನೆaccountGruhalakshmi YojaneಫಲಾನುಭವಿಗಳುLakshmi HebbalkarCashಖಾತೆಗೆ ಜಮಾಹಣ ಬಿಡುಗಡೆ
Share This Article
Facebook Copy Link Print

Latest News

ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
BREAKING : ಮಂಗಳೂರಿನಲ್ಲಿ ಮಹಾಮಳೆ ಆರ್ಭಟ  :  ಗುಡ್ಡ ಕುಸಿದು ಒಂದೇ ದಿನ ಇಬ್ಬರು ಬಲಿ.!
BIG NEWS: ಬೇಹುಗಾರಿಕಾ ಚಟುವಟಿಕೆ: ಪಾಕಿಸ್ತಾನಿ ಗೂಢಚಾರ ಅರೆಸ್ಟ್
ALERT : ಎಲ್ಲಾ ‘ಮೋಟಾರ್ ಬೈಕ್’ ಸವಾರರು ಕಡ್ಡಾಯವಾಗಿ ‘ISI ಮಾರ್ಕ್’ ಇರುವ ಹೆಲ್ಮೆಟ್ ಧರಿಸುವಂತೆ ಸೂಚನೆ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಭಯಾನಕ ಅಪಘಾತ: ಆಲ್ಟೋ ಕಾರ್ 5 ಬಾರಿ ಪಲ್ಟಿ – ಪವಾಡಸದೃಶ್ಯ ರೀತಿಯಲ್ಲಿ ಪ್ರಯಾಣಿಕರು ಪಾರು | Watch Video
ಕುಡಿದ ಮತ್ತಲ್ಲಿ ಡಿವೈಡರ್‌ಗೆ ಗುದ್ದಿ ಬಡ ಡೆಲಿವರಿ ಬಾಯ್ ಸ್ಕೂಟರ್ ಪುಡಿಗಟ್ಟಿದ ಚಾಲಕ | Shocking Video
ದೆಹಲಿಯಲ್ಲಿ ವಾಹನಗಳಿಗೆ ಕಡ್ಡಾಯ ಬಣ್ಣದ ಸ್ಟಿಕ್ಕರ್ : ಇಲ್ಲಿದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ !

Entertainment

BREAKING : ಬಾಲಿವುಡ್ ನಟ ‘ಅಕ್ಷಯ್ ಕುಮಾರ್’ ನಟನೆಯ ಕೇಸರಿ-2 ಚಿತ್ರದ ಟೀಸರ್ ರಿಲೀಸ್ |WATCH TEASER
BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಸಾಕ್ಷಿದಾರನ ಜೊತೆ ಸಿನಿಮಾ ವೀಕ್ಷಿಸಿದ ನಟ ದರ್ಶನ್ ಗೆ ಸಂಕಷ್ಟ..?
ಬಡತನದಲ್ಲಿ ಬೆಂದ ನಟ: ಸ್ಟಾರ್ ಸಹೋದರಿಯ ಸಹಾಯಕ್ಕೂ ತಿರಸ್ಕಾರ !

Sports

ಕ್ವಾಲಿಫೈಯರ್ ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ RCB ಐಪಿಎಲ್ ಚಾಂಪಿಯನ್: ಹೀಗಿದೆ ಅಭಿಮಾನಿಗಳ ಲೆಕ್ಕಾಚಾರ
4ನೇ ಬಾರಿ ಫೈನಲ್ ಪ್ರವೇಶಿಸಿದ RCB, ಕಪ್ ಗೆಲ್ಲಲು ಇನ್ನೊಂದೇ ಮೆಟ್ಟಿಲು
ಮೈದಾನದಲ್ಲಿ ಅಸಭ್ಯ ವರ್ತನೆ: ಬಾಂಗ್ಲಾ ಬ್ಯಾಟರ್ ಹೆಲ್ಮೆಟ್‌ಗೆ ದ. ಆಫ್ರಿಕಾ ಬೌಲರ್‌ನಿಂದ ಪಂಚ್ | Shocking Video

Special

ದುಡಿಯುವ ‘ಮಹಿಳೆ’ ಬಯಸುವುದೇನು ಗೊತ್ತಾ…..?
ಚಳಿಗಾಲದಲ್ಲಿ ಹೀಗಿರಲಿ ಆರೋಗ್ಯ ರಕ್ಷಣೆ
ರೆಸ್ಯುಮೆಯಲ್ಲಿ ನಿಮ್ಮ ʼಹವ್ಯಾಸʼಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?