KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ದಾಖಲೆ ಸರಿ ಇದ್ರೂ ಖಾತೆಗೆ ಗೃಹಲಕ್ಷ್ಮಿ ಹಣ ಬಾರದ ಮಹಿಳೆಯರಿಗೆ ಮುಖ್ಯ ಮಾಹಿತಿ

Published October 25, 2023 at 8:56 am
Share
SHARE

ಬೆಂಗಳೂರು: ಎಲ್ಲಾ ದಾಖಲೆಗಳು ಸರಿ ಇದ್ದರೂ, ಯೋಜನೆಗೆ ಅರ್ಹರೆಂದು ದೃಢೀಕರಣ ಸಂದೇಶ ಬಂದಿದ್ದರೂ, ಇನ್ನು ಸುಮಾರು 9.44 ಲಕ್ಷ ಮಹಿಳೆಯರಿಗೆ ತಾಂತ್ರಿಕ ದೋಷದ ನೆಪದಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಖಾತೆಗೆ ಜಮಾ ಆಗಿಲ್ಲ. ಇದರಿಂದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಖಲೆ ಸರಿ ಇಲ್ಲ, ತಾಂತ್ರಿಕ ದೋಷ ಎಂದೆಲ್ಲ ನೆಪ ಹೇಳಲಾಗುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ. ಕುಟುಂಬದ ಯಜಮಾನರಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 9,44,155 ಅರ್ಜಿದಾರರ ಖಾತೆಗೆ ಹಣ ಸಂದಾಯವಾಗಿಲ್ಲ. ಇವರಲ್ಲಿ 3082 ಅರ್ಜಿದಾರರು ಮೃತಪಟ್ಟಿದ್ದು, ಅವರನ್ನು ಅನರ್ಹಗೊಳಿಸಲಾಗಿದೆ.

1,59,356 ಮಹಿಳೆಯರ ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಿದೆ. 5,96,68 ಫಲಾನುಭವಿಗಳ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ. 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ. ಹೀಗೆ ವಿವಿಧ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಸಂದಾಯವಾಗಿಲ್ಲ ಎಂದು ಹೇಳಲಾಗಿದೆ.

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಹುತೇಕರ ಖಾತೆಗೆ ಹಣ ಸಂದಾಯವಾಗಿದೆ. ಆದರೆ, ಅರ್ಜಿ ಸಲ್ಲಿಕೆ ಅನುಮೋದನೆಯಾಗಿ ಅರ್ಹರೆಂದು ದೃಢೀಕರಣ ಬಂದಿದ್ದರೂ 9.44 ಲಕ್ಷ ಮಂದಿಗೆ ಹಣ ಸಂದಾಯವಾಗಿಲ್ಲ. ಲೋಪ ದೋಷಗಳನ್ನು ಸರಿಪಡಿಸಿ ಖಾತೆಗೆ ಹಣ ಜಮಾ ಮಾಡುವ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.

You Might Also Like

BIG NEWS: ಹೆಲ್ಪ್ ಲೈನ್ ಹೆಸರಲ್ಲಿ ಗಾಯಕನಿಗೆ ಲಕ್ಷ ಲಕ್ಷ ವಂಚನೆ: ಮಹಿಳೆಯ ವಿರುದ್ಧ ಪ್ರಕರಣ ದಾಖಲು

SHOCKING : ರಕ್ತ ಬರುವಂತೆ ರೈಲಿನಲ್ಲಿ ಹೊಡೆದಾಡಿಕೊಂಡ ಮಹಿಳೆಯರು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

BIG NEWS: ಬಾಲಕನನ್ನು ಹತ್ಯೆಗೈದು, ಮೃತದೇಹನ್ನು ಸುಟ್ಟು ಹಾಕಿ, ಹೊಲದಲ್ಲಿ ಹೂತು ಹಾಕಿದ್ದ ಸಲಿಂಗಕಾಮಿ ಅರೆಸ್ಟ್

ತುಮಕೂರನ್ನು ಸ್ಯಾಟಲೈಟ್ ನಗರವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ : DCM ಡಿಕೆ ಶಿವಕುಮಾರ್

BREAKING : ವಿಮಾನ ದುರಂತದ ಬೆನ್ನಲ್ಲೇ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ‘ಏರ್ ಇಂಡಿಯಾ’ಗೆ ‘DGCA’ ಆದೇಶ

TAGGED:ಮಹಿಳೆಯರುಗೃಹಲಕ್ಷ್ಮಿ ಯೋಜನೆwomanaccountGruhalakshmi YojaneDocumentsಖಾತೆಗೆ ಹಣAadhaar cardದಾಖಲೆ ಸರಿ ಇದೆ
Share This Article
Facebook Copy Link Print

Latest News

BIG NEWS: ಹೆಲ್ಪ್ ಲೈನ್ ಹೆಸರಲ್ಲಿ ಗಾಯಕನಿಗೆ ಲಕ್ಷ ಲಕ್ಷ ವಂಚನೆ: ಮಹಿಳೆಯ ವಿರುದ್ಧ ಪ್ರಕರಣ ದಾಖಲು
SHOCKING : ರಕ್ತ ಬರುವಂತೆ ರೈಲಿನಲ್ಲಿ ಹೊಡೆದಾಡಿಕೊಂಡ ಮಹಿಳೆಯರು : ಆಘಾತಕಾರಿ ವೀಡಿಯೋ ವೈರಲ್ |WATCH VIDEO
BIG NEWS: ಬಾಲಕನನ್ನು ಹತ್ಯೆಗೈದು, ಮೃತದೇಹನ್ನು ಸುಟ್ಟು ಹಾಕಿ, ಹೊಲದಲ್ಲಿ ಹೂತು ಹಾಕಿದ್ದ ಸಲಿಂಗಕಾಮಿ ಅರೆಸ್ಟ್
ತುಮಕೂರನ್ನು ಸ್ಯಾಟಲೈಟ್ ನಗರವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ : DCM ಡಿಕೆ ಶಿವಕುಮಾರ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ʼಹೋಂಡಾ ರೆಬೆಲ್ 500ʼ ಭಾರತದಲ್ಲಿ ರಿಲೀಸ್‌ : ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ !
BIG NEWS: ಇನ್ನು ವಾಹನಗಳಿಗೆ ಕೊಳಲು, ತಬಲಾ ಸೇರಿ ಸಂಗೀತ ವಾದ್ಯಗಳ ಹಾರ್ನ್ ಕಡ್ಡಾಯ ಕಾನೂನು ಜಾರಿಗೆ ಚಿಂತನೆ
ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video

Entertainment

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 28 ಜನರು ಬಲಿ: ನಟ ಶಿವರಾಜ್ ಕುಮಾರ್ ಖಂಡನೆ
ಮಗ ಶಾಲೆಯಲ್ಲಿ ‘ಟಾಪರ್’ ಎಂದಾಗ ‘ರಾಂಗ್ ನಂಬರ್’ ಎಂದ ಅಮ್ಮ | Viral Video
BIG NEWS: ಸೈಫ್ ಗೆ ಚಾಕು ಇರಿದ ಪ್ರಕರಣಕ್ಕೆ ಸ್ಪೋಟಕ ತಿರುವು : ಮನೆಯೊಳಗಿನ ಬೆರಳಚ್ಚು ಆರೋಪಿಯದ್ದಲ್ಲ…..!

Sports

BIG NEWS: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ಸೇರಿದಂತೆ ಹಲವರ ವಿರುದ್ಧ ದೂರು: ಮ್ಯಾಚ್ ಫಿಕ್ಸಿಂಗ್ ಬಾಂಬ್ ಸಿಡಿಸಿದ ಟಿ.ಜೆ. ಅಬ್ರಾಹಂ
ಭಾರತೀಯ ಆಟಗಾರರು ಮತ್ತು ಫೀಲ್ಡಿಂಗ್ ಕೋಚ್ ನಡುವೆ ʼತೀವ್ರ ಚರ್ಚೆʼ ; ಮರುಕ್ಷಣವೇ ಸೌಹಾರ್ದದ ವಾತಾವರಣ | Watch
BREAKING NEWS: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ ಉದ್ಘಾಟನಾ ಸಮಾರಂಭ

Special

ಮನೆಯಲ್ಲೇ ಸುಲಭವಾಗಿ ತಯಾರಿಸಿ ನೈಸರ್ಗಿಕ ರೂಂ ಫ್ರೆಶ್ನರ್
ಅಂತರ್ಜಾತಿ ʼವಿವಾಹʼದಿಂದಲೂ ಇವೆ ಸಾಕಷ್ಟು ಲಾಭ
ಮಹಿಳೆಯರು ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳುವುದು ಸುರಕ್ಷಿತವೇ ? ಇಲ್ಲಿದೆ ಉಪಯುಕ್ತ ಮಾಹಿತಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?