KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

Gruha Lakshmi Scheme : `ಗೃಹಲಕ್ಷ್ಮಿ’ ಹಣ ಬಾರದೆ ಇರುವ ಯಜಮಾನಿಯರಿಗೆ ಗುಡ್ ನ್ಯೂಸ್ : ಈ ತಿಂಗಳು ನಿಮ್ಮ ಖಾತೆಗೆ ಹಣ ಜಮಾ!

Published November 8, 2023 at 6:25 am
Share
SHARE

ಬೆಂಗಳೂರು :  ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೆ ಇರುವ ಯಜಮಾನಿಯರಿಗೆ ಸಿಹಿಸುದ್ದಿ, ಈ ತಿಂಗಳು ನಿಮ್ಮ ಖಾತೆಗೆ 2,000 ರೂ. ಹಣ ಬರಲಿದೆ.

ಹೌದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಾದ್ರೂ ಹಣ ಬಾರದೆ ಇರುವ ಯಜಮಾನಿಯರ ಖಾತೆಗೆ ಈ ತಿಂಗಳಿನಿಂದ ಹಣ ಜಮೆ ಮಾಡುವ ಬಗ್ಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಲಾಖೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದೆ.ಸರ್ಕಾರವು ಈ ತಿಂಗಳು 1.10 ಕೋಟಿ ಜನರಿಗೆ ಹಣವನ್ನು ಬಿಡುಗಡೆ ಮಾಡಿದೆ. ಕೆವೈಸಿ  ವಿವರಗಳು ಮತ್ತು ಇ-ಆಡಳಿತದಲ್ಲಿನ  ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ವಿಳಂಬಗಳಾಗಿವೆ. ಮೊದಲ ಕಂತಿನಲ್ಲಿ ಹಣ ಪಡೆಯದ ಜನರು ಎರಡು ತಿಂಗಳು ಒಟ್ಟಿಗೆ ಹಣವನ್ನು ಪಡೆಯುತ್ತಿದ್ದಾರೆ. ನಾವು ಎಲ್ಲಾ ಬ್ಯಾಂಕುಗಳು ಮತ್ತು ನಮ್ಮ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದೇವೆ ಮತ್ತು ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ  ಸಲ್ಲಿಸಿ ಹಣ ಬಾರದೇ ಇರುವುದಕ್ಕೆ ಯಜಮಾನಿಯರ ಕೆವೈಸಿ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲಾಗಿದೆ. ಸುಮಾರು ಏಳು ಲಕ್ಷ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಿ ಈ ತಿಂಗಳು ಅವರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

You Might Also Like

ಪಡಿತರ ಚೀಟಿದಾರರೇ ಗಮನಿಸಿ: ಕಾರ್ಡ್‌ ರದ್ದಾಗಲು ಕಾರಣವಾಗಬಹುದು ಈ ಸಣ್ಣ ತಪ್ಪು !

BIG NEWS: ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಭರ್ಜರಿ ಗೆಲುವು: 376 ZP ಸ್ಥಾನಗಳಲ್ಲಿ 300ರಲ್ಲಿ ಜಯ

ಪತಿಯ ವಿವಾಹೇತರ ಸಂಬಂಧ ಕ್ರೌರ್ಯವಲ್ಲ, ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಮಹತ್ವದ ಆದೇಶ

BREAKING: ಮಲ ಸಹೋದರನಿಂದ ಸೋದರರ ಮೇಲೆ ಗುಂಡಿನ ದಾಳಿ

‘ಯಾವುದೇ ಬೆದರಿಕೆಗೆ ಭಾರತ ಮಣಿಯುವುದಿಲ್ಲ’: ಭಾರತ-ಪಾಕ್ ಪರಮಾಣು ಯುದ್ಧದ ಬಗ್ಗೆ ಟ್ರಂಪ್ ಹೇಳಿಕೆಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ

TAGGED:ಗೃಹಲಕ್ಷ್ಮಿ ಯೋಜನೆKarnatakaಕರ್ನಾಟಕgruhalakshmi schemeಖಾತೆಗೆ ಹಣ ಜಮಾಯಜಮಾನಿYajamaniMoney Credited to Account
Share This Article
Facebook Copy Link Print

Latest News

ಪಡಿತರ ಚೀಟಿದಾರರೇ ಗಮನಿಸಿ: ಕಾರ್ಡ್‌ ರದ್ದಾಗಲು ಕಾರಣವಾಗಬಹುದು ಈ ಸಣ್ಣ ತಪ್ಪು !
BIG NEWS: ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಭರ್ಜರಿ ಗೆಲುವು: 376 ZP ಸ್ಥಾನಗಳಲ್ಲಿ 300ರಲ್ಲಿ ಜಯ
ಪತಿಯ ವಿವಾಹೇತರ ಸಂಬಂಧ ಕ್ರೌರ್ಯವಲ್ಲ, ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಮಹತ್ವದ ಆದೇಶ
BREAKING: ಮಲ ಸಹೋದರನಿಂದ ಸೋದರರ ಮೇಲೆ ಗುಂಡಿನ ದಾಳಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ALERT : ಸಾರ್ವಜನಿಕರೇ ಎಚ್ಚರ : ಬೆಂಗಳೂರಲ್ಲಿ ‘ವಾಟ್ಸಪ್ ಲಿಂಕ್’ ಕ್ಲಿಕ್ ಮಾಡಿ 65 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ.!
ಭಾರತದಲ್ಲಿ ಎಷ್ಟಿರಲಿದೆ ಟೆಸ್ಲಾದ ಇವಿ ಬೆಲೆ ? ಇಲ್ಲಿದೆ ಇತರ ವಿಶೇಷತೆ
ಟ್ರಕ್ ಗಳಿಗೂ ಸುರಕ್ಷತಾ ಮೌಲ್ಯಮಾಪನ ರೇಟಿಂಗ್ ಪ್ರಾರಂಭಿಸಲು ಸರ್ಕಾರ ಚಿಂತನೆ

Entertainment

ಫೆಬ್ರವರಿ 24ಕ್ಕೆ ಬಿಡುಗಡೆಯಾಗಲಿದೆ ‘ಹರಿಹರ ವೀರಮಲ್ಲು’ ಚಿತ್ರದ ಎರಡನೇ ಹಾಡು
BREAKING : ಯಾವುದೇ ಕಾರಣಕ್ಕೂ ವಿಚಾರಣೆಗೆ ಗೈರಾಗಬಾರದು : ನಟ ದರ್ಶನ್’ಗೆ ಕೋರ್ಟ್ ಎಚ್ಚರಿಕೆ |Renuka Swamy murder Case
‘ಬ್ರಿಟನ್ಸ್ ಗಾಟ್ ಟ್ಯಾಲೆಂಟ್’ ಶೋನಲ್ಲಿ ಅಸ್ಸಾಂ ಬಾಲಕಿ ಅದ್ಭುತ ಡ್ಯಾನ್ಸ್ ಗೆ ವೀಕ್ಷಕರು, ತೀರ್ಪುಗಾರರು ಫಿದಾ: ಸಿಎಂ ಹಿಮಂತ್ ಶರ್ಮಾ, ಉದ್ಯಮಿ ಆನಂದ್ ಮಹೀಂದ್ರಾ ಸೇರಿ ಗಣ್ಯರಿಂದ ಮೆಚ್ಚುಗೆ

Sports

ವಿಕೆಟ್‌ ಕೀಪರ್ ಎಡವಟ್ಟು ; ಬಾಂಗ್ಲಾ ತಂಡಕ್ಕೆ ಭಾರೀ ದಂಡ | Watch Video
‘IPL’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಲೀಗ್ ಪುನಾರಂಭದ ದಿನಾಂಕ ಬಿಡುಗಡೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ |IPL 2025
BIG UPDATE : ಭಾರತ-ಪಾಕ್ ನಡುವೆ ಉದ್ವಿಗ್ನತೆ : ‘IPL’ ಟೂರ್ನಿ 1 ವಾರ ಮಾತ್ರ ಮುಂದೂಡಿಕೆ

Special

ಪಪ್ಪಾಯ ಹಣ್ಣು ಅತಿ ಹೆಚ್ಚು ಸೇವಿಸುವುದರಿಂದ ಉಂಟಾಗುತ್ತೆ ಈ ಪರಿಣಾಮ
ತುಂಬಾ ದಿನ ಫ್ರೆಶ್‌ ಆಗಿರಲು ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ
ದುಬಾರಿ ಡ್ರೆಸ್ ಗಳು ಬೇಗನೆ ಬಣ್ಣ ಮಾಸಿ ಮಸುಕಾಗುತ್ತಿವೆಯೇ…..? ಈ ಟಿಪ್ಸ್‌ ಅನುಸರಿಸಿದ್ರೆ ಹಾಗೇ ಇರುತ್ತದೆ ಬಟ್ಟೆಯ ಹೊಳಪು

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?