KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಇವರ ಖಾತೆಗೆ ಜಮಾ ಆಗಲಿದೆ ಹಣ!

Published November 24, 2023 at 4:19 pm
Share
SHARE

ಬೆಂಗಳೂರು : ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ  ಸಿಹಿಸುದ್ದಿ ನೀಡಿದ್ದು,  ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆಲ್ಲ ನೆರವು ತಲುಪಿಸುವ ನಿಟ್ಟಿನಲ್ಲಿ ಮುಖ್ಯಸ್ಥರ  ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಗೃಹಲಕ್ಷ್ಮಿ  ಯೋಜನೆ : ಕುಟುಂಬದ ಯಜಮಾನಿಯ ಅನುಪಸ್ಥಿತಿಯಲ್ಲಿ 2 ನೇ ಹಿರಿಯ ಗೃಹಿಣಿ ಖಾತೆಗೆ 2,000 ರೂ. ನೆರವಿನ ಹಣ ಸಿಗಲಿದೆ.

ಅನ್ನಭಾಗ್ಯ : ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ 2 ನೇ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.

You Might Also Like

ತರಕಾರಿ ಹೋಳು ಹೇಗಿರಬೇಕು….? ಇದರ ಬಗ್ಗೆ ನಿಮಗೆಷ್ಟು ಗೊತ್ತು….?

ಸದಂತ ಪ್ರಾಣಾಯಾಮ ಮಾಡಿ, ಹಲ್ಲುಗಳ ಆರೋಗ್ಯ ಕಾಪಾಡಿ

BREAKING NEWS: ದೆಹಲಿ ಸ್ಫೋಟದ ತನಿಖೆ ಮಧ್ಯೆ ಅಲ್ ಫಲಾಹ್ ವಿವಿ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್

BIG UPDATE: ಕ್ಲೌಡ್‌ಫ್ಲೇರ್ ಸ್ಥಗಿತ: ಅಡಚಣೆಯಿಂದ ಸಹಜ ಸ್ಥಿತಿಗೆ ಮರಳಿದ ಟ್ವಿಟರ್, ಚಾಟ್‌ ಜಿಪಿಟಿ ಸೇರಿ ನೂರಾರು ವೆಬ್‌ ಸೈಟ್‌

BIG NEWS: ಬಾಬಾ ಸಿದ್ದಿಕಿ ಕೊಲೆ ಆರೋಪಿ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಭಾರತಕ್ಕೆ

TAGGED:ಸರ್ಕಾರGovernmentಗೃಹಲಕ್ಷ್ಮಿಖಾತೆಗೆ ಹಣ ಜಮಾGrihalakshmiಅನ್ನಭಾಗ್ಯAnnabhagyamoney deposited in account
Share This Article
Facebook Copy Link Print

Latest News

ತರಕಾರಿ ಹೋಳು ಹೇಗಿರಬೇಕು….? ಇದರ ಬಗ್ಗೆ ನಿಮಗೆಷ್ಟು ಗೊತ್ತು….?
ಸದಂತ ಪ್ರಾಣಾಯಾಮ ಮಾಡಿ, ಹಲ್ಲುಗಳ ಆರೋಗ್ಯ ಕಾಪಾಡಿ
BREAKING NEWS: ದೆಹಲಿ ಸ್ಫೋಟದ ತನಿಖೆ ಮಧ್ಯೆ ಅಲ್ ಫಲಾಹ್ ವಿವಿ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್
BIG UPDATE: ಕ್ಲೌಡ್‌ಫ್ಲೇರ್ ಸ್ಥಗಿತ: ಅಡಚಣೆಯಿಂದ ಸಹಜ ಸ್ಥಿತಿಗೆ ಮರಳಿದ ಟ್ವಿಟರ್, ಚಾಟ್‌ ಜಿಪಿಟಿ ಸೇರಿ ನೂರಾರು ವೆಬ್‌ ಸೈಟ್‌

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

BIG NEWS : ‘ಆನ್‘ಲೈನ್ ಪಾವತಿ’ ಅಗ್ರಿಗೇಟರ್ ಆಗಿ ಕಾರ್ಯನಿರ್ವಹಿಸಲು ಫೋನ್’ಪೇಗೆ ‘RBI’ ಅನುಮೋದನೆ.!
ಗಮನಿಸಿ : ಕಳೆದುಹೋದ/ಕಳ್ಳತನವಾದ ‘ಮೊಬೈಲ್ ‘ಬ್ಲಾಕ್ ಮಾಡಿಸಲು ಜಸ್ಟ್ ಹೀಗೆ ಮಾಡಿ
‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!

Entertainment

ನಟ ಶಾರುಖ್ ಖಾನ್ ಮನೆಯಲ್ಲಿ ದೀಪಾವಳಿ ಲಕ್ಷ್ಮಿ ಪೂಜೆ ಸಂಭ್ರಮ
BIG NEWS: ಅಬುಧಾಬಿ ಪ್ರವಾಸೋದ್ಯಮ ಪ್ರಚಾರ ಜಾಹೀರಾತು: ಹಿಜಾಬ್ ಧರಿಸಿ ಮತ್ತೆ ವಿವಾದಕ್ಕೀಡಾದ ದೀಪಿಕಾ ಪಡುಕೋಣೆ
ಹೊಸ ಹಾರರ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ : ಫಸ್ಟ್ ಲುಕ್ ರಿಲೀಸ್ |WATCH

Sports

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ
BREAKING: ನಿಗದಿಯಂತೆ ನ. 30ರಂದೇ KSCA ಚುನಾವಣೆ ನಡೆಸಲು ಹೈಕೋರ್ಟ್ ಆದೇಶ
ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ, ಸರಣಿಯಲ್ಲಿ 1-0 ಮುನ್ನಡೆ

Special

ಬೇವಿನ ಎಲೆಯಲ್ಲಿದೆ ಹತ್ತು ಹಲವು ಪ್ರಯೋಜನ
Word Post Day 2025 : ಇಂದು ‘ವಿಶ್ವ ಅಂಚೆ’ ದಿನ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
SHOCKING : ‘ಅಂಗನವಾಡಿ ಶಿಕ್ಷಕಿ’ ಜೊತೆ ಅಕ್ರಮ ಸಂಬಂಧ, ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹತ್ಯೆಗೈದ ಲವರ್ ಅರೆಸ್ಟ್.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?