KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

Annabhagya Scheme : `ಅನ್ನಭಾಗ್ಯ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಈ ದಿನ 5 ಕೆಜಿ ಅಕ್ಕಿ ಹಣ ಖಾತೆಗೆ ಜಮಾ!

Published August 17, 2023 at 5:01 am
Share
SHARE

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿ ನೀಡಿದ್ದು, ಬಿಪಿಎಲ್ ಪಡಿತರ ಚೀಟಿದಾರರಿಗೆ ಆಗಸ್ಟ್‌ನಲ್ಲಿ  5 ಕೆಜಿ ಅಕ್ಕಿಯ ಹಣ ಇನ್ನೊಂದು ವಾರದಲ್ಲಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿದಾರರಿಗೆ ಆಗಸ್ಟ್‌ನಲ್ಲಿ  5 ಕೆಜಿ ಅಕ್ಕಿಯ ಹಣ ಇನ್ನೊಂದು ವಾರದಲ್ಲಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನಗದು ಮೊತ್ತ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿದೆ. ತಾಂತ್ರಿಕ ಸಮಸ್ಯೆಗಳು ಬಗೆಹರಿಸಿದ್ದು, ಇನ್ನೊಂದು ವಾರದಲ್ಲಿ ಎಲ್ಲ ಅರ್ಹ ಲಾನುಭವಿಗಳ ಖಾತೆಗೆ ಪಾವತಿಯಾಗಲಿದೆ ಎಂದರು.

ತೆಲಂಗಾಣ ಮತ್ತು ಆಂಧ್ರಪ್ರದೇಶ ಕೆಜಿಗೆ 39 ರಿಂದ 40 ರೂ.ನಂತೆ ಪೂರೈಸಲು ಗ್ರೀನ್ ಸಿಗ್ನಲ್ ನೀಡಿವೆ. ನಿಖರ ಬೆಲೆ ತಿಳಿಸಿದ ನಂತರ ಸರ್ಕಾರ ಮುಂದಿನ ಕ್ರಮವಹಿಸಲಿದೆ ಎಂದು ಹೇಳಿದ್ದಾರೆ.

You Might Also Like

BREAKING: ಬೈಕ್ ಗೆ ಕಾರ್ ಡಿಕ್ಕಿ: ಅಪಘಾತದಲ್ಲಿ ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವು  

ನಟ ದರ್ಶನ್ ಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು: ಆರೋಪಿಗಳಿಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ ನೀಡಲು ಕೋರ್ಟ್ ಸೂಚನೆ

ಶ್ರೀರಾಮುಲು ನೀಡಿದ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿ.ಕೆ. ಶಿವಕುಮಾರ್ ವ್ಯಂಗ್ಯ

BREAKING: ಹಳಿ ದಾಟುತ್ತಿದ್ದ ವೇಳೆ ಘೋರ ದುರಂತ: ರೈಲಿಗೆ ಸಿಲುಕಿ ಕಾರ್ಮಿಕ ಸಾವು

ಸ್ಪರ್ಧೆಯಲ್ಲಿರುವ ಯಾರೂ ಸಿಎಂ ಆಗಲ್ಲ: ಮುಂದಿನ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ: ಶಾಸಕ ಯತ್ನಾಳ್ ಸ್ಫೋಟಕ ಭವಿಷ್ಯ

TAGGED:ಪಡಿತರ ಚೀಟಿRation cardಅನ್ನಭಾಗ್ಯ ಯೋಜನೆannabhagya schemeಖಾತೆಗೆ ಜಮಾಅಕ್ಕಿ ಹಣcredited to accountrice money
Share This Article
Facebook Copy Link Print

Latest News

BREAKING: ಬೈಕ್ ಗೆ ಕಾರ್ ಡಿಕ್ಕಿ: ಅಪಘಾತದಲ್ಲಿ ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವು  
ನಟ ದರ್ಶನ್ ಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು: ಆರೋಪಿಗಳಿಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ ನೀಡಲು ಕೋರ್ಟ್ ಸೂಚನೆ
ಶ್ರೀರಾಮುಲು ನೀಡಿದ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿ.ಕೆ. ಶಿವಕುಮಾರ್ ವ್ಯಂಗ್ಯ
BREAKING: ಹಳಿ ದಾಟುತ್ತಿದ್ದ ವೇಳೆ ಘೋರ ದುರಂತ: ರೈಲಿಗೆ ಸಿಲುಕಿ ಕಾರ್ಮಿಕ ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO

Automotive

BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
ಗಮನಿಸಿ : ಕಳೆದುಹೋದ/ಕಳ್ಳತನವಾದ ‘ಮೊಬೈಲ್ ‘ಬ್ಲಾಕ್ ಮಾಡಿಸಲು ಜಸ್ಟ್ ಹೀಗೆ ಮಾಡಿ
ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !

Entertainment

BREAKING: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಶಾರುಖ್, ರಾಣಿ ಮುಖರ್ಜಿ ಸೇರಿ ಇಲ್ಲಿದೆ ವಿಜೇತರ ಪೂರ್ಣ ಪಟ್ಟಿ
BREAKING: ಹೃದಯಾಘಾತದಿಂದ ‘ಕಲಿಯುಗದ ಕುಡುಕ’ ಖ್ಯಾತಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ವಿಧಿವಶ
BREAKING : ಕನ್ನಡದ ‘ಬಿಗ್ ಬಾಸ್’ ಶೋ ಪುನಾರಂಭದ ಬೆನ್ನಲ್ಲೇ ಹೊಸ ಪ್ರೋಮೋ ರಿಲೀಸ್ |WATCH VIDEO

Sports

BREAKING : ‘ODI’ ಶ್ರೇಯಾಂಕದಲ್ಲಿ ‘ಶುಭಮನ್ ಗಿಲ್’ ಹಿಂದಿಕ್ಕಿ ನಂ. 1 ಬ್ಯಾಟ್ಸ್’ಮನ್ ಎನಿಸಿಕೊಂಡ ರೋಹಿತ್ ಶರ್ಮಾ.!
ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಆರೋಗ್ಯ ಸೂಕ್ಷ್ಮ: ಐಸಿಯುನಿಂದ ಶಿಫ್ಟ್ | Shreyas Iyer Update
ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಹೆಚ್ಚಳ: ಒಲಿಂಪಿಕ್ ಪದಕ ವಿಜೇತರಿಗೆ 5 ಕೋಟಿ ರೂ.: ಸಿಎಂ ಸಿದ್ಧರಾಮಯ್ಯ  

Special

ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದರಿಂದ ಏನಾಗುತ್ತೆ ಗೊತ್ತಾ….? ತಿಳಿದರೆ ಶಾಕ್ ಆಗ್ತೀರಿ…..!
ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗುವ ಹೈಹೀಲ್ಸ್‌ನಿಂದ ಆಗಬಹುದು ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…!
ಮನೆಯಲ್ಲಿ ಇಲಿಗಳ ಕಾಟಕ್ಕೆ ಬೇಸತ್ತಿದ್ದೀರಾ ? ವಿಷ ಹಾಕುವ ಬದಲು ಜಸ್ಟ್ ಹೀಗೆ ಮಾಡಿ.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?