KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬರ ಪರಿಹಾರ ಮೊತ್ತ ಜಮಾ

Published June 16, 2024 at 9:20 am
Share
SHARE

ಬೆಳಗಾವಿ: ರಾಜ್ಯದ 35 ಲಕ್ಷ ರೈತರ ಖಾತೆಗಳಿಗೆ ನೇರವಾಗಿ ಬರ ಪರಿಹಾರ ಮೊತ್ತ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನುಳಿದ 5 ಲಕ್ಷ ರೈತರಿಗೆ ವಾರದಲ್ಲಿ ಬರ ಪರಿಹಾರ ವಿತರಿಸುವುದಾಗಿ ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡಿದ ನಂತರ ಕೇಂದ್ರ ಸರ್ಕಾರ 3454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಹೆಚ್ಚುವರಿ ಬರ ಪರಿಹಾರ ನೀಡಿಲ್ಲ. ವಾರದಲ್ಲಿ ಬಾಕಿ ಇರುವ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

You Might Also Like

BREAKING NEWS: ಹೈಡ್ರೋಜನ್ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಕೆಗೆ ಸಾರಿಗೆ ಇಲಾಖೆ ಪ್ರಸ್ತಾಪ

ಉಗ್ರ ಅವತಾರದಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ ರಶ್ಮಿಕಾ ಮಂದಣ್ಣ…! ‘ಮೈಸಾ’ ಫಸ್ಟ್ ಲುಕ್ ಪೋಸ್ಟರ್ ವೈರಲ್

ಬಾಲಕಿ ಸಾವಿನ FSL ವರದಿ ಖಾಸಗಿ ಆಸ್ಪತ್ರೆ ಪರ ನೀಡಲು 3 ಲಕ್ಷ ರೂ. ಲಂಚ: ವೈದ್ಯ ಸೇರಿ ಇಬ್ಬರು ಅರೆಸ್ಟ್

ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

BIG NEWS: ಜು. 1ರಿಂದ ವಿದ್ಯುತ್ ಸಂಪರ್ಕಕ್ಕೆ ‘ಸ್ಮಾರ್ಟ್ ಮೀಟರ್’ ಅಳವಡಿಕೆ ಕಡ್ಡಾಯ ಆದೇಶ

TAGGED:ಕೃಷ್ಣ ಬೈರೇಗೌಡDrought Relief Amountaccountರೈತರ ಖಾತೆಗೆFarmersKrishna Byre Gowdaವಾರದೊಳಗೆಜಮಾಬರ ಪರಿಹಾರDeposited
Share This Article
Facebook Copy Link Print

Latest News

BREAKING NEWS: ಹೈಡ್ರೋಜನ್ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಕೆಗೆ ಸಾರಿಗೆ ಇಲಾಖೆ ಪ್ರಸ್ತಾಪ
ಉಗ್ರ ಅವತಾರದಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ ರಶ್ಮಿಕಾ ಮಂದಣ್ಣ…! ‘ಮೈಸಾ’ ಫಸ್ಟ್ ಲುಕ್ ಪೋಸ್ಟರ್ ವೈರಲ್
ಬಾಲಕಿ ಸಾವಿನ FSL ವರದಿ ಖಾಸಗಿ ಆಸ್ಪತ್ರೆ ಪರ ನೀಡಲು 3 ಲಕ್ಷ ರೂ. ಲಂಚ: ವೈದ್ಯ ಸೇರಿ ಇಬ್ಬರು ಅರೆಸ್ಟ್
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ವಾಹನ ಸವಾರರಿಗೆ ಮುಖ್ಯ ಮಾಹಿತಿ: 3 ಸಾವಿರ ರೂ.ಗೆ ಗೇಮ್ ಚೇಂಜರ್ ಫಾಸ್ಟ್‌ ಟ್ಯಾಗ್ ವಾರ್ಷಿಕ ಪಾಸ್
ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ನಾಳೆಯಿಂದ ಎಲ್ಲಾ ವಾಣಿಜ್ಯ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ
ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: 62 ಸಾವಿರ ರೂ.ವರೆಗೆ ಬೆಲೆ ಏರಿಸಿದ ಮಾರುತಿ ಸುಜುಕಿ

Entertainment

ನಟನ ವಿಚಿತ್ರ ವೈವಾಹಿಕ ಜೀವನ ; 20 ವರ್ಷಗಳಿಂದ ಬೇರೆಯವರ ಪತ್ನಿಯೊಂದಿಗೆ ಬದುಕು !
BIG NEWS : ಸಿನಿಮಾರಂಗಕ್ಕೂ ಕಾಲಿಟ್ಟ ‘ಎಐ’ ತಂತ್ರಜ್ಞಾನ : ವಿಶ್ವದ ಮೊದಲ ‘AI’ ಸಿನಿಮಾ ಕನ್ನಡದಲ್ಲಿ ತೆರೆಗೆ.!
ಕೇವಲ 6 ದಿನಗಳಲ್ಲಿ ರಣಬೀರ್‌ಗೆ ಮನಸೋತ ನುಸ್ರತ್: ಕಾರ್ತಿಕ್ ಜೊತೆಗಿನ ಹಳೆಯ ಗೆಳೆತನಕ್ಕೆ ಹೊಸ ತಿರುವು !

Sports

BIG NEWS : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಆಸ್ಪತ್ರೆಗೆ ದಾಖಲು : ಫೋಟೋ ವೈರಲ್
BREAKING NEWS: ಒಸ್ಟ್ರಾವಾದಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
BREAKING: KL ರಾಹುಲ್ ಶತಕದ ಬೆನ್ನಲ್ಲೇ ಭರ್ಜರಿ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ, ಒಂದೇ ಟೆಸ್ಟ್ ಪಂದ್ಯದಲ್ಲಿ 2 ಸೆಂಚುರಿ

Special

ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಈ ಕೆಲಸ ಮಾಡ್ಬೇಡಿ
ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನ್
ಮುಟ್ಟಿನ ವೇಳೆ ಪುರುಷರಿಂದ ಇದನ್ನು ಬಯಸ್ತಾರೆ ʼಮಹಿಳೆʼಯರು

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?