KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇದ್ದಕ್ಕಿದ್ದಂತೆ ಫೇಸ್ ಬುಕ್ ಖಾತೆ ಲಾಗ್ ಔಟ್; ಗೊಂದಲಕ್ಕೀಡಾದ ಬಳಕೆದಾರರು…! ಅಷ್ಟಕ್ಕೂ ಆಗಿದ್ದೇನು ?

Published March 6, 2024 at 11:10 am
Share
SHARE

ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆ ಏಕಾಏಕಿ ಲಾಗ್ ಔಟ್ ಆಗಿದ್ದು, ಬಳಕೆದಾರರು ಕೆಲ ಕಾಲ ಗೊಂದಲಕ್ಕೊಳಗಾದ ಘಟನೆ ನಡೆದಿದೆ.

ಕಳೆದ ರಾತ್ರಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಹಲವು ಖಾತೆಗಳು ಇದ್ದಕ್ಕಿದ್ದಂತೆ ಲಾಗ್ ಔಟ್ ಆಗಿದೆ. ಫೇಸ್ ಬುಕ್ ಬಳಸುತ್ತಿದ್ದ ಅನೇಕ ಬಳಕೆದಾರರು ಪಾಸ್ ವರ್ಡ್ ಬರೆದು ಮತ್ತೆ ಲಾಗ್ ಇನ್ ಆಗಲು ಪ್ರಯತ್ನಿಸಿದ್ದಾರೆ. ಹ್ಯಾಕ್ ಆಗಿದೆಯೇ? ಎಂದು ಗೊಂದಲಕ್ಕೀಡಾಗಿದ್ದಾರೆ.

ಮತ್ತೊಮ್ಮೆ ಪರಿಶೀಲಿಸಿದಾಗ ಫೇಸ್ ಬುಕ್ ಖಾತೆ ಲಾಗಿನ ಆಗಿದೆ. ಸದ್ಯ ಫೇಸ್ ಬುಕ್ ಓಪನ್ ಆಯಿತಲ್ಲಾ ಎಂದು ಬಳಕೆದಾರರು ನಿಟ್ಟುಸಿರುಬಿಟ್ಟಿದ್ದಾರೆ. ಸರ್ವರ್‌ ಡೌನ್‌ ಆದ ಕಾರಣ ಈ ಸಮಸ್ಯೆ ಎದುರಾಗಿತ್ತೆಂದು ಹೇಳಲಾಗಿದೆ.

You Might Also Like

 ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮುಂದಿನ ವರ್ಷದಿಂದ ಉಚಿತ ನೋಟ್ ಬುಕ್ ವಿತರಣೆ

BREAKING: ಧರ್ಮಸ್ಥಳ ಬುರುಡೆ ಕೇಸ್ ಸ್ಪೋಟಕ ಮಾಹಿತಿ ಬಹಿರಂಗ: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ: ಯಾವುದೇ ಕ್ಷಣದಲ್ಲಿ ಅರೆಸ್ಟ್

BIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ

BREAKING: ಜೈಲುಪಾಲಾಗುತ್ತಿದ್ದಂತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ‘ಬುರುಡೆ’ ಚಿನ್ನಯ್ಯ

BREAKING: ಜೈಲುಪಾಲಾದ ‘ಬುರುಡೆ’ ಚಿನ್ನಯ್ಯ: ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಶಿಫ್ಟ್!

TAGGED:accountಖಾತೆFacebookಫೇಸ್ ಬುಕ್Log Outಲಾಗ್ ಔಟ್ಬಳಕೆದಾರರು ಗೊಂದಲusers confused
Share This Article
Facebook Copy Link Print

Latest News

 ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮುಂದಿನ ವರ್ಷದಿಂದ ಉಚಿತ ನೋಟ್ ಬುಕ್ ವಿತರಣೆ
BREAKING: ಧರ್ಮಸ್ಥಳ ಬುರುಡೆ ಕೇಸ್ ಸ್ಪೋಟಕ ಮಾಹಿತಿ ಬಹಿರಂಗ: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ: ಯಾವುದೇ ಕ್ಷಣದಲ್ಲಿ ಅರೆಸ್ಟ್
BIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ
BREAKING: ಜೈಲುಪಾಲಾಗುತ್ತಿದ್ದಂತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ‘ಬುರುಡೆ’ ಚಿನ್ನಯ್ಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
BIG NEWS: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ತಿಮರೋಡಿ, ಸಮೀರ್, ಸುಜಾತಾ ಭಟ್ ಸೇರಿ ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲು
BREAKING: ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

Automotive

ಇಲ್ಲಿದೆ 2025-2026 ರ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ !
ALERT : ನಿಮ್ಮ ‘ಬ್ಯಾಂಕ್ ಖಾತೆ’ ಹಣ ಲೂಟಿ ಆಗಬಾರದೆಂದರೆ, ಜಸ್ಟ್ ಈ ರೀತಿ ‘ಆಧಾರ್ ಬಯೋಮೆಟ್ರಿಕ್’ ಲಾಕ್ ಮಾಡಿ.!
ಚಲಿಸುವ ಕಾರಿನ ಮೇಲೆ ‘ಆರಾ ಫಾರ್ಮಿಂಗ್ ಡಾನ್ಸ್’ ; ಯುವತಿ ವಿರುದ್ದ ಕೇಸ್‌ | Viral Video

Entertainment

ಕಾಳಿ ದೇವಿಯ ವೇಷ ವಿವಾದ: ಕಣ್ಣೀರಿಟ್ಟು ಕ್ಷಮೆಯಾಚಿಸಿದ ಅರ್ಮಾನ್ ಮಲಿಕ್ ಪತ್ನಿ‌ | Watch
BREAKING : ಬಿಗ್ ಬಾಸ್ ಖ್ಯಾತಿಯ ‘ಗೋಲ್ಡ್ ಸುರೇಶ್’ ವಿರುದ್ಧ ಲಕ್ಷಾಂತರ ಹಣ ವಂಚನೆ ಆರೋಪ |Gold Suresh
BIG NEWS: 3 ಕೋಟಿ ವಂಚನೆ ಆರೋಪ: ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ ಎಂದ ಧ್ರುವ ಸರ್ಜಾ

Sports

ಮಹಿಳಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸಿಂಗರ್ ಶ್ರೇಯಾ ಘೋಷಾಲ್ ಗಾಯನ
BREAKING: 17 ವರ್ಷದ ನಂತರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ ಶಿಪ್‌ ಆಯೋಜಿಸಲಿದೆ ಭಾರತ
ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ನಾಮ ನಿರ್ದೇಶನ

Special

ಕಂಪ್ಯೂಟರ್, ಮೊಬೈಲ್‌ನಿಂದ ಹೊಮ್ಮುವ ನೀಲಿ ಬೆಳಕಿನಿಂದ ಇದೆ ಅಪಾಯ….!
ಸೋಂಕು ನಿವಾರಣೆಗೆ ಸಹಾಯಕ ಈ ಸಿಪ್ಪೆ
ಆಕರ್ಷಕ ಕಣ್ರೆಪ್ಪೆ ಹೊಂದಲು ಹೀಗೆ ಮಾಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?