ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶೀಘ್ರವೇ ʼಮುಖಚಹರೆ ಆಧಾರಿತ ಹಾಜರಾತಿʼ ವ್ಯವಸ್ಥೆ ಆರಂಭವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ʼಮುಖಚಹರೆ ಆಧಾರಿತ ಹಾಜರಾತಿʼ (ಫೇಸ್ ಐಡೆಂಟಿಫಿಕೇಶನ್) ಆರಂಭಿಸಲಾಗುವುದು.. ಜೊತೆಗೆ ನೈತಿಕ ಶಿಕ್ಷಣದ ಕೊರತೆಯಿಂದ ಮಕ್ಕಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಬಾಲಗರ್ಭಿಣಿಯರ ಸಂಖ್ಯೆ ತಡೆಗಟ್ಟುವುದು ಸೇರಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ‘ನೀತಿ ವಿಜ್ಞಾನ’ ಪಠ್ಯ ಕಲಿಸಲಾಗುವುದು.’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ʼಮುಖಚಹರೆ ಆಧಾರಿತ ಹಾಜರಾತಿʼ (ಫೇಸ್ ಐಡೆಂಟಿಫಿಕೇಶನ್) ಆರಂಭಿಸಲಾಗುವುದು. ಜೊತೆಗೆ ನೈತಿಕ ಶಿಕ್ಷಣದ ಕೊರತೆಯಿಂದ ಮಕ್ಕಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಬಾಲಗರ್ಭಿಣಿಯರ ಸಂಖ್ಯೆ ತಡೆಗಟ್ಟುವುದು ಸೇರಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ʼನೀತಿ ವಿಜ್ಞಾನʼ ಪಠ್ಯ… pic.twitter.com/0TbOpEUBT6
— DIPR Karnataka (@KarnatakaVarthe) June 11, 2025