BREAKING : ಪವಿತ್ರಾಗೌಡಗೆ ಮತ್ತೆ ನಿರಾಸೆ : ಇಂದು ಕೂಡ ಜೈಲಿನಿಂದ ‘ಬಿಡುಗಡೆ ಭಾಗ್ಯ’ ಇಲ್ಲ |Pavithra Gowda

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾಗೌಡಗೆ ಜಾಮೀನು ಮಂಜೂರಾಗಿದ್ದು, ಆದರೆ ಇನ್ನೂ ಕೂಡ ಜೈಲಿನಿಂದ ರಿಲೀಸ್ ಆಗಿಲ್ಲ.

ಜಾಮೀನು ಪ್ರತಿ ತಡವಾಗಿ ಜೈಲಿಗೆ ತಲುಪಿದ ಹಿನ್ನೆಲೆ ಇಂದು ಕೂಡ ಪವಿತ್ರಾಗೌಡ ರಿಲೀಸ್ ಆಗಿಲ್ಲ, . ಜೈಲಿನ ನಿಯಮಾವಳಿ ಪ್ರಕಾರ ಜಾಮೀನು ಪ್ರತಿ ತಲುಪಿಸಲು ಸಂಜೆ 6 ಗಂಟೆ ಡೆಡ್ ಲೈನ್ ಆಗಿದೆ.ಜೈಲಿನಲ್ಲೇ ಇಂದು ಕಾಲ ಕಳೆಯುವ ಪವಿತ್ರಾ ಗೌಡ ನಾಳೆ ಬೆಳಗ್ಗೆ 9 ಗಂಟೆಗೆ ರಿಲೀಸ್ ಆಗುವ ಸಾಧ್ಯತೆಯಿದೆ. ಜಾಮೀನು ಪ್ರತಿ ತಡವಾಗಿ ಜೈಲಿಗೆ ತಲುಪಿದ ಹಿನ್ನೆಲೆ ಇಂದು ಪವಿತ್ರಾಗೌಡ ರಿಲೀಸ್ ಗೆ ಜೈಲಾಧಿಕಾರಿಗಳು ಅನುಮತಿ ನೀಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read