KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇಂದಿನಿಂದ ನಿರುದ್ಯೋಗಿ ಪದವೀಧರರ ಖಾತೆಗೆ 3 ಸಾವಿರ ರೂ. ಜಮಾ: 5ನೇ ಗ್ಯಾರಂಟಿ ‘ಯುವ ನಿಧಿ’ಗೆ ಇಂದು ಚಾಲನೆ

Published January 12, 2024 at 4:29 am
Share
SHARE

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿಗೆ ಯುವನಿಧಿ ಯೋಜನೆಗೆ ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಅದ್ದೂರಿ ಚಾಲನೆ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

ಯುವನಿಧಿ ಜಾರಿಯೊಂದಿಗೆ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿ ಜಾರಿಯಾಗಲಿದೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. 61,000ಕ್ಕೂ ಅಧಿಕ ನೋಂದಣಿಯಾಗಿದ್ದು, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ., ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂಪಾಯಿಗಳನ್ನು ಅವರ ಖಾತೆಗೆ ಸಂದಾಯ ಮಾಡಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡಲಿದ್ದಾರೆ.

You Might Also Like

ಈ ತಟ್ಟೆಯಲ್ಲಿ ʼಭೋಜನʼ ಮಾಡಿದ್ರೆ ಲಭಿಸುತ್ತೆ ಸುಖ-ಸಮೃದ್ಧಿ

ಭಾರತದಲ್ಲಿ ಪ್ರತಿ 7ರಲ್ಲಿ ಒಬ್ಬ ದಂಪತಿಗೆ ಕಾಡುತ್ತಿದೆ ʼಬಂಜೆತನʼದ ಸಮಸ್ಯೆ…!

ಬಿರು ಬಿಸಿಲಿಗೆ ಮುಖ ಕಳಾಹೀನವಾಗಿದೆಯಾ….? ಬಾಳೆ ಹಣ್ಣಿನ ಪ್ಯಾಕ್‌ ಬಳಸಿ ತ್ವಚೆ ನಳನಳಿಸುವಂತೆ ಮಾಡಿ

ಮೊಟ್ಟೆ ಮತ್ತು ಪನೀರ್ ಒಟ್ಟಿಗೆ ತಿಂದರೆ ಕಡಿಮೆಯಾಗುತ್ತ ತೂಕ ? ಇಲ್ಲಿದೆ ಸತ್ಯ…..!

ಸೂಪ್‌ ಮತ್ತು ಸಲಾಡ್‌ ಹೀಗೆ ಸೇವಿಸುವುದು ದೇಹಕ್ಕೆ ಆರೋಗ್ಯಕರ

TAGGED:CM Siddaramaiahಸಿಎಂ ಸಿದ್ಧರಾಮಯ್ಯShivamoggaಶಿವಮೊಗ್ಗaccountಪದವೀಧರರುYuvanidhi Yojaneಯುವನಿಧಿ ಯೋಜನೆ
Share This Article
Facebook Copy Link Print

Latest News

ಭಾರತದಲ್ಲಿ ಪ್ರತಿ 7ರಲ್ಲಿ ಒಬ್ಬ ದಂಪತಿಗೆ ಕಾಡುತ್ತಿದೆ ʼಬಂಜೆತನʼದ ಸಮಸ್ಯೆ…!
ಈ ತಟ್ಟೆಯಲ್ಲಿ ʼಭೋಜನʼ ಮಾಡಿದ್ರೆ ಲಭಿಸುತ್ತೆ ಸುಖ-ಸಮೃದ್ಧಿ
ಬಿರು ಬಿಸಿಲಿಗೆ ಮುಖ ಕಳಾಹೀನವಾಗಿದೆಯಾ….? ಬಾಳೆ ಹಣ್ಣಿನ ಪ್ಯಾಕ್‌ ಬಳಸಿ ತ್ವಚೆ ನಳನಳಿಸುವಂತೆ ಮಾಡಿ
ಸೂಪ್‌ ಮತ್ತು ಸಲಾಡ್‌ ಹೀಗೆ ಸೇವಿಸುವುದು ದೇಹಕ್ಕೆ ಆರೋಗ್ಯಕರ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಬೆಂಗಳೂರಿನಲ್ಲಿ ಏಕಚಕ್ರ ವಾಹನ ಸವಾರಿ: ವಿಡಿಯೋ ವೈರಲ್
ನಿಯಂತ್ರಣ ತಪ್ಪಿದ ಕಾರಿನಿಂದ ಭೀಕರ ಅಪಘಾತ ; ಗಾಳಿಯಲ್ಲಿ ಹಾರಿದ ಬೈಕ್‌ ಸವಾರರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ | Video
ಕಾರು ಕಳ್ಳತನಕ್ಕೆ ವಾಕಿ-ಟಾಕಿ ಬಳಕೆ ; 10 ತಿಂಗಳಲ್ಲಿ ನೂರಾರು ವಾಹನ ಕಳವು ಮಾಡಿದ ಹೈಟೆಕ್‌ ಕಳ್ಳರು ಅರೆಸ್ಟ್

Entertainment

ರೀನಾ ಜೊತೆಗಿನ ವಿಚ್ಛೇದನದ ಬಳಿಕ ಒಂದೂವರೆ ವರ್ಷ ಪ್ರತಿದಿನ ಮದ್ಯ ಸೇವಿಸಿದ್ದ ಆಮೀರ್ ಖಾನ್ !
ಚೈತ್ರಾ ಕುಂದಾಪುರ ವಿರುದ್ಧ ಸಾಲು ಸಾಲು ಆರೋಪ ಮಾಡಿದ ತಂದೆ: ಮದುವೆಗೂ ಸರಿಯಾಗಿ ಕರೆದಿಲ್ಲ ಎಂದು ಅಸಮಾಧಾನ!
ತಮನ್ನಾ ಹಾಡಿನ ಚಿತ್ರೀಕರಣ ಆನ್‌ಲೈನ್‌ನಲ್ಲಿ ಸೋರಿಕೆ | Watch Video

Sports

ಆರನೇ IPL ಕಿರೀಟದತ್ತ ಮುಂಬೈ ಹೆಜ್ಜೆ: 11ನೇ ಬಾರಿ ಪ್ಲೇಆಫ್‌ಗೆ !
ಧೋನಿ ಕಾಲು ಮುಟ್ಟಿ ನಮಸ್ಕರಿಸಿದ 14ರ ಸೂರ್ಯವಂಶಿ: ‌ʼಕ್ಯಾಪ್ಟನ್‌ ಕೂಲ್ʼ ಪ್ರತಿಕ್ರಿಯೆ ವೈರಲ್ | Watch Video
ಶಿಖರ್ ಧವನ್ ಅಲ್ಟ್ರಾ-ಐಷಾರಾಮಿ ಅಪಾರ್ಟ್‌ಮೆಂಟ್‌ ಮಾಲೀಕ: ಗುರ್‌ಗಾಂವ್‌ನಲ್ಲಿ ₹69 ಕೋಟಿ ಫ್ಲಾಟ್ ಖರೀದಿ !

Special

ಚಮಚ ಬಿಟ್ಟು ಕೈನಲ್ಲಿ ಊಟ ಮಾಡುವುದರಿಂದ ಇದೆ ಈ ಪ್ರಯೋಜನ
ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದೇಕೆ……? ಈ ಟಿಪ್ಸ್‌ ಅಳವಡಿಸಿಕೊಂಡರೆ ತಪ್ಪುತ್ತೆ ಘರ್ಷಣೆ
ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಚಾಣಕ್ಯನ ಈ ನೀತಿಗಳನ್ನು ಅಳವಡಿಸಿಕೊಳ್ಳಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?