ಚಂದನ್ ಶೆಟ್ಟಿ ವಿಚ್ಛೇದನ ವಿಚಾರದಲ್ಲಿ ಸಂಧಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿ ಬೇಸರಗೊಂಡ ಪ್ರಥಮ್

‘ಬಿಗ್ ಬಾಸ್’ ಸ್ಪರ್ಧಿ, ರ್ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ವಿಚಾರದಲ್ಲಿ ಸಂಧಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಿದ ನಟ ಪ್ರಥಮ್ ಬೇಸರಗೊಂಡಿದ್ದಾರೆ.

ಒಳ್ಳೆಯದು ಮಾಡೋಣ ಎಂದು ಶಕ್ತಿ ಮೀರಿ ಪ್ರಯತ್ನಿಸಿದೆ. ಏನೇನೋ ಥಬ್ ನೆಲ್ ಹಾಕಿ ಇನ್ನಷ್ಟು ಗೊಂದಲ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

“ಒಳ್ಳೇದು ಮಾಡೋಣ ಅಂತ ಶಕ್ತಿಮೀರಿ try ಮಾಡಿದೆ. ನೀವು ಏನೇನೋ thumbnail ಹಾಕಿ ಇನ್ನಷ್ಟು ಗೊಂದಲ ಮಾಡ್ತಾ ಇದ್ದೀರಾ! ಇನ್ಮೇಲೆ ಇದಕ್ಕೂ ನನಗೂ ಸಂಬಂಧವಿಲ್ಲ.ಅವ್ರ ಜೀವನಕ್ಕೆ ಶುಭಾಶಯಗಳು. ಮೊದ್ಲು youtubers ಕೆಟ್ಟ thumbnail ನಿಲ್ಲಿಸಿ..” ಎಂದು ಪ್ರಥಮ್ ಪೋಸ್ಟ್ ಹಾಕಿದ್ದಾರೆ.

https://www.facebook.com/100044497446979/posts/1033895214770384/?mibextid=oFDknk&rdid=mwZCt4cSOQx22Y36

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read