BREAKNG : ಕೊಡಗಿನಲ್ಲಿ ಮನಬಂದಂತೆ ಉದ್ಯಮಿ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ..!

ಕೊಡಗು : ಉದ್ಯಮಿ ಮೇಲೆ ದುಷ್ಕರ್ಮಿಯೋರ್ವ ಫೈರಿಂಗ್ ನಡೆಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ .

ಉದ್ಯಮಿ ಶಶಿಕುಮಾರ್ ಎಂಬಾತನ ಕಾಲಿಗೆ ಅನುದೀಪ್ ಎಂಬಾತ 8 ಬಾರಿ ಗುಂಡು ಹಾರಿಸಿದ್ದಾನೆ, ಶಶಿಕುಮಾರ್ ಕಾರಿನಲ್ಲಿ ಕುಳಿತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಅನುದೀಪ್ ಎಂಬಾತ ಗುಂಡು ಹಾರಿಸಿದ್ದಾನೆ.
ಪರಿಣಾಮ ಅನುದೀಪ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಉದ್ಯಮಿ ಶಶಿಕುಮಾರ್ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read