BREAKING: ಸಾಹಿತ್ಯ ಅಕಾಡೆಮಿ ದತ್ತಿ ಬಹುಮಾನ ಪ್ರಕಟ: ‘ದೇವೇಗೌಡರ ಬದುಕು ಮತ್ತು ದುಡಿಮೆ; ನೇಗಿಲ ಗೆರೆಗಳು’ ಕೃತಿಗೆ ಬಹುಮಾನ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಒಂಬತ್ತು ದತ್ತಿ ಸಾಹಿತ್ಯ ಪ್ರಕಾರಗಳಿಗೆ ಸಾಹಿತ್ಯ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿ ಬಹುಮಾನಗಳ ನೀಡಲಾಗಿದೆ.

2023ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನವನ್ನು ಈ ಕೆಳಕಂಡವರಿಗೆ ನೀಡಲಾಗಿದೆ.

ಡಾ. ಲತಾ ಗುತ್ತಿ, ಸುಮಾ ರಮೇಶ್, ರೂಪ ಹಾಸನ, ಡಾ. ಕಾತ್ಯಾಯಿನಿ ಕುಂಜೆಬೆಟ್ಟು, ಟಿ.ಜೆ. ಪುಷ್ಪಲತಾ, ಸುಗತ ಶ್ರೀನಿವಾಸ ರಾಜು, ಅಬ್ಬೂರು ಪ್ರಕಾಶ್, ಸುದೇಶ್ ದೊಡ್ಡಪಾಳ್ಯ ಹಾಗೂ ಸುಕನ್ಯಾ ಕನಾರಳ್ಳಿ ಅವರಿಗೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read