KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಜೂನ್ 1 ರಿಂದ ಪೌರಕಾರ್ಮಿಕರ ಖಾತೆಗೆ ತಿಂಡಿ ಭತ್ಯೆ 1500 ರೂ. ಜಮಾ

Published May 26, 2023 at 6:49 am
Share
SHARE

ಬೆಂಗಳೂರು: ಜೂನ್ 1 ರಿಂದ ಪೌರ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ 50 ರೂಪಾಯಿ ನೀಡಲಿದ್ದು, ನೌಕರರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.

ಬಿಬಿಎಂಪಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ 15,500 ಕಾರ್ಮಿಕರಿಗೆ ಬೆಳಗಿನ ಉಪಹಾರ ಭತ್ಯೆ ವ್ಯವಸ್ಥೆಯನ್ನು ಜೂನ್ 1ರಿಂದ ಜಾರಿ ಮಾಡಲಾಗುತ್ತಿದೆ. ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು. ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಸೇವನೆಗಾಗಿ ದಿನವೊಂದಕ್ಕೆ 50 ರೂಪಾಯಿ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಕಾಯಂ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಉಪಹಾರ ನೀಡಲಾಗುತ್ತಿತ್ತು. ಇಸ್ಕಾನ್ ಮೂಲಕ ಉಪಹಾರ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಬದಲಾಗಿ ಬಿಬಿಎಂಪಿ ಒಂದು ಉಪಹಾರಕ್ಕೆ ಒಂದು ದಿನಕ್ಕೆ 30 ರೂಪಾಯಿ ನೀಡುತ್ತಿತ್ತು. ಇಸ್ಕಾನ್ ನೀಡುವ ಉಪಹಾರಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕುವುದಿಲ್ಲ, ಗುಣಮಟ್ಟ ಸರಿ ಇಲ್ಲ ಎಂದು ಪೌರಕಾರ್ಮಿಕರು ಉಪಹಾರ ಸೇವಿಸುತ್ತಿರಲಿಲ್ಲ. ಇದನ್ನು ಮನಗಂಡ ಬಿಬಿಎಂಪಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಿದ್ದು, ಪ್ರತಿದಿನ 50 ರೂ. ನಂತೆ ಮಾಸಿಕ 1,500 ರೂ. ಪಾವತಿಸಲಾಗುತ್ತದೆ. ಬೆಂಗಳೂರಿನಲ್ಲಿ 15,500 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ 2.32 ಕೋಟಿ ರೂ. ವ್ಯಯ ಮಾಡಲಾಗುತ್ತದೆ. ತಿಂಗಳ ಆರಂಭದಲ್ಲಿ ಇಲ್ಲವೇ ವೇತನದ ಜೊತೆಗೆ ಉಪಹಾರ ಭತ್ಯೆ ನೀಡಲಾಗುವುದು ಎಂದು ಹೇಳಲಾಗಿದೆ.

You Might Also Like

ʼಲಿವಿಂಗ್ ರೂಂʼ ಅಲಂಕಾರಕ್ಕೆ 4 ಕೋಟಿ ರೂ. ಬೆಲೆಯ ಫೆರಾರಿ ಕಾರ್ ; ಯೂಟ್ಯೂಬರ್‌ ಕಾರ್ಯಕ್ಕೆ ನೆಟ್ಟಿಗರ ಅಚ್ಚರಿ | Watch

ಪಾರ್ಕಿಂಗ್ ವಿಚಾರಕ್ಕೆ ತಾಯಿ-ಮಗಳ ಗೂಂಡಾಗಿರಿ ; ಯುವತಿ ಮೇಲೆ ಹಲ್ಲೆ | Shocking Video

BIG NEWS: ಮಹಿಳೆ ಅತ್ಯಾಚಾರ ಆರೋಪಕ್ಕೆ ʼಸುಪ್ರೀಂʼ ತರಾಟೆ ; ʼಎರಡು ಮಕ್ಕಳಿದ್ದೂ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ ?ʼ ಎಂದು ಪ್ರಶ್ನೆ !

BREAKING: ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು ಪ್ರಕರಣ: ಚಾಲಕನ ವಿರುದ್ಧ FIR ದಾಖಲು

ಶಿವನ ಪ್ರತಿಮೆ ಎದುರು ಶಾಂತವಾಗಿ ಕುಳಿತ ಹುಲಿ ; ಕ್ಯೂಟ್‌ ವಿಡಿಯೋ ವೈರಲ್‌ | Watch

TAGGED:accountಬಿಬಿಎಂಪಿಪೌರ ಕಾರ್ಮಿಕರುಖಾತೆಗೆ ಜಮಾDepositedCivic WorkersBreakfast Allowanceಬೆಳಗಿನ ತಿಂಡಿ ಭತ್ಯೆ
Share This Article
Facebook Copy Link Print

Latest News

ʼಲಿವಿಂಗ್ ರೂಂʼ ಅಲಂಕಾರಕ್ಕೆ 4 ಕೋಟಿ ರೂ. ಬೆಲೆಯ ಫೆರಾರಿ ಕಾರ್ ; ಯೂಟ್ಯೂಬರ್‌ ಕಾರ್ಯಕ್ಕೆ ನೆಟ್ಟಿಗರ ಅಚ್ಚರಿ | Watch
ಪಾರ್ಕಿಂಗ್ ವಿಚಾರಕ್ಕೆ ತಾಯಿ-ಮಗಳ ಗೂಂಡಾಗಿರಿ ; ಯುವತಿ ಮೇಲೆ ಹಲ್ಲೆ | Shocking Video
BIG NEWS: ಮಹಿಳೆ ಅತ್ಯಾಚಾರ ಆರೋಪಕ್ಕೆ ʼಸುಪ್ರೀಂʼ ತರಾಟೆ ; ʼಎರಡು ಮಕ್ಕಳಿದ್ದೂ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ ?ʼ ಎಂದು ಪ್ರಶ್ನೆ !
BREAKING: ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು ಪ್ರಕರಣ: ಚಾಲಕನ ವಿರುದ್ಧ FIR ದಾಖಲು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !

Automotive

BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
ಕ್ಯಾಮೆರಾದಲ್ಲಿ ಸಿಕ್ಕಿಬಿದ್ರೆ ಹುಷಾರ್ ; ಈ 12 ತಪ್ಪು ಮಾಡಿದ್ರೆ ʼಫೈನ್ʼ ಗ್ಯಾರಂಟಿ !
ಭಾರತ ಪ್ರವೇಶದ ಹೊತ್ತಲ್ಲೇ ಟೆಸ್ಲಾ ಮಿರಾಕಲ್ ; ಸುರಕ್ಷತೆಗೆ ಹೊಸ ಭಾಷ್ಯ ಬರೆದ ಇವಿ | Watch Video

Entertainment

49ರ ಹರೆಯದಲ್ಲೂ ಹಾಟ್‌ನೆಸ್ ಕಾಯ್ದುಕೊಂಡ ಅಮೀಷಾ ; ದುಬೈನಲ್ಲಿ ಬಿಕಿನಿ ಅವತಾರ | Photo
Actor Sudeep : ‘ಕಿಚ್ಚ ಸುದೀಪ್’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಮ್ಯಾಕ್ಸ್’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ.!
ಒಂದು ಘಟನೆ, ಒಂದು ಪೆಟ್ಟು: ಲಲಿತಾ ಪವಾರ್‌ ಸಿನಿ ಬದುಕನ್ನೇ ಬದಲಿಸಿದ ಪ್ರಸಂಗ !

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ಆಹಾರಕ್ಕೆ ಅಮೋಘ ರುಚಿ ನೀಡುವ, ಔಷಧೀಯ ಗುಣ ಹೊಂದಿರುವ ಕೊತ್ತಂಬರಿ ಸೊಪ್ಪು
ದೇಹದ ಮೇಲಾದ ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ
ಮನೆಯಲ್ಲಿರೊ ʼಅಕ್ವೇರಿಯಂʼ ನಿರ್ವಹಣೆ ಹೀಗಿರಲಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?