KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇಂದಿನಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರ ಖಾತೆಗೆ ಹಣ ಜಮಾ: ಅನ್ನಭಾಗ್ಯ ಅಕ್ಕಿ ಹಣ ವರ್ಗಾವಣೆ

Published July 1, 2023 at 6:55 am
Share
SHARE

ಬೆಂಗಳೂರು: ಇಂದಿನಿಂದ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅಧಿಕೃತವಾಗಿ ಜಾರಿ ಆಗಲಿದೆ. ಐದು ಕೆಜಿ ಅಕ್ಕಿ ಜೊತೆಗೆ ಉಳಿದ ಐದು ಕೆಜಿ ಅಕ್ಕಿ ಬದಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಶನಿವಾರದಿಂದಲೇ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಹಣ ನೀಡಲಾಗುತ್ತದೆ. ಪ್ರತಿ ಕೆಜಿಗೆ 34 ರೂಪಾಯಿಯಂತೆ 170 ರೂ. ನೀಡಲಾಗುವುದು.

ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ದಾರರ ಪೈಕಿ ಶೇಕಡ 90ರಷ್ಟು ಮಂದಿಯ ಬ್ಯಾಂಕ್ ಖಾತೆ ಇರುವ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ನೀಡಲಾಗುವುದು. ಸದ್ಯ ರಾಗಿ ದಾಸ್ತಾನು ಇದ್ದು, ಜೋಳದ ದಾಸ್ತಾನು ಇಲ್ಲ. ಜೋಳ ದಾಸ್ತಾನು ಮಾಡಿದ ನಂತರ ರಾಗಿ, ಜೋಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

You Might Also Like

BIG NEWS : ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ : ‘ORS’ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ ‘FSSAI’ ಬ್ರೇಕ್.!

ರಾಜ್ಯದಲ್ಲಿದೆ 6395 ಆನೆ ಮತ್ತು 560 ಹುಲಿಗಳು : ಸಚಿವ ಈಶ್ವರ್ ಖಂಡ್ರೆ ಮಾಹಿತಿ

SHOCKING : ಬೆಂಗಳೂರಿನ ‘ಲಾಡ್ಜ್’ ಗೆ ಪ್ರೇಯಸಿ ಜೊತೆ ಬಂದಿದ್ದ ಪುತ್ತೂರು ಮೂಲದ ಯುವಕ ನಿಗೂಢ ಸಾವು.!

BREAKING : ದೆಹಲಿಯ ಸಂಸದರ ಫ್ಲಾಟ್’ಗಳಲ್ಲಿ ಭೀಕರ ಅಗ್ನಿ ಅವಘಡ ; ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ದೌಡು |WATCH VIDEO

BIG NEWS: ಗುತ್ತಿಗೆದಾರರ ಬಾಕಿ ವಿಚಾರ: ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳುತ್ತಾರೆ: ಸಿಎಂ ಸಿದ್ದರಾಮಯ್ಯ

TAGGED:Moneyಅಕ್ಕಿaccountಅನ್ನಭಾಗ್ಯ ಯೋಜನೆBPL cardಖಾತೆಗೆ ಹಣರಾಗಿAnnabhagya
Share This Article
Facebook Copy Link Print

Latest News

BIG NEWS : ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ : ‘ORS’ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ ‘FSSAI’ ಬ್ರೇಕ್.!
ರಾಜ್ಯದಲ್ಲಿದೆ 6395 ಆನೆ ಮತ್ತು 560 ಹುಲಿಗಳು : ಸಚಿವ ಈಶ್ವರ್ ಖಂಡ್ರೆ ಮಾಹಿತಿ
SHOCKING : ಬೆಂಗಳೂರಿನ ‘ಲಾಡ್ಜ್’ ಗೆ ಪ್ರೇಯಸಿ ಜೊತೆ ಬಂದಿದ್ದ ಪುತ್ತೂರು ಮೂಲದ ಯುವಕ ನಿಗೂಢ ಸಾವು.!
BREAKING : ದೆಹಲಿಯ ಸಂಸದರ ಫ್ಲಾಟ್’ಗಳಲ್ಲಿ ಭೀಕರ ಅಗ್ನಿ ಅವಘಡ ; ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ದೌಡು |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ
ಗಟ್ಟಿಮುಟ್ಟಾದ ಮೂಳೆಗೆ ಬೇಕು ಮಂಗರವಳ್ಳಿ….!

Automotive

ಶಾಕಿಂಗ್: ಪೊಲೀಸ್ ಪುತ್ರನ ರೇಸ್ ಹುಚ್ಚಿಗೆ ಇಬ್ಬರ ಬಲಿ !
BIG ALERT : ‘G-mail’ ಬಳಕೆದಾರರಿಗೆ ಬಿಗ್ ಅಲರ್ಟ್ : ಹೀಗೆ ಮಾಡದಂತೆ ‘ಸೈಬರ್ ತಜ್ಞ’ರಿಂದ ಎಚ್ಚರಿಕೆ.!
ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !

Entertainment

‘ಕಿಚ್ಚ ಸುದೀಪ್’ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ : ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಲುಕ್ ರಿಲೀಸ್.!
BIG NEWS : ಬಾಕ್ಸ್ ಆಫೀಸ್’ನಲ್ಲಿ ಕಾಂತಾರ-1 ಅಬ್ಬರದ ಗಳಿಕೆ : ಬರೋಬ್ಬರಿ 700 ಕೋಟಿ ರೂ. ಕಲೆಕ್ಷನ್.!
BIG NEWS: ವರದಕ್ಷಿಣೆ ಕಿರುಕುಳ: ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್

Sports

BREAKING: ವೈಮಾನಿಕ ದಾಳಿಯಲ್ಲಿ 3 ಕ್ರಿಕೆಟಿಗರು ಸಾವು: ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ
ಬೆಂಗಳೂರಿನಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
BREAKING: ಪಾಕಿಸ್ತಾನದ ಮೊದಲ ಟೆಸ್ಟ್ ಸರಣಿ ಆಡಿದ್ದ ಅತ್ಯಂತ ಹಿರಿಯ ಕ್ರಿಕೆಟಿಗ ವಜೀರ್ ಮೊಹಮ್ಮದ್ ನಿಧನ

Special

ರಕ್ತ ಚಂದನಕ್ಕಿಂತಲೂ ದುಬಾರಿ ಈ ಮರ ; ಲಕ್ಷವನ್ನೂ ಮೀರಿಸುತ್ತೆ ಇದರ ಬೆಲೆ !
ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ನಂಬಿಕೆ
ರೈಲಿನ ಕೊನೆ ಕೋಚ್ ​ನಲ್ಲಿರುವ ʼXʼ ಚಿಹ್ನೆ ಏನನ್ನು ಸೂಚಿಸುತ್ತದೆ ಗೊತ್ತಾ ? ಇಲ್ಲಿದೆ ಮಾಹಿತಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?