KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇಂದಿನಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರ ಖಾತೆಗೆ ಹಣ ಜಮಾ: ಅನ್ನಭಾಗ್ಯ ಅಕ್ಕಿ ಹಣ ವರ್ಗಾವಣೆ

Published July 1, 2023 at 6:55 am
Share
SHARE

ಬೆಂಗಳೂರು: ಇಂದಿನಿಂದ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅಧಿಕೃತವಾಗಿ ಜಾರಿ ಆಗಲಿದೆ. ಐದು ಕೆಜಿ ಅಕ್ಕಿ ಜೊತೆಗೆ ಉಳಿದ ಐದು ಕೆಜಿ ಅಕ್ಕಿ ಬದಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಶನಿವಾರದಿಂದಲೇ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಹಣ ನೀಡಲಾಗುತ್ತದೆ. ಪ್ರತಿ ಕೆಜಿಗೆ 34 ರೂಪಾಯಿಯಂತೆ 170 ರೂ. ನೀಡಲಾಗುವುದು.

ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ದಾರರ ಪೈಕಿ ಶೇಕಡ 90ರಷ್ಟು ಮಂದಿಯ ಬ್ಯಾಂಕ್ ಖಾತೆ ಇರುವ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ನೀಡಲಾಗುವುದು. ಸದ್ಯ ರಾಗಿ ದಾಸ್ತಾನು ಇದ್ದು, ಜೋಳದ ದಾಸ್ತಾನು ಇಲ್ಲ. ಜೋಳ ದಾಸ್ತಾನು ಮಾಡಿದ ನಂತರ ರಾಗಿ, ಜೋಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

You Might Also Like

ಇನ್ನು ಗರ್ಭ ಧರಿಸಲು ಮಹಿಳೆಯರು ಬೇಕಿಲ್ಲ…! ಜೀವಂತ ಶಿಶುಗಳಿಗೆ ಜನ್ಮ ನೀಡಲಿವೆ ರೋಬೋಟ್‌..!!; ಇದರ ಬೆಲೆ 12 ಲಕ್ಷ ರೂ.

SHOCKING NEWS: ತೀರ್ಥಯಾತ್ರೆ ಮುಗಿಸಿ ಬಂದ ಹೆತ್ತ ತಾಯಿ ಮೇಲೆಯೇ ಎರಡು ಬಾರಿ ಅತ್ಯಾಚಾರವೆಸಗಿದ ಪಾಪಿ ಪುತ್ರ

BIG NEWS: ಇಂದಿನಿಂದಲೇ ರಾಜ್ಯಾದ್ಯಂತ 36 ಸಾವಿರ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಸರ್ಕಾರ ಆದೇಶ: ಅಭಿಯಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

BREAKING: ಶಾಸಕ ಯತ್ನಾಳ್ ಕಾರಿಗೆ ಅನ್ಯಕೋಮಿನ ಯುವಕರಿಂದ ಮುತ್ತಿಗೆ: ಕಪ್ಪು ಬಟ್ಟೆ ಪ್ರದರ್ಶನ

ಅನುಮತಿ ಇಲ್ಲದೇ ಮತದಾರರ ಫೋಟೋ ಬಹಿರಂಗ, ಆಧಾರ ರಹಿತ ಹೇಳಿಕೆ: ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

TAGGED:Moneyಅಕ್ಕಿaccountಅನ್ನಭಾಗ್ಯ ಯೋಜನೆBPL cardಖಾತೆಗೆ ಹಣರಾಗಿAnnabhagya
Share This Article
Facebook Copy Link Print

Latest News

ಇನ್ನು ಗರ್ಭ ಧರಿಸಲು ಮಹಿಳೆಯರು ಬೇಕಿಲ್ಲ…! ಜೀವಂತ ಶಿಶುಗಳಿಗೆ ಜನ್ಮ ನೀಡಲಿವೆ ರೋಬೋಟ್‌..!!; ಇದರ ಬೆಲೆ 12 ಲಕ್ಷ ರೂ.
SHOCKING NEWS: ತೀರ್ಥಯಾತ್ರೆ ಮುಗಿಸಿ ಬಂದ ಹೆತ್ತ ತಾಯಿ ಮೇಲೆಯೇ ಎರಡು ಬಾರಿ ಅತ್ಯಾಚಾರವೆಸಗಿದ ಪಾಪಿ ಪುತ್ರ
BIG NEWS: ಇಂದಿನಿಂದಲೇ ರಾಜ್ಯಾದ್ಯಂತ 36 ಸಾವಿರ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಸರ್ಕಾರ ಆದೇಶ: ಅಭಿಯಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
BREAKING: ಶಾಸಕ ಯತ್ನಾಳ್ ಕಾರಿಗೆ ಅನ್ಯಕೋಮಿನ ಯುವಕರಿಂದ ಮುತ್ತಿಗೆ: ಕಪ್ಪು ಬಟ್ಟೆ ಪ್ರದರ್ಶನ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ʼಟೆಸ್ಲಾʼ ಭಾರತಕ್ಕೆ ಎಂಟ್ರಿ: ಕನಸಿನ ಇವಿ ಕಾರಿನ ಬೆಲೆ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ !
ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ಶಾಕಿಂಗ್: ಪೊಲೀಸ್ ಪುತ್ರನ ರೇಸ್ ಹುಚ್ಚಿಗೆ ಇಬ್ಬರ ಬಲಿ !

Entertainment

50ರಲ್ಲೂ ಶಿಲ್ಪಾ ಶೆಟ್ಟಿ ಫಿಟ್‌ನೆಸ್ ರಹಸ್ಯ: ಬೆಳಗ್ಗಿನ ಸಿಂಪಲ್ ಪಾನೀಯದಿಂದ ಹಿಡಿದು, ತುಪ್ಪದವರೆಗೆ !
ಕಿಂಗ್’ ಚಿತ್ರಕ್ಕಾಗಿ ಶಾರುಖ್ ಖಾನ್ ಹೊಸ ಲುಕ್ ವೈರಲ್: ಅಭಿಮಾನಿಗಳಲ್ಲಿ ಕುತೂಹಲ | Watch Video
”ನಿಮ್ಮ ಜೀವನಕ್ಕೆ ಅಂತ್ಯವಿಲ್ಲ..ಅಂಬಿ…ಅಮರ” : ಪತಿ ಅಂಬರೀಷ್ ಹುಟ್ಟುಹಬ್ಬಕ್ಕೆ ಪತ್ನಿ ಸುಮಲತಾ ಭಾವನಾತ್ಮಕ ಪೋಸ್ಟ್.!

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ನಂಬಿಕೆ
ಪರಿಮಳದ ರಾಣಿ ! ಸೌಂದರ್ಯದ ಗಣಿ ʼಮಲ್ಲಿಗೆʼ
ಬೇಳೆ ಕಾಳುಗಳು-ಅಕ್ಕಿಗೆ ಹುಳಗಳ ಭಾದೆಯೇ…..? ಈ ವಿಧಾನ ಅಳವಡಿಸಿ, ಧಾನ್ಯಗಳು ಹಾಳಾಗದಂತೆ ತಡೆಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?