BIGG NEWS : ರಾಜ್ಯದಲ್ಲಿ ರಾಕ್ಷಸ ಆಡಳಿತ ನಡೆಯುತ್ತಿದೆ : ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು : ರಾಜ್ಯದಲ್ಲಿ ಸದ್ಯ ನಡೆಯುತ್ತಿರುವುದು ರಾಕ್ಷಸ ಆಡಳಿತ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಗಲಾಟೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ನಡೆಯುತ್ತಿರುವುದು ರಾಕ್ಷಸ ಆಡಳಿತ ನಡೆಯುತ್ತಿದೆ. ರಾಮರಾಜ್ಯ ಹೋಗಿ ರಾಕ್ಷಸರ ಆಡಳಿತ ಬಂದಿದೆ. ಒಳ್ಳೆಯವರು ರಾಜ್ಯ ಆಳಿದ್ದಾರೆ. ರಾಕ್ಷಸರು ಆಡಳಿತ ಮಾಡಿದ್ದಾರೆ. ಈಗ ರಾಕ್ಷಸ ಆಡಳಿತ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

2015-16 ರಲ್ಲಿ ಅನಾಚಾರ ಮಹಿಷಾ ದಸರಾ ಆಯೋಜಸಿಲಾಗಿತ್ತು. ದೆವ್ವ ಯಾವಾಗ ದೇವಾರಾಯಿತೋ ಗೊತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಸಿಎಂ ಆದ ಮೇಲೆ ಮಹಿಷಾ ದಸರಾಗೆ ಬ್ರೇಕ್ ಹಾಕಲಾಗಿತ್ತು. ಆಸ್ತಿಕರು, ನಂಬಿಕೆ ಇಟ್ಟವರಿಗೆ ನೋವಾಗುತ್ತದೆ. ನಾಲ್ಕು ವರ್ಷ ಮಹಿಷಾ ದಸರಾವನ್ನು ತಡೆದಿದ್ದೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read