BIG NEWS: ರಜೆ ವಿಚಾರವಾಗಿ SP ವಿರುದ್ಧ ಸಿಡಿದೆದ್ದಿದ್ದ DYSP ಗೆ ಬಡ್ತಿ ನೀಡಿ ವರ್ಗಾಯಿಸಿದ ರಾಜ್ಯ ಸರ್ಕಾರ

ಬಳ್ಳಾರಿ: ರಜೆ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೇ ಸಿಡಿದೆದ್ದಿದ್ದ ಡಿ ವೈ ಎಸ್ ಪಿ ಅವರನ್ನು ಎಸ್ ಪಿ ಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ರಜೆ ವಿಚಾರವಾಗಿ ಬಳ್ಳಾರಿ ಎಸ್ ಪಿ ರಂಜಿತ್ ಕುಮಾರ್ ವಿರುದ್ಧ ಡಿ ವೈ ಎಸ್ ಪಿ ಎಸ್.ಎಸ್. ಕಾಶಿಯವರು ಸಿಡಿದೆದ್ದಿದ್ದರು.

ಇದೀಗ ಡಿ ವೈ ಎಸ್ ಪಿ ಕಾಶಿ ಅವರನ್ನು ಎಸ್ ಪಿ ಹುದ್ದೆಗೆ ಬಡ್ತಿಯೊಂದಿಗೆ ಮಡಿಕೇರಿಯ ಅರಣ್ಯ ಪ್ರದೇಶ ಸೆಲ್ ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಇದೇ ವೇಳೆ ಸರ್ಕಾರ ಇಂದು ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read