ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ.

ವಾಹನಗಳು ಸಂಚರಿಸುತ್ತಿದ್ದರೂ ಭಯವಿಲ್ಲದೆ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ. ರಾಮಮೂರ್ತಿ ನಗರದ ಎನ್.ಆರ್. ಲೇಔಟ್ ನಲ್ಲಿ ಸರಗಳ್ಳತನ ನಡೆದಿದೆ. ಚಿನ್ನದ ಸರ ಕಸಿದುಕೊಂಡ ರಭಸಕ್ಕೆ ವೃದ್ಧೆ ನೆಲಕ್ಕೆ ಬಿದ್ದು ಒದ್ದಾಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read