ಬಾಗಲಕೋಟೆ : ಛತ್ತೀಸ್ ಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಗ್ರಾಮದ ಉಪೇಂದ್ರ ರಾಠೋಡ್ ಮೃತರು ಎಂದು ಗುರುತಿಸಲಾಗಿದೆ. ಕೇವಲ 3 ತಿಂಗಳಷ್ಟೇ ಸೇನೆಗೆ ಸೇರಿದ ಯೋಧ ಮೃತಪಟ್ಟಿದ್ದಾರೆ. ನಾಳೆ ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
TAGGED:ಛತ್ತೀಸ್ಗಢ