KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಗ್ರಾಹಕರಿಗೆ ಒಂದು ಮೆಸೇಜ್‌ನಿಂದ ಆಗಬಹುದು ಲಕ್ಷಗಟ್ಟಲೆ ನಷ್ಟ; ವಂಚನೆಯಿಂದ ಬಚಾವ್‌ ಆಗಲು ಕೂಡಲೇ ಮಾಡಿ ಈ ಕೆಲಸ !

Published December 17, 2023 at 9:02 pm
Share
SHARE

 

ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್‌ಗಳು ಬರುತ್ತವೆ. ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್‌ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು ಕೆಲವರು ಎಚ್ಚರಿಕೆಯಿಂದ ಓದುತ್ತಾರೆ, ಅನೇಕರು ಪ್ರತಿಕ್ರಿಯಿಸುತ್ತಾರೆ.

ಇಂತಹ ಮೆಸೇಜ್‌ಗಳನ್ನು ಓದಿ ರಿಪ್ಲೈ ಮಾಡುವ ಬದಲು ಅವುಗಳನ್ನು ತಕ್ಷಣವೇ ಡಿಲೀಟ್‌ ಮಾಡಿ. ಆಗ ಮಾತ್ರ ಬ್ಯಾಂಕ್‌ ಖಾತೆಯಲ್ಲಾಗುವ ವಂಚನೆಯನ್ನು ತಪ್ಪಿಸಬಹುದು. ಬ್ಯಾಂಕ್‌ ಗ್ರಾಹಕರನ್ನು ವಂಚಿಸುವ ಮೆಸೇಜ್‌ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪೂರ್ವ ಅನುಮೋದಿತ ಸಾಲ

ನಿಮಗೆ ನಿರ್ದಿಷ್ಟ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ, ಇದಕ್ಕಾಗಿ ಯಾವುದೇ ದಾಖಲಾತಿ ಅಗತ್ಯವಿಲ್ಲ ಎಂದೆಲ್ಲ ಹಲವಾರು ಬಾರಿ ಸಂದೇಶಗಳು ಬರುತ್ತವೆ. ಅಂತಹ ಮೆಸೇಜ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಡಿಲೀಟ್‌ ಮಾಡಿಬಿಡಬೇಕು. ಅವುಗಳಿಗೆ ರಿಪ್ಲೈ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚು.

ಬ್ಯಾಂಕ್ ಆಫರ್ ನೆಪ

ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಅಥವಾ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬ ಮಾಹಿತಿ ನೀಡುವಂತಹ ಮೆಸೇಜ್‌ಗಳು ಕೂಡ ಬರುತ್ತವೆ. ಆದರೆ ಇವುಗಳನ್ನು ನಂಬಿ ಮೋಸಹೋಗಬೇಡಿ.

ತ್ವರಿತ ನಗದು ಸಾಲ

ನಿಮಗೆ ಬ್ಯಾಂಕ್‌ನಿಂದ ತ್ವರಿತ ನಗದು ಸಾಲವನ್ನು ನೀಡಲಾಗುತ್ತಿದೆ, ಇದು ತುಂಬಾ ಸುಲಭವಾದ ಪ್ರಕ್ರಿಯೆ ಎಂಬ ಮೆಸೇಜ್‌ ಬಂದರೆ ಅದನ್ನು ಕೂಡಲೇ ಡಿಲೀಟ್‌ ಮಾಡಿ. ಈ ಸಂದೇಶವು ವಂಚಕರಿಂದ ಕೂಡ ಬಂದಿರಬಹುದು. ಗ್ರಾಹಕರ ಖಾತೆಯಲ್ಲಿರುವ ಹಣ ಲಪಟಾಯಿಸಲು ಮಾಡಿರುವ ತಂತ್ರವೂ ಇರಬಹುದು.

OTP ಶೇರಿಂಗ್‌

ಅನೇಕ ಬಾರಿ ಬ್ಯಾಂಕ್‌ ನವರೆಂದು ಹೇಳಿಕೊಂಡು ವಂಚಕರು ಗ್ರಾಹಕರಿಗೆ ಕರೆ ಮಾಡಿ ಓಟಿಪಿ ಪಡೆಯುತ್ತಾರೆ. ನಂತರ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ಇಂತಹ ಮೆಸೇಜ್‌ಗಳು ಬಂದಲ್ಲಿ ಓಟಿಪಿಯನ್ನು ಶೇರ್‌ ಮಾಡಬೇಡಿ. ಅದು ನಿಮಗೆ ಲಕ್ಷಗಟ್ಟಲೆ ನಷ್ಟವನ್ನು ಉಂಟುಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತವು ಕ್ಷಣಾರ್ಧದಲ್ಲಿ ಕಣ್ಮರೆಯಾಗಬಹುದು.

You Might Also Like

BREAKING: ಪ್ರವಾಸಕ್ಕೆಂದು ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು

BIG NEWS: ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆ

SHOCKING: ರಾತ್ರಿ ವೇಳೆ ರಸ್ತೆಯಲ್ಲೇ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ

BIG NEWS: ಗೇಟ್ ಬೀಗ ಮುರಿದು ಕಸದ ಲಾರಿಯನ್ನೇ ಕದ್ದೊಯ್ದ ಕಳ್ಳರು

ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆಯಾದ ತ್ರಿಪುರಾ ಯುವತಿ: ಕೂಡಲೇ ಕ್ರಮಕ್ಕೆ ಆದೇಶಿಸಿದ ಸಿಎಂ ಮಾಣಿಕ್ ಸಹಾ

TAGGED:ಹಣtext messagesವಂಚನೆsecurebank accountಬ್ಯಾಂಕ್ ಖಾತೆಮೆಸೇಜ್
Share This Article
Facebook Copy Link Print

Latest News

BREAKING: ಪ್ರವಾಸಕ್ಕೆಂದು ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು
BIG NEWS: ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆ
SHOCKING: ರಾತ್ರಿ ವೇಳೆ ರಸ್ತೆಯಲ್ಲೇ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ
BIG NEWS: ಗೇಟ್ ಬೀಗ ಮುರಿದು ಕಸದ ಲಾರಿಯನ್ನೇ ಕದ್ದೊಯ್ದ ಕಳ್ಳರು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

2024 ರಲ್ಲಿ ಭಾರತದಲ್ಲಿ ದಾಖಲೆಯ ₹12,000 ಕೋಟಿ ಟ್ರಾಫಿಕ್ ಫೈನ್‌ ; ವಸೂಲಾಗಿರುವುದು ಮಾತ್ರ ₹3000 ಕೋಟಿ !
ಎಂಜಿ M9 ಎಲೆಕ್ಟ್ರಿಕ್ MPV: ಹಿಂದಿನ ಸೀಟ್‌ನಲ್ಲೇ ಸಿಗಲಿದೆ ಫುಲ್ ಲಾಂಜ್ ಅನುಭವ!
ALERT : ಮಕ್ಕಳನ್ನು ಸ್ಕೂಟಿಯಲ್ಲಿ ಎದುರುಗಡೆ ಕೂರಿಸಿಕೊಳ್ಳುವ ಮುನ್ನ ಎಚ್ಚರ, ಈ ವೀಡಿಯೋ ನೋಡಿ |WATCH VIDEO

Entertainment

BIG NEWS: ‘ಜ್ಯೂಲಿ’ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಮನೆ ಮೇಲೆ ED ಅಧಿಕಾರಿಗಳ ದಾಳಿ
BIG NEWS: ಟ್ರಂಪ್ ಕುರಿತ ಪೋಸ್ಟ್ ಡಿಲೀಟ್ ; ಕಂಗನಾಗೆ ಬಿಜೆಪಿ ಮುಖ್ಯಸ್ಥ ನಡ್ಡಾ ಸೂಚನೆ !
BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ ‘ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : ‘FIR’ ದಾಖಲು

Sports

ವಿಂಬಲ್ಡನ್ ಫೈನಲ್ ನಲ್ಲಿ ಮೊದಲ ಬಾರಿಗೆ ಭರ್ಜರಿ ಗೆಲುವಿನೊಂದಿಗೆ ಇತಿಹಾಸ ಬರೆದ ಇಗಾ ಸ್ವಿಯೆಟೆಕ್ ಹಲವು ದಾಖಲೆ
BREAKING: ಸತತ 8ನೇ ವರ್ಷ ವಿಂಬಲ್ಡನ್ ನಲ್ಲಿ ಹೊಸ ಚಾಂಪಿಯನ್ ಉದಯ: ಚೊಚ್ಚಲ ಪ್ರಶಸ್ತಿ ಗೆದ್ದ ಇಗಾ ಸ್ವಿಯೆಟೆಕ್
ಭರ್ಜರಿ ಶತಕ ಬಾರಿಸಿ ಲಾರ್ಡ್ಸ್‌ ನಲ್ಲಿ ಇತಿಹಾಸ ಸೃಷ್ಟಿಸಿದ ಕೆ.ಎಲ್. ರಾಹುಲ್

Special

ಕಿಚನ್‌ ʼಟವಲ್‌ʼ ಕ್ಲೀನಿಂಗ್ ಗೆ ಅನುಸರಿಸಿ ಈ ಟಿಪ್ಸ್
ಮೂಡ್ ಸರಿಯಾಗಲು ಮಾಡಿಕೊಳ್ಳಿ ಈ ಚಿಕ್ಕ ಬದಲಾವಣೆ
ʼಸಂಗಾತಿʼಯನ್ನು ಸೆಳೆಯಲು ಇಲ್ಲಿದೆ ಅತ್ಯಂತ ಸುಲಭದ ಟ್ರಿಕ್ಸ್‌

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?