KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಗ್ರಾಹಕರಿಗೆ ಒಂದು ಮೆಸೇಜ್‌ನಿಂದ ಆಗಬಹುದು ಲಕ್ಷಗಟ್ಟಲೆ ನಷ್ಟ; ವಂಚನೆಯಿಂದ ಬಚಾವ್‌ ಆಗಲು ಕೂಡಲೇ ಮಾಡಿ ಈ ಕೆಲಸ !

Published December 17, 2023 at 9:02 pm
Share
SHARE

 

ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್‌ಗಳು ಬರುತ್ತವೆ. ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್‌ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು ಕೆಲವರು ಎಚ್ಚರಿಕೆಯಿಂದ ಓದುತ್ತಾರೆ, ಅನೇಕರು ಪ್ರತಿಕ್ರಿಯಿಸುತ್ತಾರೆ.

ಇಂತಹ ಮೆಸೇಜ್‌ಗಳನ್ನು ಓದಿ ರಿಪ್ಲೈ ಮಾಡುವ ಬದಲು ಅವುಗಳನ್ನು ತಕ್ಷಣವೇ ಡಿಲೀಟ್‌ ಮಾಡಿ. ಆಗ ಮಾತ್ರ ಬ್ಯಾಂಕ್‌ ಖಾತೆಯಲ್ಲಾಗುವ ವಂಚನೆಯನ್ನು ತಪ್ಪಿಸಬಹುದು. ಬ್ಯಾಂಕ್‌ ಗ್ರಾಹಕರನ್ನು ವಂಚಿಸುವ ಮೆಸೇಜ್‌ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪೂರ್ವ ಅನುಮೋದಿತ ಸಾಲ

ನಿಮಗೆ ನಿರ್ದಿಷ್ಟ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ, ಇದಕ್ಕಾಗಿ ಯಾವುದೇ ದಾಖಲಾತಿ ಅಗತ್ಯವಿಲ್ಲ ಎಂದೆಲ್ಲ ಹಲವಾರು ಬಾರಿ ಸಂದೇಶಗಳು ಬರುತ್ತವೆ. ಅಂತಹ ಮೆಸೇಜ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಡಿಲೀಟ್‌ ಮಾಡಿಬಿಡಬೇಕು. ಅವುಗಳಿಗೆ ರಿಪ್ಲೈ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚು.

ಬ್ಯಾಂಕ್ ಆಫರ್ ನೆಪ

ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಅಥವಾ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬ ಮಾಹಿತಿ ನೀಡುವಂತಹ ಮೆಸೇಜ್‌ಗಳು ಕೂಡ ಬರುತ್ತವೆ. ಆದರೆ ಇವುಗಳನ್ನು ನಂಬಿ ಮೋಸಹೋಗಬೇಡಿ.

ತ್ವರಿತ ನಗದು ಸಾಲ

ನಿಮಗೆ ಬ್ಯಾಂಕ್‌ನಿಂದ ತ್ವರಿತ ನಗದು ಸಾಲವನ್ನು ನೀಡಲಾಗುತ್ತಿದೆ, ಇದು ತುಂಬಾ ಸುಲಭವಾದ ಪ್ರಕ್ರಿಯೆ ಎಂಬ ಮೆಸೇಜ್‌ ಬಂದರೆ ಅದನ್ನು ಕೂಡಲೇ ಡಿಲೀಟ್‌ ಮಾಡಿ. ಈ ಸಂದೇಶವು ವಂಚಕರಿಂದ ಕೂಡ ಬಂದಿರಬಹುದು. ಗ್ರಾಹಕರ ಖಾತೆಯಲ್ಲಿರುವ ಹಣ ಲಪಟಾಯಿಸಲು ಮಾಡಿರುವ ತಂತ್ರವೂ ಇರಬಹುದು.

OTP ಶೇರಿಂಗ್‌

ಅನೇಕ ಬಾರಿ ಬ್ಯಾಂಕ್‌ ನವರೆಂದು ಹೇಳಿಕೊಂಡು ವಂಚಕರು ಗ್ರಾಹಕರಿಗೆ ಕರೆ ಮಾಡಿ ಓಟಿಪಿ ಪಡೆಯುತ್ತಾರೆ. ನಂತರ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ಇಂತಹ ಮೆಸೇಜ್‌ಗಳು ಬಂದಲ್ಲಿ ಓಟಿಪಿಯನ್ನು ಶೇರ್‌ ಮಾಡಬೇಡಿ. ಅದು ನಿಮಗೆ ಲಕ್ಷಗಟ್ಟಲೆ ನಷ್ಟವನ್ನು ಉಂಟುಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತವು ಕ್ಷಣಾರ್ಧದಲ್ಲಿ ಕಣ್ಮರೆಯಾಗಬಹುದು.

You Might Also Like

ಬೇಹುಗಾರಿಕೆ ಪ್ರಕರಣ: ಮಜೀದ್ ನನ್ನು ಗಲ್ಲಿಗೇರಿಸಿದ ಇರಾನ್

BREAKING: ಬರ್ಮಿಂಗ್ಹ್ಯಾಮ್ ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ರಿಯಾದ್ ನಲ್ಲಿ ತುರ್ತು ಭೂಸ್ಪರ್ಶ

BREAKING: ಮಾಜಿ ಸಿಎಂ ಜಗನ್ ಕಾರಿನಡಿ ಸಿಲುಕಿ ವ್ಯಕ್ತಿ ಸಾವು ಪ್ರಕರಣ: ಜಗನ್ ವಿರುದ್ಧ ಕೇಸ್ ದಾಖಲು; ಕಾರು ಚಾಲಕ ಅರೆಸ್ಟ್

PSI ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ: 1 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಚಿವ ಜಿ. ಪರಮೇಶ್ವರ್

BREAKING: ಮಾಜಿ ಸಿಎಂ ಜಗನ್ ರೆಡ್ದಿ ರ್ಯಾಲಿ ವೇಳೆ ಘೋರ ದುರಂತ: ಜಗನ್ ಕಾರಿನ ಚಕ್ರದಡಿ ಸಿಲುಕಿ ವೃದ್ಧ ಸಾವು

TAGGED:ಹಣtext messagesವಂಚನೆsecurebank accountಬ್ಯಾಂಕ್ ಖಾತೆಮೆಸೇಜ್
Share This Article
Facebook Copy Link Print

Latest News

ಬೇಹುಗಾರಿಕೆ ಪ್ರಕರಣ: ಮಜೀದ್ ನನ್ನು ಗಲ್ಲಿಗೇರಿಸಿದ ಇರಾನ್
BREAKING: ಬರ್ಮಿಂಗ್ಹ್ಯಾಮ್ ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ರಿಯಾದ್ ನಲ್ಲಿ ತುರ್ತು ಭೂಸ್ಪರ್ಶ
BREAKING: ಮಾಜಿ ಸಿಎಂ ಜಗನ್ ಕಾರಿನಡಿ ಸಿಲುಕಿ ವ್ಯಕ್ತಿ ಸಾವು ಪ್ರಕರಣ: ಜಗನ್ ವಿರುದ್ಧ ಕೇಸ್ ದಾಖಲು; ಕಾರು ಚಾಲಕ ಅರೆಸ್ಟ್
PSI ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ: 1 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಚಿವ ಜಿ. ಪರಮೇಶ್ವರ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್‌ !
ಇದು ಭಾರತದ ಅತ್ಯಂತ ಶ್ರೀಮಂತ ಟೋಲ್ ಪ್ಲಾಜಾ: ವರ್ಷಕ್ಕೆ 400 ಕೋಟಿ ರೂ. ಆದಾಯ !
ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !

Entertainment

ಸೈಫ್ ಅಲಿ ಖಾನ್ ನೆಚ್ಚಿನ ಸುಗಂಧ ದ್ರವ್ಯದ ರಹಸ್ಯ ಬಯಲು | Watch
BIG NEWS : ಕನ್ನಡದ ಇತಿಹಾಸದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದ್ದ ನಟ ವಿಷ್ಣುವರ್ಧನ್ : ವೀಡಿಯೋ ವೈರಲ್ |WATCH VIDEO
‘ಅರ್ಜುನ್ ರೆಡ್ಡಿ’ ನಾಯಕಿ ಶಾಲಿನಿ ಪಾಂಡೆ ಹಾಟ್ ಅವತಾರ: ನೆಟ್ಟಿಗರ ನಿದ್ದೆಗೆಡಿಸಿದ ವೈರಲ್ ಫೋಟೋಶೂಟ್ !

Sports

BREAKING: ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದ ಇಂಗ್ಲೆಂಡ್‌ ಮಾಜಿ ವೇಗಿ ಡೇವಿಡ್ ಲಾರೆನ್ಸ್ ಇನ್ನಿಲ್ಲ
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಶಾಲೆಗಳಿಗೆ 1 ಲಕ್ಷ ರೂ.: ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಯೋಜನೆಯಡಿ ಪ್ರೋತ್ಸಾಹಧನ
BIG NEWS: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ಸೇರಿದಂತೆ ಹಲವರ ವಿರುದ್ಧ ದೂರು: ಮ್ಯಾಚ್ ಫಿಕ್ಸಿಂಗ್ ಬಾಂಬ್ ಸಿಡಿಸಿದ ಟಿ.ಜೆ. ಅಬ್ರಾಹಂ

Special

ಈ ಸ್ಲಿಪ್ಪರ್‌ ಗಳಿಗೆ ʼಹವಾಯಿʼ ಹೆಸರಿನಿಂದ ಯಾಕೆ ಕರೀತಾರೆ ಗೊತ್ತಾ….? ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಸಂಗತಿ
ಟಾಯ್ಲೆಟ್ ಕ್ಲೀನ್ ಆಗಿಡಲು ಮತ್ತೊಂದಿಲ್ಲ ಇದಕ್ಕಿಂತ ಅಗ್ಗದ ಟಿಪ್ಸ್….!
ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ ಹಾಗಾದ್ರೆ ಸ್ವಚ್ಛಗೊಳಿಸಲು ಪಾಲಿಸಿ ಈ ಸಲಹೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?