KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಪ್ರಕರಣ; ವೈನ್ ಶಾಪ್, ಬಾರ್, ಚಿನ್ನಾಭರಣ ಮಳಿಗೆ ಖಾತೆಗಳಿಗೂ ಹಣ ವರ್ಗಾವಣೆ

Published June 14, 2024 at 12:59 pm
Share
SHARE

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಆರೋಪಿ ಸತ್ಯನಾರಾಯಣ ವರ್ಮಾನನ್ನು ಎಸ್ಐಟಿ ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.94.73 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ಮದ್ಯದ ಅಂಗಡಿಗಳು, ಬಾರ್, ಚಿನ್ನಾಭರಣ ಮಾರಾಟ ಮಳಿಗೆಗಗಳು, ಸಣ್ಣ ಕಂಪನಿಗಳಿಗೆ ವರ್ಗಾಯಿಸಿಕೊಂಡು ನಗದು ಹಣ ಪಡೆದಿರುವುದು ತನಿಖೆಯಲ್ಲಿ ಬಯಲಾಗಿದೆ.

ಇದೇ ರೀತಿ 400ಕ್ಕೂ ಹೆಚ್ಚು ಖಾತೆಗಳಿಗೆ ಆರೋಪಿ ಸತ್ಯನಾರಾಯಣ ಹಣ ವರ್ಗಾವಣೆ ಮಾಡಿ ಬಳಿಕ ನಗದು ರೂಪದಲ್ಲಿ ಹಣ ಪಡೆದಿದ್ದಾನೆ. ಸತ್ಯನಾರಾಯಣ ಸಂಬಂಧಿಕರ ಮನೆಯಲ್ಲಿ 8.21 ಕೋಟಿ ಹಣ ಪತ್ತೆಯಾಗಿದೆ. ಈ ಹಣವನ್ನು 4 ಸೂಟ್ ಕೇಸ್ ಗಳಲ್ಲಿ ತುಂಬಿ ಸಂಬಂಧಿಕರ ಮನೆಯಲ್ಲಿ ಇಡಲಾಗಿತ್ತು. ಈ ಹಣವನ್ನು ಸೀಜ್ ಮಾಡಿರುವ ಎಸ್ಐಟಿ, ಸತ್ಯನಾರಾಯಣನ ಐಷಾರಾಮಿ ಲ್ಯಂಬೋರ್ಗಿನಿ ಕಾರನ್ನು ಜಪ್ತಿ ಮಾಡಿದೆ. 94.75 ಕೋಟಿ ಹಣದಲ್ಲಿ ಸುಮಾರು 11.83 ಕೋಟಿ ನಗದು ಹಣವನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

You Might Also Like

BREAKING : ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಾತಿ : ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ.!

ಇಂದು ನಟ ಮಡೆನೂರು ಮನು ಕೋರ್ಟ್ ಗೆ ಹಾಜರು, ಇವತ್ತೇ ಸಿನಿಮಾ ರಿಲೀಸ್

ಕೃಷಿ, ಸಹಕಾರ, ಪಶು ಸಂಗೋಪನೆ ಸೇರಿ ಎಲ್ಲಾ ಇಲಾಖೆಗಳಲ್ಲಿ 15 ಸಾವಿರ ಹುದ್ದೆ ಭರ್ತಿ: ಸಿಎಂಗೆ ಆಡಳಿತ ಸುಧಾರಣಾ ಆಯೋಗ ಶಿಫಾರಸು

BIG NEWS : ‘SSLC ಪರೀಕ್ಷೆ-2’ ಕ್ಕೆ ಹಾಜರಾಗುವ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘KSRTC’ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

BREAKING : ಇಂಡೋನೇಷ್ಯಾ, ತಜಕಿಸ್ತಾನ, ನೇಪಾಳದಲ್ಲಿ ಪ್ರಬಲ ಭೂಕಂಪ : 5.9 ತೀವ್ರತೆ ದಾಖಲು |Earthquake

TAGGED:Valmiki nigama scameಹಣ ವರ್ಗಾವಣೆಬಾರ್BarGold Shopಚಿನ್ನಾಭರಣ ಮಳಿಗೆವಾಲ್ಮಿಕಿ ನಿಗಮ ಅಕ್ರಮaccount transffer
Share This Article
Facebook Copy Link Print

Latest News

BREAKING : ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಾತಿ : ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ.!
ಇಂದು ನಟ ಮಡೆನೂರು ಮನು ಕೋರ್ಟ್ ಗೆ ಹಾಜರು, ಇವತ್ತೇ ಸಿನಿಮಾ ರಿಲೀಸ್
ಕೃಷಿ, ಸಹಕಾರ, ಪಶು ಸಂಗೋಪನೆ ಸೇರಿ ಎಲ್ಲಾ ಇಲಾಖೆಗಳಲ್ಲಿ 15 ಸಾವಿರ ಹುದ್ದೆ ಭರ್ತಿ: ಸಿಎಂಗೆ ಆಡಳಿತ ಸುಧಾರಣಾ ಆಯೋಗ ಶಿಫಾರಸು
BIG NEWS : ‘SSLC ಪರೀಕ್ಷೆ-2’ ಕ್ಕೆ ಹಾಜರಾಗುವ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘KSRTC’ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video
ನೆಟ್ಟಿಗರ ಗಮನ ಸೆಳೆದ ಟೆಸ್ಲಾ ಪೂಜೆ: ವೈರಲ್ ಆದ ವಿಡಿಯೋ | Watch
ಈ ʼರಸ್ತೆ ಚಿಹ್ನೆʼ ಅರ್ಥ ನಿಮಗೆ ಗೊತ್ತಾ ? ಟ್ರಾಫಿಕ್‌ SI ವಿವರಿಸಿರುವ ವಿಡಿಯೋ ವೈರಲ್‌ | Watch

Entertainment

‘ಶೋಲೆ’ ಸ್ಟಾರ್‌ಗಳ ಸಂಭಾವನೆ ಬಹಿರಂಗ : ಅಂದಿನ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಿ !
ಅಪ್ಪು ನೆನಪು ಚಿರಸ್ಥಾಯಿ: ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ವಿಶೇಷ ಪೋಸ್ಟ್‌ಕಾರ್ಡ್ ಬಿಡುಗಡೆ
ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಜೊತೆ ‘IPL’ ವೀಕ್ಷಿಸಿದ ನಟಿ ಮಲೈಕಾ ಅರೋರಾ : ಡೇಟಿಂಗಾ..? ಎಂದು ಕೇಳಿದ ನೆಟ್ಟಿಗರು

Sports

ಆರನೇ IPL ಕಿರೀಟದತ್ತ ಮುಂಬೈ ಹೆಜ್ಜೆ: 11ನೇ ಬಾರಿ ಪ್ಲೇಆಫ್‌ಗೆ !
ಧೋನಿ ಕಾಲು ಮುಟ್ಟಿ ನಮಸ್ಕರಿಸಿದ 14ರ ಸೂರ್ಯವಂಶಿ: ‌ʼಕ್ಯಾಪ್ಟನ್‌ ಕೂಲ್ʼ ಪ್ರತಿಕ್ರಿಯೆ ವೈರಲ್ | Watch Video
ಶಿಖರ್ ಧವನ್ ಅಲ್ಟ್ರಾ-ಐಷಾರಾಮಿ ಅಪಾರ್ಟ್‌ಮೆಂಟ್‌ ಮಾಲೀಕ: ಗುರ್‌ಗಾಂವ್‌ನಲ್ಲಿ ₹69 ಕೋಟಿ ಫ್ಲಾಟ್ ಖರೀದಿ !

Special

ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶ ಕೆರೊಟಿನ್
ನಿಮ್ಮ ಆರೋಗ್ಯದ ರಕ್ಷಣೆಗಾಗಿ ತ್ರಿಫಲ ಚೂರ್ಣ !
ಯಂಗ್‌ ಅಂಡ್ ಫಿಟ್‌ ಆಗಲು ಹೀಗಿರಲಿ ಪುರುಷರ ಬೆಳಗಿನ ಆಹಾರ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?