KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಶಾಕ್: ಖಾತೆಗೆ ಬಂದ ಬರ ಪರಿಹಾರ ಸಾಲಕ್ಕೆ ಜಮಾ

Published May 15, 2024 at 5:11 am
Share
SHARE

ಬೆಂಗಳೂರು: ರೈತರ ಖಾತೆಗೆ ಜಮಾ ಆದ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರ ಬರದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪರಿಹಾರ ಬಿಡುಗಡೆ ಮಾಡಿದೆ. ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500 ರೂ., ನೀರಾವರಿಗೆ 17,000 ರೂ., ಬಹುವಾರ್ಷಿಕ/ ತೋಟಗಾರಿಕೆ ಬೆಳೆಗೆ 22,500 ರೂ.ವರೆಗೆ ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ.

ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತ ಜಮಾ ಆಗುವಂತೆ ಮಾಡಿದೆ. ಆದರೆ, ಈ ಪರಿಹಾರದ ಹಣವನ್ನು ಬ್ಯಾಂಕುಗಳಲ್ಲಿ ರೈತರ ಉಳಿತಾಯ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದೆ. ಯಾದಗಿರಿ ಜಿಲ್ಲೆಯ ಹುಣಸಗಿಯ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಈ ರೀತಿ ಅನೇಕ ರೈತರ ಖಾತೆಗೆ ಬಂದ ಬರ ಪರಿಹಾರದ ಮೊತ್ತವನ್ನು ಸಾಲದ ಖಾತೆಗೆ ಜಮಾ ಮಾಡಲಾಗಿದ್ದು, ರೈತರು ಪ್ರತಿಭಟನೆ ನಡೆಸಿದ್ದಾರೆ.

ಕುಂದಗೋಳ ತಾಲೂಕಿನಲ್ಲೂ ಇದೇ ರೀತಿ ಆಗಿದೆ. ಅನೇಕ ರೈತರಿಗೆ ಸರ್ಕಾರ ನೀಡಿದ ಬರ ಪರಿಹಾರದ ಮೊತ್ತವನ್ನು ಕೆಲವು ಬ್ಯಾಂಕುಗಳು ಬೆಳೆ ಸಾಲಕ್ಕೆ ಹೊಂದಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ಮೊತ್ತ ಸಿಗದಂತಾಗಿದೆ. ಸರ್ಕಾರ ಕ್ರಮ ಕೈಗೊಂಡು ಬೆಳೆ ಪರಿಹಾರ ಮೊತ್ತ ದೊರಕಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

You Might Also Like

BREAKING: ಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ: ವ್ಯಾಪಾರ, ರಕ್ಷಣಾ, ತಂತ್ರಜ್ಞಾನ ಸಹಕಾರದ ಕುರಿತು ಚರ್ಚೆ

BIG NEWS: ಬಗೆಹರಿದ ಪಿಡಿಒ ಜೇಷ್ಠತಾ ಪಟ್ಟಿ ಪ್ರಕರಣ: ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್‌ ಗಳ ಪದೋನ್ನತಿಗೂ ಸಹಕಾರಿ: ಸಚಿವ ಪ್ರಿಯಾಂಕ್ ಖರ್ಗೆ

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಬಾಂಗ್ಲಾ ಕ್ರಿಕೆಟಿಗನ ವಿರುದ್ಧ ಚಾರ್ಜ್ ಶೀಟ್

ಉತ್ಪಾದನೆ ಹೆಚ್ಚಾದ ಬಳಿಕ ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆ ಅವಧಿ ಹೆಚ್ಚಿಸಲು ಕ್ರಮ: ಸಿಎಂ ಸಿದ್ಧರಾಮಯ್ಯ

BREAKING: ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿ ಆತ್ಮಹತ್ಯೆ

TAGGED:ಸರ್ಕಾರಬರ ಪರಿಹಾರLoandrought reliefರೈತರುಬೆಳೆಸಾಲಕ್ಕೆ ಜಮಾaccountFarmersDepositಬ್ಯಾಂಕ್
Share This Article
Facebook Copy Link Print

Latest News

BREAKING: ಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ: ವ್ಯಾಪಾರ, ರಕ್ಷಣಾ, ತಂತ್ರಜ್ಞಾನ ಸಹಕಾರದ ಕುರಿತು ಚರ್ಚೆ
BIG NEWS: ಬಗೆಹರಿದ ಪಿಡಿಒ ಜೇಷ್ಠತಾ ಪಟ್ಟಿ ಪ್ರಕರಣ: ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್‌ ಗಳ ಪದೋನ್ನತಿಗೂ ಸಹಕಾರಿ: ಸಚಿವ ಪ್ರಿಯಾಂಕ್ ಖರ್ಗೆ
ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಬಾಂಗ್ಲಾ ಕ್ರಿಕೆಟಿಗನ ವಿರುದ್ಧ ಚಾರ್ಜ್ ಶೀಟ್
ಉತ್ಪಾದನೆ ಹೆಚ್ಚಾದ ಬಳಿಕ ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆ ಅವಧಿ ಹೆಚ್ಚಿಸಲು ಕ್ರಮ: ಸಿಎಂ ಸಿದ್ಧರಾಮಯ್ಯ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ALERT : ಅಪ್ಪಿ ತಪ್ಪಿಯೂ ‘ChatGPT’ ಯೊಂದಿಗೆ ಇಂತಹ ವಿಷಯಗಳನ್ನ ಹಂಚಿಕೊಳ್ಳಬೇಡಿ : ಬಹಳ ಡೇಂಜರ್ !
BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
BIG NEWS : ‘ಮೊಬೈಲ್’ ಬಳಕೆದಾರರಿಗೆ ಬಿಗ್ ಶಾಕ್ : ರೀಚಾರ್ಜ್ ದರದಲ್ಲಿ ಭಾರಿ ಏರಿಕೆ |Recharge Price Hike

Entertainment

BREAKING: ನಟ ಉಪೇಂದ್ರ, ಪತ್ನಿ ಪ್ರಿಯಾಂಕ ಫೋನ್ ನಂಬರ್ ಹ್ಯಾಕ್
ನಟ ಧರ್ಮೇಂದ್ರ ಮೊದಲ ಪತ್ನಿ ಜೊತೆಗಿದ್ದಾರೆ, ಹೇಮಾ ಮಾಲಿನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ: ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಪಡಿಸಿದ ಬಾಬಿ ಡಿಯೋಲ್
BREAKING : ‘ಬಿಗ್ ಬಾಸ್’ ಸ್ಪರ್ಧಿ ರಕ್ಷಿತಾಗೆ ಅವಾಚ್ಯ ಶಬ್ದ ಬಳಕೆ : ಅಶ್ವಿನಿ ಗೌಡ ವಿರುದ್ಧ ದೂರು ದಾಖಲು.!

Sports

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಬಾಂಗ್ಲಾ ಕ್ರಿಕೆಟಿಗನ ವಿರುದ್ಧ ಚಾರ್ಜ್ ಶೀಟ್
ಅಂಪೈರ್ ನಿರ್ಧಾರಕ್ಕೆ ತಿರುಗೇಟು: ಬುಮ್ರಾ ಪಡೆದ 100ನೇ ವಿಕೆಟ್ ‘ಕಾನೂನುಬಾಹಿರ’? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!
100 ಸಿಕ್ಸರ್‌ಗಳ ಗಡಿ ಮುಟ್ಟಿದ ಹಾರ್ದಿಕ್ ಪಾಂಡ್ಯ!ಕೊಹ್ಲಿ, ರೋಹಿತ್, ಸೂರ್ಯಕುಮಾರ್ ಸಾಲಿಗೆ ಸೇರಿದ ಸ್ಟಾರ್ ಆಲ್‌ರೌಂಡರ್!

Special

ಇಂತಹ ರೈತರಿಗೆ ‘PM KISAN’ ಯೋಜನೆ ಸ್ಥಗಿತ.! ನಿಜವಾದ ಕಾರಣ ತಿಳಿಯಿರಿ
ರಕ್ತ ಚಂದನಕ್ಕಿಂತಲೂ ದುಬಾರಿ ಈ ಮರ ; ಲಕ್ಷವನ್ನೂ ಮೀರಿಸುತ್ತೆ ಇದರ ಬೆಲೆ !
ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ ನೋಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?